ಬೆಂಗಳೂರಿನ ಟ್ರಾಫಿಕ್ ನಿರ್ವಹಣೆ ‘ಅತ್ಯಂತ ಕಳಪೆ’…: ಎಸ್.ಪಿ. ಸಂಸದ ರಾಜೀವ ರೈ ಟೀಕೆ
ಬೆಂಗಳೂರು: ಸಮಾಜವಾದಿ ಪಕ್ಷದ (ಎಸ್ಪಿ) ಸಂಸದ ರಾಜೀವ ರೈ ಅವರು ಭಾನುವಾರ ಬೆಂಗಳೂರಿನ ಸಂಚಾರ ನಿರ್ವಹಣೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ನಗರದ ಸಂಚಾರ ನಿರ್ವಹಣೆಯು “ಅತ್ಯಂತ ಕಳಪೆ” ಯಾಗಿದೆ ಮತ್ತು ಟ್ರಾಫಿಕ್ ಪೊಲೀಸರು “ಬೇಜವಾಬ್ದಾರಿಯುತರು ಹಾಗೂ ನಿಷ್ಪ್ರಯೋಜಕರು” ಎಂದು ಕಟುವಾಗಿ ಟೀಕಿಸಿದ್ದಾರೆ. ತಮ್ಮ X ಖಾತೆಯಲ್ಲಿ ಪೋಸ್ಟ್ ಮಾಡಿ ಅಸಮಾಧಾನ ಹೊರಹಾಕಿದ ಅವರು, … Continued