ಬೆಳಗಾವಿ ಮೃಗಾಲಯದಲ್ಲಿದ್ದ ಸಿಂಹಿಣಿ ಸಾವು

ಬೆಳಗಾವಿ: ಭೂತರಾಮನಹಟ್ಟಿ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯದಲ್ಲಿದ್ದ ನಿರುಪಮಾ ಎಂ ಸಿಂಹಿಣಿ ಅನಾರೋಗ್ಯದಿಂದ ಮೃತಪಟ್ಟಿದೆ. 15 ವರ್ಷದ ನಿರುಪಮಾ ಎಂಬ ಹೆಸರಿನ ಸಿಂಹಿಣಿ ಗುರುವಾರ ವೃದ್ಧಾಪ್ಯ ಹಾಗೂ ಬಹುಅಂಗಾಂಗಗಳ ವೈಫಲ್ಯದಿಂದ ಮೃತಪಟ್ಟಿದೆ. ನಿರುಪಮಾ ಸಿಂಹವನ್ನು 15 ದಿನಗಳಿಂದ ವನ್ಯಜೀವಿ ವೈದ್ಯರ ಸಲಹೆಯಂತೆ ಉಪಚರಿಸಲಾಗುತ್ತಿತ್ತು, ಆದರೆ ಚಿಕಿತ್ಸೆ ಫಲ ನೀಡಲಿಲ್ಲ. ಇದನ್ನು ಬೆಂಗಳೂರಿನ ಬನ್ನೇರುಘಟ್ಟ ಮೃಗಾಲಯದಿಂದ ನಾಲ್ಕು … Continued

ಗೆಳತಿಯನ್ನು ಇಂಪ್ರೆಸ್‌ ಮಾಡಲು ಸಿಂಹದ ಪಂಜರ ಹೊಕ್ಕ ಭೂಪ..! ಆಮೇಲೆ ನಡೆದಿದ್ದು ಭಯಾನಕ

ಪ್ರೇಯಸಿಯನ್ನು ಇಂಪ್ರೆಸ್‌ ಮಾಡಲು ಹೋಗಿ ವ್ಯಕ್ತಿಯೊಬ್ಬ ಸಿಂಹಕ್ಕೆ ಆಹಾರವಾದ ಘಟನೆ ವರದಿಯಾಗಿದೆ. ಈ ಘಟನೆ ಉಜ್ಬೇಕಿಸ್ತಾನದಲ್ಲಿ ನಡೆದಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ವ್ಯಕ್ತಿಯು ಉಜ್ಬೇಕಿಸ್ತಾನ್‌ನ ಪಾರ್ಕೆಂಟ್‌ನಲ್ಲಿರುವ ಖಾಸಗಿ ಮೃಗಾಲಯದಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅತ ತನ್ನ ಗೆಳತಿಯನ್ನು ಮೆಚ್ಚಿಸಲು ಸಿಂಹ ಇರುವ ಗುಹೆಗೆ ಪ್ರವೇಶಿಸಿದ್ದಾನೆ. ಆಗ ಸಿಂಹಗಳು ಆತನ ಮೇಲೆ ದಾಳಿ ಮಾಡಿದ್ದರಿಂದ ಆತ … Continued

ವೀಡಿಯೊ.. : ಹುಲಿ ಜೊತೆ ಹಗ್ಗ ಜಗ್ಗಾಟದಲ್ಲಿ ಶಕ್ತಿ ಪ್ರದರ್ಶನ ಮಾಡಿದ ಬಲಾಢ್ಯ ವ್ಯಕ್ತಿ ; ಕೊನೆಯಲ್ಲಿ ಗೆದ್ದವರು ಯಾರು..? | ವೀಕ್ಷಿಸಿ

ಸಿಂಹ, ಹುಲಿ, ಚಿರತೆಯಂತಹ ಕಾಡು ಪ್ರಾಣಿಗಳ ಶಕ್ತಿ ಹೇಗಿರುತ್ತದೆ, ಅವು ಮನುಷ್ಯರಿಗಿಂತ ಬಲಶಾಲಿಯಾಗಿರುತ್ತವೆಯೇ ಮತ್ತು ಚಲನಚಿತ್ರಗಳಲ್ಲಿ ಸಿಂಹ ಮತ್ತು ಹುಲಿಗಳ ವಿರುದ್ಧ ಹೀರೋಗಳು ಹೋರಾಡುವ ರೀತಿಯಲ್ಲಿ ಹೋರಾಡಲು ನಿಜವಾಗಿಯೂ ಸಾಧ್ಯವೇ ಎಂದು ಎಂದಾದರೂ ಯೋಚಿಸಿದ್ದೇವೆಯೇ..? ಇತ್ತೀಚಿನ ದಿನಗಳಲ್ಲಿ ವ್ಯಕ್ತಿಯೊಬ್ಬ ಹುಲಿಯೊಂದಿಗೆ ಕಾದಾಡುತ್ತಿರುವ ವೀಡಿಯೊ ವೈರಲ್ ಆಗುತ್ತಿದೆ. ವ್ಯಕ್ತಿ ಸ್ವತಃ ಕುಸ್ತಿಪಟು ಎಂದು ತೋರುತ್ತದೆ, ಆದರೆ ಹುಲಿಯೊಂದಿಗಿನ … Continued

ಬಿಂಕದಕಟ್ಟಿ ಮೃಗಾಲಯಕ್ಕೆ ಬಂದ ಸಿಂಹಗಳು ವೀಕ್ಷಣೆಗೆ ಮುಕ್ತ

ಗದಗ: ಬೆಂಗಳೂರಿನ ಬನ್ನೇರುಘಟ್ಟದ ಜೈವಿಕ ಉದ್ಯಾನದಿಂದ ಇಲ್ಲಿನ ಬಿಂಕದಕಟ್ಟೆ ಮೃಗಾಲಯಕ್ಕೆ ತಂದಿದ್ದ “ಧರ್ಮʼ ಹಾಗೂ “ಅರ್ಜುನʼ ಹೆಸರಿನ ಸಿಂಹಗಳ ಕ್ವಾರಂಟೈನ್‌ ಅವಧಿ ಪೂರ್ಣಗೊಂಡಿದ್ದು, ಅವು ಎಪ್ರಿಲ್‌ ೭ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿವೆ. ಸಿಂಹಗಳು ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳಲು ಕೃತಕ ಕೊಳ ನಿರ್ಮಿಸಲಾಗಿದೆ. ಜೋಡಿ ಸಿಂಹಗಳು ಕಿರು ಮೃಗಾಲಯದ ಆಕರ್ಷಣೆ ಹೆಚ್ಚಿಸಿವೆ ಎಂದು ಡಿಸಿಎಫ್‌ ಸೂರ್ಯಸೇನ ತಿಳಿಸಿದ್ದಾರೆ.