ಸೀರೆ ಉಟ್ಟು ಫುಟ್ಬಾಲ್ ಪಂದ್ಯ ಆಡಿದ ಮಹಿಳೆಯರು ..: ವೀಕ್ಷಿಸಿ

ಮಹಿಳೆಯರು ಸೀರೆಯುಟ್ಟು ಫುಟ್ಬಾಲ್ ಆಡಿರುವ ವೀಡಿಯೋ ಸೊಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ ಆಗಿದೆ. ಮಧ್ಯ ಪ್ರದೇಶದ ಗ್ವಾಲಿಯರ್ ಮಹಾನಗರದ ಮುನ್ಸಿಪಲ್ ಕಾರ್ಪೊರೇಶನ್ ಮತ್ತು ಜೂನಿಯರ್ ಚೇಂಬರ್ ಇಂಟರ್‌ನ್ಯಾಶನಲ್‌ನ ಹಿರಿಯ ಸದಸ್ಯರ ಸಂಘದ ವತಿಯಿಂದ ಈ ಫುಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿತ್ತು. ಈ ಪಂದ್ಯಾವಳಿ ಕಾರ್ಯಕ್ರಮಕ್ಕೆ ‘ಗೋಲ್ ಇನ್ ಸಾರಿ’ (goal in saree) ಎಂದು ಹೆಸರಿಡಲಾಗಿತ್ತು. ಅಂದರೆ … Continued

ಕ್ರಿಕೆಟ್‌ನಲ್ಲಿ ಈ ತರಹದ ಬ್ಯಾಟಿಂಗ್‌ ನೋಡಿದ್ದೀರಾ..? | ವೀಕ್ಷಿಸಿ

ಕ್ರಿಕೆಟ್ ಆಟದಲ್ಲಿ ಕೆಲವರು ತನ್ನ ಅನೇಕ ಸೂಕ್ಷ್ಮ ವ್ಯತ್ಯಾಸಗಳನ್ನು ಮಾಡಿಕೊಂಡು ಅದನ್ನು ತಮಾಷೆಯ ಆಟವನ್ನಾಗಿಸಿದ್ದಾರೆ. ಸಾಮಾನ್ಯವಾಗಿ ಕ್ರಿಕೆಟ್‌ ಆಟವು ವಿಶಿಷ್ಟವಾದ ಹೊಡೆತಗಳು ಮತ್ತು ಘಟನೆಗಳಿಗೆ ಸಾಕ್ಷಿಯಾಗುತ್ತ. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವೀಡಿಯೊವೊಂದರಲ್ಲಿ ಸ್ಥಳೀಯ ಕ್ರಿಕೆಟ್ ಪಂದ್ಯವೊಂದರಲ್ಲಿ ಬ್ಯಾಟರ್‌ ಬ್ಯಾಟ್‌ ಮಾಡಿದ ರೀತಿ ಇನ್ನೂ ವಿಶಿಷ್ಟವಾಗಿದೆ. ಗಲ್ಲಿ ಕ್ರಿಕೆಟ್‌ನಲ್ಲಿ ಬ್ಯಾಟರ್‌ ಈಗ ತನ್ನ ವಿಶಿಷ್ಟ ಬ್ಯಾಟ್‌ … Continued

ಕ್ರಿಕೆಟ್‌ : ನಾನ್-ಸ್ಟ್ರೈಕರ್‌ನ ತುದಿಯಲ್ಲಿ ರನ್ ಔಟ್ ಆದ ನಂತರ ಸಿಟ್ಟಿನಿಂದ ಬ್ಯಾಟ್ ಎಸೆದ ಬ್ಯಾಟರ್‌ | ವೀಕ್ಷಿಸಿ

ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಮತ್ತು ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ ಎಷ್ಟೇ ಬಾರಿ ‘ನಾನ್-ಸ್ಟ್ರೈಕರ್ ರನ್-ಔಟ್’ ನಿಯಮದ ಪ್ರಕಾರ ಸರಿ ಎಂದು ನಿಯಮ ಮಾಡಿದರೂ ಕೆಲವರು ಇನ್ನೂ ಅದರ ವಿರುದ್ಧವಾಗಿಯೇ ಉಳಿದಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ದೇಶೀಯ ಪಂದ್ಯವೊಂದರಲ್ಲಿ, ನಾನ್ ಸ್ಟ್ರೈಕರ್ ಬ್ಯಾಟರ್‌ ಅನ್ನು ಬೌಲರ್‌ ನಾನ್-ಸ್ಟ್ರೈಕರ್ ರನ್-ಔಟ್ ಮಾಡಿದರು. ಆದರೆ ನಂತರ ನಿಜಕ್ಕೂ ಅನಿರೀಕ್ಷಿತ ವಿದ್ಯಮಾನ ನಡೆಯಿತು. … Continued

ವೀಡಿಯೊ | ಗೋಲ್‌ ಹೊಡೆದ ನಂತರ ಕ್ರಿಸ್ಟಿಯಾನೋ ರೊನಾಲ್ಡೊ ಸ್ಟೈಲ್‌ ಅನುಕರಿಸಲು ಹೋಗಿ ಆಸ್ಪತ್ರೆ ಸೇರಿದ ವಿಯೆಟ್ನಾಂ ಫುಟ್ಬಾಲ್ ಆಟಗಾರ

ಕ್ರಿಸ್ಟಿಯಾನೋ ರೊನಾಲ್ಡೊ ಫುಟ್ಬಾಲ್‌ ದಂತಕಥೆ ಮಾತ್ರವಲ್ಲ, ತನ್ನ ದಾಖಲೆಗಳು, ಟೈಟಲ್‌ಗಳು ಮತ್ತು ಗೋಲ್‌ ಗಳಿಸಿದ ನಂತರ ವಿಶಿಷ್ಟವಾಗಿ ಸಂಭ್ರಮ ಪಡುವುದಕ್ಕೂ ಯುವ ಪೀಳಿಗೆಗೆ ಸ್ಫೂರ್ತಿ ನೀಡುವ ಫುಟ್‌ಬಾಲ್ ತಾರೆ. 2013 ರಲ್ಲಿ ಸೌಹಾರ್ದ ಪಂದ್ಯದಲ್ಲಿ ಚೆಲ್ಸಿಯಾ ವಿರುದ್ಧ ಫ್ರೀ-ಕಿಕ್ ಗಳಿಸಿದ ನಂತರ ರೊನಾಲ್ಡೊ ಅವರ ಪ್ರಸಿದ್ಧ ‘ಸಿಯುಯು’ ಸಂಭ್ರಮಾಚರಣೆಯು ಪ್ರಪಂಚದಾದ್ಯಂತದ ಕ್ರೀಡಾಪಟುಗಳಿಗೆ ಸ್ಫೂರ್ತಿ ನೀಡಿದೆ. ಫುಟ್ಬಾಲ್ … Continued

ಶಿಕ್ಷಕನನ್ನು ಬೆನ್ನಟ್ಟಿ ಥಳಿಸಿದ 7 ವರ್ಷದ ವಿದ್ಯಾರ್ಥಿಯ ಪೋಷಕರು : ದೃಶ್ಯ ಕ್ಯಾಮರಾದಲ್ಲಿ ಸೆರೆ

ಚೆನ್ನೈ: ತಮಿಳುನಾಡಿನ ಶಾಲೆಯೊಂದರಲ್ಲಿ ಶಿಕ್ಷಕರನ್ನು ಥಳಿಸಿದ ಆರೋಪದ ಮೇರೆಗೆ ಎರಡನೇ ತರಗತಿ ವಿದ್ಯಾರ್ಥಿಯ ಪೋಷಕರನ್ನು ಬಂಧಿಸಲಾಗಿದೆ. ತಮ್ಮ ಮಗುವಿಗೆ ಥಳಿಸಿದ್ದಾರೆ ಎಂದು ಆರೋಪಿ ಶಿಕ್ಷಕನ ಮೇಲೆ ಹಲ್ಲೆ ಮಾಡಲಾಗಿದೆ. ಶಿಕ್ಷಕರು ಆರೋಪವನ್ನು ನಿರಾಕರಿಸಿದ್ದಾರೆ. ತಮಿಳುನಾಡಿನ ತುತಿಕೋರಿನ್ ಜಿಲ್ಲೆಯ ಸರ್ಕಾರಿ ಅನುದಾನಿತ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕನನ್ನು ಆರ್ ಭರತ್ ಎಂದು ಗುರುತಿಸಲಾಗಿದೆ. ಮೂರು ನಿಮಿಷಗಳ … Continued

