ಮಥುರಾ-ವೃಂದಾವನದ 10 ಕಿಮೀ ವ್ಯಾಪ್ತಿಯಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧ, ಈ ಪ್ರದೇಶ ತೀರ್ಥಕ್ಷೇತ್ರವೆಂದು ಘೋಷಣೆ

ಲಕ್ನೊ: ಯೋಗಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರವು ಶುಕ್ರವಾರ ಮಥುರಾ-ವೃಂದಾವನದ ಸುತ್ತಲಿನ 10 ಕಿಮೀ ಪ್ರದೇಶದಲ್ಲಿ ಮದ್ಯ, ಮಾಂಸ ಮಾರಾಟವನ್ನು ನಿಷೇಧಿಸಿದೆ. ಸರ್ಕಾರವು ಈ ಪ್ರದೇಶವನ್ನು ‘ತೀರ್ಥಕ್ಷೇತ್ರ’ ಎಂದು ಘೋಷಿಸಿದೆ. ಈ ನಿರ್ಧಾರವನ್ನು ಇಂದು (ಶುಕ್ರವಾರ) ಮುಖ್ಯ ಸಚಿವಾಲಯಗಳ ಕಚೇರಿ ಪ್ರಕಟಿಸಿದೆ. ಈ ಪ್ರದೇಶದಲ್ಲಿ ಬೀಳುವ ಒಟ್ಟು 22 ವಾರ್ಡ್‌ಗಳನ್ನು ತೀರ್ಥಕ್ಷೇತ್ರವೆಂದು ಘೋಷಿಸಲಾಗಿದೆ ಎಂದು … Continued

ಭಾರತದ ನೌಕಾಪಡೆಗೆ ಈಗ ಪರಮಾಣು ಕ್ಷಿಪಣಿ ಟ್ರ್ಯಾಕಿಂಗ್ ಹಡಗು ಐಎನ್‌ಎಸ್ ಧ್ರುವ್ ಬಲ, ಅಮೆರಿಕ-ರಷ್ಯಾ ಸೇರಿ ಐದು ದೇಶಗಳ ಪಟ್ಟಿಗೆ ಸೇರ್ಪಡೆ..!

ನವದೆಹಲಿ: ಭಾರತದ ಮೊದಲ ಉಪಗ್ರಹ ಮತ್ತು ಬ್ಯಾಲಿಸ್ಟಿಕ್ ಕ್ಷಿಪಣಿ ಟ್ರ್ಯಾಕಿಂಗ್ ಹಡಗು – ಐಎನ್‌ಎಸ್ ಧ್ರುವ್ ಅನ್ನು ಭಾರತೀಯ ನೌಕಾಪಡೆಯು ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಿದೆ. ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ನೌಕಾಪಡೆಯ ಹಿರಿಯ ಅಧಿಕಾರಿಗಳು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಮತ್ತು ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ) … Continued

ಕ್ರಿಕೆಟ್:‌ ಆರು ಎಸೆತಕ್ಕೆ 6 ಸಿಕ್ಸರ್‌ ಹೊಡೆದು ದಾಖಲೆ ಬರೆದ ಭಾರತೀಯ ಮೂಲದ ಅಮೆರಿಕನ್‌ ಜಸ್ಕರನ್ ಮಲ್ಹೋತ್ರಾ..!

ಭಾರತ ಮೂಲದ ಜಸ್​​ಕರಣ್ ಮಲ್ಹೋತ್ರಾ (Jaskaran Malhotra) ಹೊಸ ಇತಿಹಾಸ ನಿರ್ಮಿಸಿದ್ಧಾರೆ. ನಿನ್ನೆ ನಡೆದ ಪಪುವಾ ನ್ಯೂ ಗಿನಿಯಾ ಮತ್ತು ಅಮೆರಿಕ (USA) ನಡುವಿನ ಏಕದಿನ ಪಂದ್ಯದಲ್ಲಿ ಅಮೆರಿಕದ ಜಸ್​ಕರಣ್ ಮಲ್ಹೋತ್ರಾ ಒಂದೇ ಓವರ್​ನಲ್ಲಿ 6 ಸಿಕ್ಸರ್ ಸಿಡಿಸಿ ವಿಶ್ವದಾಖಲೆ ಸರಿಗಟ್ಟಿದ್ದಾರೆ. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಒಂದು ಓವರ್​ನಲ್ಲಿ ಆರು ಸಿಕ್ಸ್ ಭಾರಿಸಿದ ವಿಶ್ವದ ಎರಡನೇ … Continued

