ಆಗಸ್ಟ್-ಮಾರ್ಚ್ ನಡುವೆ ಲಡಾಖ್ ಬಳಿ ಪವರ್ ಗ್ರಿಡ್ ಮೇಲೆ ಚೀನಾದಿಂದ ಸೈಬರ್ ದಾಳಿ: ವರದಿ

ನವದೆಹಲಿ: ಚೀನಾದ ಸರ್ಕಾರಿ ಪ್ರಾಯೋಜಿತ ಹ್ಯಾಕರ್‌ಗಳು ಕಳೆದ ಎಂಟು ತಿಂಗಳಿನಿಂದ ಲಡಾಖ್ ಬಳಿಯ ಭಾರತೀಯ ವಿದ್ಯುತ್ ವಿತರಣಾ ಕೇಂದ್ರಗಳನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಖಾಸಗಿ ಗುಪ್ತಚರ ಸಂಸ್ಥೆ ರೆಕಾರ್ಡೆಡ್ ಫ್ಯೂಚರ್ ಬುಧವಾರ ವರದಿ ಮಾಡಿದೆ. ಈ ಪ್ರದೇಶದಲ್ಲಿ ಉಭಯ ದೇಶಗಳ ನಡುವಿನ ಸುದೀರ್ಘ ಮಿಲಿಟರಿ ಬಿಕ್ಕಟ್ಟಿನ ನಂತರ ಹೊಸ ಸಂಭಾವ್ಯ ಫ್ಲ್ಯಾಶ್ ಪಾಯಿಂಟ್‌ನಲ್ಲಿ ಇದು ಬೆಳಕಿಗೆ ಬಂದಿದೆ. … Continued

ಬಿಜೆಪಿ ಕಾರ್ಯಕಾರಿಣಿ ಸಭೆ ಬಳಿಕ ಸಂಪುಟ ವಿಸ್ತರಣೆಗೆ ಅಂತಿಮ ಮುದ್ರೆ: ಸಿಎಂ ಬೊಮ್ಮಾಯಿ

ನವದೆಹಲಿ: ಈ ಸಲದ ದೆಹಲಿ ಭೇಟಿ ಬಹಳ ಫಲಪ್ರದವಾಗಿದೆ. ಕೇಂದ್ರದ ಜಲಶಕ್ತಿ, ಇಂಧನ, ಪರಿಸರ, ಹಣಕಾಸು, ರಕ್ಷಣಾ ಸಚಿವರನ್ನು ಭೇಟಿ ಮಾಡಿದ್ದೇನೆ, ಎಲ್ಲರಿಂದಲೂ ಸಕಾರಾತ್ಮಕ ಸ್ಪಂದನೆ ದೊರೆತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಇಂದು, ಗುರುವಾರ ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಏಪ್ರಿಲ್ 16 ಮತ್ತು 17 ರಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ನಡೆಯಲಿದ್ದು, … Continued

ಹಿರಿಯ ಸಸ್ಯವಿಜ್ಞಾನಿ ಡಾ.ಕೆ ಗೋಪಾಲಕೃಷ್ಣ ಭಟ್ ನಿಧನ

ಉಡುಪಿ: ಹಿರಿಯ ಸಸ್ಯವಿಜ್ಞಾನಿ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಧ್ಯಾಪಕರಾದ ಡಾ.ಕೆ ಗೋಪಾಲಕೃಷ್ಣ ಭಟ್ (75 ) ಗುರುವಾರ (ಏಪ್ರಿಲ್ 7) ಮುಂಜಾನೆ ಚಿಟ್ಪಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೂಲತಃ ಕಾಸರಗೋಡು ಜಿಲ್ಲೆಯ ನೀರ್ಚಾಲು ಕಾಕುಂಜೆಯವರಾದ ಡಾ.ಕೆ ಗೋಪಾಲಕೃಷ್ಣ ಭಟ್ಟರು 33 ವರ್ಷಗಳ ಕಾಲ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಸಸ್ಯ ಶಾಸ್ತ್ರ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. … Continued

ತೀವ್ರ ಆರ್ಥಿಕ ಬಿಕ್ಕಟ್ಟಿನಲ್ಲಿ ಶ್ರೀಲಂಕಾ ನೆರವಿಗೆ ಬಂದ ದೊಡ್ಡಣ್ಣ ಭಾರತಕ್ಕೆ ಧನ್ಯವಾದ ಹೇಳಿದ ಲಂಕಾ ಕ್ರಿಕೆಟ್ ದಂತಕಥೆ ಜಯಸೂರ್ಯ

ಕೊಲಂಬೊ: ಭಾರತವನ್ನು “ದೊಡ್ಡಣ್ಣ (big brother) ಎಂದು ಕರೆದ ಶ್ರೀಲಂಕಾದ ಮಾಜಿ ಸಿಡಿಲಬ್ಬರ ಕ್ರಿಕೆಟ್‌ ಆಟಗಾರ ಸನತ್ ಜಯಸೂರ್ಯ, ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದ್ವೀಪ ರಾಷ್ಟ್ರಕ್ಕೆ ಸಹಾಯ ಹಸ್ತ ಚಾಚಿ ವಿವಿಧ ನೆರವು ನೀಡಿದ್ದಕ್ಕಾಗಿ ಭಾರತ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ. ನಮ್ಮ ದೇಶದ ನೆರೆಯವರಾಗಿ … Continued

ತಾನು ಪರೀಕ್ಷೆಯಲ್ಲಿ ಫೇಲ್​ ಆಗಬಹುದೆಂಬ ಭಯದಿಂದ ಅಪ್ಪನ ಕೊಂದ ಬಾಲಕ; ಪಾರಾಗಲು ಅಪ್ಪನ ಜೊತೆ ಜಗಳವಿದ್ದ ಪಕ್ಕದ ಮನೆಯವನ ಸಿಲುಕಿಸಲು ಪ್ರಯತ್ನ..!