ಭೂಕಂಪದಿಂದ ಇಡೀ ಸ್ಟುಡಿಯೊವೇ ಜೋರಾಗಿ ಅಲ್ಲಾಡಿದರೂ ಹೆದರದೆ ಸುದ್ದಿ ಓದುತ್ತಿದ್ದ ಪಾಕಿಸ್ತಾನ ಟಿವಿ ಆ್ಯಂಕರ್ | ವೀಕ್ಷಿಸಿ

ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ 6.6 ತೀವ್ರತೆಯ ಭೂಕಂಪ ಸಂಭವಿಸಿದ್ದರಿಂದ ಉತ್ತರ ಭಾರತ ಮತ್ತು ಪಾಕಿಸ್ತಾನದ ಕೆಲವು ಭಾಗಗಳಲ್ಲಿ ಬಲವಾದ ಕಂಪನಗಳು ಸಂಭವಿಸಿವೆ. ಕಟ್ಟಡಗಳು ನಡುಗುತ್ತಿದ್ದಂತೆ ಭಯಭೀತರಾದ ಜನರು ತಮ್ಮ ಮನೆಗಳಿಂದ ಹೊರಗೆ ಓಡಿದ ಹಲವಾರು ವೀಡಿಯೊಗಳು ಅಂತರ್ಜಾಲದಲ್ಲಿ ಕಾಣಿಸಿಕೊಂಡಿವೆ. ಇದೀಗ ಭೂಕಂಪದ ಅಗಾಧತೆಯನ್ನು ತೋರಿಸುವ ಪಾಕಿಸ್ತಾನದ ವೀಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. … Continued

ದೆಹಲಿ : ಅತ್ಯಂತ ಜನದಟ್ಟಣೆ ರಸ್ತೆಯಲ್ಲಿ ಮಹಿಳೆಯನ್ನು ಹಿಂಸಾತ್ಮಕ ರೀತಿಯಲ್ಲಿ ಕ್ಯಾಬ್‌ಗೆ ತಳ್ಳಿ ಥಳಿಸಿದ ವ್ಯಕ್ತಿ | ದೃಶ್ಯ ಕ್ಯಾಮರಾದಲ್ಲಿ ಸೆರೆ

ನವದೆಹಲಿ: ಶನಿವಾರ ದೆಹಲಿಯ ಮಂಗೋಲ್‌ಪುರಿ ಮೇಲ್ಸೇತುವೆ ಬಳಿಯ ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರನ್ನು ಥಳಿಸಿ ಬಲವಂತವಾಗಿ ಕಾರಿನಲ್ಲಿ ಕೂರಿಸುವುದು ವಿಡಿಯೋದಲ್ಲಿ ಕಂಡುಬಂದಿದೆ. ವಾಹನ ಮತ್ತು ಚಾಲಕನನ್ನು ಪತ್ತೆ ಮಾಡಲಾಗಿದೆ. ಸಿಬ್ಬಂದಿಯ ತಂಡವನ್ನು ಗುರುಗ್ರಾಮದ ರತನ್ ವಿಹಾರ್‌ಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದ್ದು, ಬಿಳಿ ಟೀ ಶರ್ಟ್ ಧರಿಸಿದ … Continued

ರಾಮನಗರ : ಸಾಧಾರಣ ಮಳೆಗೆ ಜಲಾವೃತಗೊಂಡ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ಹೆದ್ದಾರಿ | ವೀಕ್ಷಿಸಿ