ಕೋವಿಡ್‌ ಭೀತಿ: ಭಾರತ-ಇಂಗ್ಲೆಂಡ್ 5ನೇ ಟೆಸ್ಟ್ ರದ್ದು

ಇಂದಿನಿಂದ ಆರಂಭವಾಗಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯವನ್ನು ರದ್ದುಗೊಳಿಸಲಾಗಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಶುಕ್ರವಾರ ಖಚಿತಪಡಿಸಿದೆ ಎಂದು ವರದಿಯಾಗಿದೆ. ಟೀಂ ಇಂಡಿಯಾದ ಮತ್ತೊಬ್ಬ ಸಹಾಯಕ ಸಿಬ್ಬಂದಿ ಗುರುವಾರ ಕೋವಿಡ್‌ಗೆ ಧನಾತ್ಮಕ ಪರೀಕ್ಷೆ ಮಾಡಿದ ನಂತರ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದ ಬಗ್ಗೆ ಅನಿಶ್ಚಿತತೆ ಇತ್ತು. ಆದರೆ … Continued

ಚರ್ಚ್‌ಗೆ ಭೇಟಿ ನೀಡಿದ ಗಣಪತಿ..:ಸ್ಪೇನ್ ನಲ್ಲಿ ನಡೆದ ಅಪರೂಪದ ವಿದ್ಯಮಾನ..! ವಿಡಿಯೋ ವೀಕ್ಷಿಸಿ

ಮ್ಯಾಡ್ರಿಡ್‌: ಭಾರತದಾದ್ಯಂತ ಗಣೇಶ ಹಬ್ಬದ ಸಂಭ್ರಮ. ವಿಘ್ನ ವಿನಾಶಕನ ಪೂಜಾ ಕೈಂಕರ್ಯಗಳು ಭಕ್ತಿ-ಭಾವದಿಂದ ನಡೆಯುತ್ತಿದೆ. ಗಣೇಶ ಹಬ್ಬದಂದೇ ಇಲ್ಲೊಂದು ಭ್ರಾತೃತ್ವದ ಸಂದೇಶ ಸಾರುವ ಗಣೇಶನಿಗೆ ಸಂಬಂಧಿಸಿದ ವಿಡಿಯೋ ಹೊರಬಿದ್ದಿದೆ. ಇಲ್ಲಿ ಗಣೇಶ ಚರ್ಚಿಗೆ ಹೋಗಿದ್ದಾನೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗಣಪತಿ ಚರ್ಚಿಗೆ ಹೋಗುವುದೆಂದರೇನು ಎಂದು ಹುಬ್ಬೇರಿಸಬೇಡಿ. ಇದು ನಡೆದದ್ದು ಸ್ಪೇನ್‌ ದೇಶದಲ್ಲಿ. ಧಾರ್ಮಿಕ … Continued

ಕೊಟ್ಟಿಗೆಗೆ ಬೆಂಕಿ: 20 ಕುರಿಗಳ ಸಜೀಹ ದಹನ

ಮಳವಳ್ಳಿ: ಕುರಿಗಳ ಕೂಡಿ ಹಾಕಿದ್ದ ಕೊಟ್ಟಗೆಗೆ ಆಕಸ್ಮಿಕವಾಗಿ ಬೆಂಕೆ ತಗುಲಿದ ಪರಿಣಾಮ 20 ಕುರಿಗಳು ಸಜೀಹ ದಹನವಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ತಡರಾತ್ರಿ ನಡೆದಿದೆ ಎಂದು ವರದಿಯಾಗಿದೆ. ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಸಿದ್ದಪ್ಪ ಎಂಬುವರಿಗೆ ಸೇರಿದ ಈ ಕುರಿಗಳನ್ನು ರಾತ್ರಿ ಕೊಟ್ಟಿಗೆಯಲ್ಲಿ ಕೂಡಿ ಹಾಕಲಾಗಿತ್ತು. ಆದರೆ … Continued

ಮಮತಾ ವಿರುದ್ಧ ಬಂಗಾಳ ಚುನಾವಣೋತ್ತರ ಹಿಂಸಾಚಾರದ ವಿರುದ್ಧ ಹೋರಾಡುತ್ತಿರುವ ವಕೀಲೆ, ಪ್ರಿಯಾಂಕಾ ಬಿಜೆಪಿಯಿಂದ ಕಣಕ್ಕೆ

  ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಪ್ರತಿಪಕ್ಷವಾದ ಭಾರತೀಯ ಜನತಾ ಪಕ್ಷ (ಬಿಜೆಪಿ) ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಉಪಚುನಾವಣೆಗೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಪಶ್ಚಿಮ ಬಂಗಾಳದ ಭವಾನಿಪುರ ಉಪಚುನಾವಣೆ ಸೆಪ್ಟೆಂಬರ್ 30ರಂದು ನಡೆಯಲಿದ್ದು, ಮಮತಾ ಬ್ಯಾನರ್ಜಿ ವಿರುದ್ಧ ಪ್ರಿಯಾಂಕಾ ಟಿಬ್ರಿವಾಲ್ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ಸೆಪ್ಟೆಂಬರ್ 30 ರಂದು ಉಪಚುನಾವಣೆಗೆ ಹೋಗುವ … Continued

ಬಿಡೆನ್‌ ಅಮೆರಿಕ ಅಧ್ಯಕ್ಷರಾದ 7 ತಿಂಗಳ ನಂತರ ಮೊದಲ ಬಾರಿಗೆ ಚೀನಾ ಅಧ್ಯಕ್ಷ ಜಿನ್‌ಪಿಂಗ್‌-ಬಿಡೆನ್‌ ಮಾತುಕತೆ

ವಾಷಿಂಗ್ಟನ್‌: ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಶುಕ್ರವಾರ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜೊತೆ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಶ್ವೇತಭವನ ಜೋ ಬಿಡೆನ್‌ ಅಮೆರಿಕ ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ ಏಳು ತಿಂಗಳ ಬಳಿಕ ನಡೆದ ಮೊಲದ ದೂರವಾಣಿ ಮಾತುಕತೆ ಇದಾಗಿದೆ. ಇನ್ನು ಈ ನಡುವೆ ಚೀನಾದ ಮಾಧ್ಯಮಗಳು ಈ … Continued

ರಸ್ತೆ ಅಫಘಾತ: ಮೂವರು ಬೈಕ್‌ ಸವಾರರ ಸಾವು

ದಾವಣಗೆರೆ: ಬೈಕಿಗೆ ಬೊಲೆರೋ ಡಿಕ್ಕಿಯಾಗಿ ಮೂವರು ಮೃತಪಟ್ಟ ಘಟನೆ ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಹೊನ್ನೇಭಾಗಿಯಲ್ಲಿ ನಡೆದಿದೆ. ಮೃತರನ್ನು ಅಜ್ಜಯ್ಯ (18) ಮಂಜುನಾಥ್ (17) ಹಾಗೂ ದೇವರಾಜ್ (17) ಎಂದು ಗುರುತಿಸಲಾಗಿದೆ. ಮೃತ ಯುವಕರು ಚನ್ನಗಿರಿ ತಾಲೂಕು ಮಲ್ಲೇಶಪುರ ನಿವಾಸಿಗಳು.ಈ ಮೂವರು ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಅನುಮತಿ ಪಡೆದು ವಾಸ್ಸಾಗುತ್ತಿದ್ದರು ಎನ್ನಲಾಗಿದೆ.  ಇವರೆಲ್ಲ ಒಂದೇ ಬೈಕ್ … Continued

ಭಾರತದಲ್ಲಿ 34,973 ಕೋವಿಡ್‌ ಹೊಸ ಪ್ರಕರಣಗಳು ದಾಖಲು

ನವದೆಹಲಿ: ಕಳೆದ 24 ಗಂಟೆಗಳಲ್ಲಿ ಭಾರತವು 34,973 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಗುರುವಾರಕ್ಕಿಂತ 19.2 ಶೇಕಡಾ ಕಡಿಮೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶ ತಿಳಿಸಿದೆ. ಇದರೊಂದಿಗೆ, ದೇಶದಲ್ಲಿ ಕೋವಿಡ್ -19 ಪ್ರಕರಣಗಳ ಒಟ್ಟು ಸಂಖ್ಯೆ 3,31,74,954 ಕ್ಕೆ ತಲುಪಿದೆ. ಶುಕ್ರವಾರ ಬೆಳಿಗ್ಗೆ 8 ಗಂಟೆ ವರೆಗೆ, ಕಳೆದ … Continued