ತಿರುಪತಿ ದೇವಸ್ಥಾನಕ್ಕೆ ರೇಷ್ಮೆ ಬದಲಿಗೆ ‘ಪಾಲಿಯೆಸ್ಟರ್’ ಶಾಲುಗಳ ಪೂರೈಕೆ ; ಬೃಹತ್ ಹಗರಣ ಬೆಳಕಿಗೆ
ಹೈದರಾಬಾದ್ : ಶುದ್ಧ ರೇಷ್ಮೆ ಎಂದು ಹೇಳಿ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ (Tirumala Venkateswara Temple) ಸುಮಾರು ಹತ್ತು ವರ್ಷಗಳ ಕಾಲ ಕಳಪೆ ಗುಣಮಟ್ಟದ ಪಾಲಿಯೆಸ್ಟರ್ ಶಾಲುಗಳನ್ನು (Dupattas) ಪೂರೈಸಿದ ಬೃಹತ್ ವಂಚನೆಯು ಬೆಳಕಿಗೆ ಬಂದಿದ್ದು, ದೇವಸ್ಥಾನ ಆಡಳಿತ ಮತ್ತು ಭಕ್ತರಲ್ಲಿ ತೀವ್ರ ಆಘಾತ ಮೂಡಿಸಿದೆ. ತಿರುಮಲ ತಿರುಪತಿ ದೇವಸ್ಥಾನಂ (TTD) ನ … Continued