ಬೆಂಗಳೂರು: ಆರು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ಕರ್ನಾಟಕದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ, ರಾಮನಗರದಲ್ಲಿ ಭಾರಿ ಮಳೆಯ ನಂತರ ಕೆರೆಯಾಗಿ ಮಾರ್ಪಟ್ಟಿದೆ. ಇದು ಕೆಲವು ಬಂಪರ್-ಟು ಬಂಪರ್ ಅಪಘಾತಗಳಿಗೆ ಕಾರಣವಾಯಿತು ಮತ್ತು ಹೆದ್ದಾರಿಯಲ್ಲಿ ನೀರು ತುಂಬಿದ್ದರಿಂದ ವಾಹನಗಳು ತೆವಳುತ್ತ ಹೋಗಲು ಕಾರಣವಾಯಿತು. ಅಧಿಕಾರಿಗಳ ನಿರಾಸಕ್ತಿ ಮತ್ತು ನಿರ್ಲಕ್ಷ್ಯವನ್ನು ತೋರಿಸುತ್ತಾ, ಕೋಪಗೊಂಡ ವಾಹನ ಸವಾರರು. 8,400 … Continued

ಆಸ್ಟ್ರೇಲಿಯಾದಲ್ಲಿ ಕಂಡುಬಂದ ಅಪರೂಪದ ಬಿಳಿ ಕಾಂಗರೂಗಳು | ವೀಕ್ಷಿಸಿ

ಆಸ್ಟ್ರೇಲಿಯಾದ ಪನೋರಮಾ ವನ್ಯಜೀವಿ ಅಭಯಾರಣ್ಯ ಮತ್ತು ಸೀಕ್ರೆಟ್ ಗಾರ್ಡನ್ಸ್‌ನಲ್ಲಿ ಅಪರೂಪದ ಬಿಳಿ ಕಾಂಗರೂಗಳ ಗುಂಪಿನ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ಬಿರುಗಾಳಿ ಎಬ್ಬಿಸಿದೆ. ಅಭಯಾರಣ್ಯದ ಮಾಲೀಕರ ಪ್ರಕಾರ, ಆಸ್ಟ್ರೇಲಿಯಾದ ಮಾರ್ನಿಂಗ್ಟನ್ ಪೆನಿನ್ಸುಲಾದಲ್ಲಿನ ಒಂಬತ್ತು ಅಲ್ಬಿನೋ ಕಾಂಗರೂಗಳಿಗೆ ನೆಲೆಯಾಗಿದೆ.ನಾವು ಮೂರು ಅಲ್ಬಿನೋ ಕಾಂಗರೂಗಳನ್ನು ರಕ್ಷಿಸಿದ್ದೇವೆ, ಅವುಗಳು ಚಿಕ್ಕ ಚಿಕ್ಕ ಪಂಜರಗಳಲ್ಲಿ ಇರಿಸಿದ್ದೇವೆ ಮತ್ತು ಈಗ ನಾವು ಸುಮಾರು ಒಂಬತ್ತು … Continued

ದೆಹಲಿ: ಹೋಳಿ ಆಚರಣೆ ವೇಳೆ ಕಿರುಕುಳಕ್ಕೊಳಗಾಗಿ ದೇಶ ತೊರೆದ ಜಪಾನ್ ಯುವತಿ ಭಾರತದ ಬಗ್ಗೆ ಹೇಳಿದ್ದೇನೆಂದರೆ….

ನವದೆಹಲಿ: ಹೋಳಿ ಆಚರಣೆ ವೇಳೆ ಕಿರುಕುಳವನ್ನು ಎದುರಿಸಿದ್ದ ಜಪಾನ್‌ನ ಮಹಿಳೆ ಘಟನೆಯ ಬಗ್ಗೆ ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿದ್ದಾರೆ. ಅವರು ಘಟನೆಯನ್ನು “ದುರದೃಷ್ಟಕರ” ಎಂದು ಕರೆದಿದ್ದಾರೆ. ಹೋಳಿ ಸಂದರ್ಭದಲ್ಲಿ ಕಿರುಕುಳ ಎದುರಿಸಿದ್ದ ಅವರು ಬಳಿಕ ಭಾರತವನ್ನು ತೊರೆದಿದ್ದರು. ನಂತರ ಟ್ವೀಟ್‌ ಮೂಲಕ ತನಗೆದುರಾದ ಕಿರುಕುಳದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಅವರು ತನ್ನ ಸ್ನೇಹಿತರೊಂದಿಗೆ ಹೋಳಿ ಉತ್ಸವದಲ್ಲಿ … Continued