ಗುನಾ (ಮಧ್ಯಪ್ರದೇಶ): 10ನೇ ತರಗತಿ ಪರೀಕ್ಷೆಯಲ್ಲಿ ಫೇಲ್‌ ಆದರೆ ತಂದೆ ಥಳಿಸುತ್ತಾರೆ ಎಂಬ ಭಯಕ್ಕೆ ತಂದೆಯನ್ನೇ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಕೊಲೆಯ ನಂತರ, ಹುಡುಗ ತನ್ನ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದಿಲ್ಲದ ಪಕ್ಕದವರನ್ನು ಈ ಕೊಲೆಯಲ್ಲಿ ಸಿಲುಕಿಸಲು ಪ್ರಯತ್ನಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ದುಲಿಚಂದ್ ಅಹಿರ್ವಾರ್ ಎಂಬವರನ್ನು ಏಪ್ರಿಲ್ 3 ರಂದು … Continued

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮೇಲೆ ಹಿಜಾಬ್ ವಿವಾದ ಪರಿಣಾಮ ಬೀರಿಲ್ಲ, ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಗೈರು ಇತರೆ ಸಮುದಾಯಕ್ಕಿಂತ ಕಡಿಮೆ: ಬಿ.ಸಿ.ನಾಗೇಶ

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆ ವೇಳೆ ಅಲ್ಪಸಂಖ್ಯಾತ ಸಮುದಾಯದ ಬಾಲಕಿಯರ ಹಾಜರಾತಿ ಮೇಲೆ ಹಿಜಾಬ್ ಸಮಸ್ಯೆ ಪರಿಣಾಮ ಬೀರಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬುಧವಾರ ಹೇಳಿದ್ದಾರೆ ಎಂದು ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌.ಕಾಮ್‌ ವರದಿ ಮಾಡಿದೆ. ವರದಿ ಪ್ರಕಾರ, ಅಲ್ಪ ಸಂಖ್ಯಾತ ಸಮುದಾಯದ ಬಾಲಕಿಯರ ಗೈರು ಹಾಜರಿ ಕೇವಲ ಶೇ.1.8ರಷ್ಟಿದ್ದರೆ, ಇತರೆ ಸಮುದಾಯದ … Continued

ನಮ್ಮ ಮಗಳನ್ನು ಲವ್ ಜಿಹಾದಿನಿಂದ ರಕ್ಷಣೆ ಮಾಡಿ: ಯುವತಿ ಕುಟುಂಬಸ್ಥರಿಂದ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ

ಹುಬ್ಬಳ್ಳಿ: ಕಳೆದ ತಿಂಗಳ ಹಿಂದೆ ಗದಗ ಮೂಲದ ಗೃಹಿಣಿಯ ಲವ್ ಜಿಹಾದ್ ಪ್ರಕರಣ ಆರೋಪ ಕೇಳಿಬಂದ ಬನ್ನಲ್ಲೇಈಗ ಮತ್ತೊಂದು ಲವ್ ಜಿಹಾದ್ ಪ್ರಕರಣ ದಾಖಲಾಗಿದೆ. ಹೇಗಾದರೂ ಮಾಡಿ ನಮ್ಮ ಮಗಳನ್ನು ಲವ್ ಜಿಹಾದ್ ನಿಂದ ರಕ್ಷಣೆ ಮಾಡಿ ಮನೆಗೆ ಕರೆತನ್ನಿ ಎಂದು ಯುವತಿ ಪೋಷಕರು ಮತ್ತು ಹಿಂದೂಪರ ಸಂಘಟನೆಗಳು ಉಪನಗರ ಪೊಲೀಸ್ ಠಾಣೆ  ಎದುರು ಬುಧವಾರ … Continued

ಹೌ ಟು ಮರ್ಡರ್ ಯುವರ್ ಹಸ್ಬೆಂಡ್’ ಎಂಬ ಖ್ಯಾತ ಕಾದಂಬರಿಯ ಲೇಖಕಿಯೇ ಈಗ ತನ್ನ ಪತಿ ಕೊಲೆ ಮಾಡಿದ ಆರೋಪದ ವಿಚಾರಣೆ ಎದುರಿಸುತ್ತಿದ್ದಾರೆ..!

ಹೌ ಟು ಮರ್ಡರ್ ಯುವರ್ ಹಸ್ಬೆಂಡ್’ (How to Murder Your Husband ) ಎಂಬ ಶೀರ್ಷಿಕೆಯ ಕಾದಂಬರಿ ಬರೆದ ಹನ್ನೊಂದು ವರ್ಷಗಳ ನಂತರ, ಪ್ರಣಯ ಕಾದಂಬರಿಕಾರ್ತಿ ನ್ಯಾನ್ಸಿ ಕ್ರಾಂಪ್ಟನ್ ಬ್ರೋಫಿ ಈಗ ತನ್ನ ಪತಿಯನ್ನು ಕೊಂದ ಆರೋಪದ ಮೇಲೆ ಅಮೆರಿಕದಲ್ಲಿ ವಿಚಾರಣೆಯಲ್ಲಿದ್ದಾರೆ. ಜೂನ್ 2018 ರಲ್ಲಿ ಬಾಣಸಿಗನಾಗಿದ್ದ ತನ್ನ 63 ವರ್ಷದ ಪತಿ ಡೇನಿಯಲ್ … Continued

ಅಮೆರಿಕ ಹಿಂದೂ ಸಮಾಜಕ್ಕೆ ಹೆಮ್ಮೆಯ ಕ್ಷಣ: ನ್ಯೂಯಾರ್ಕ್‌ನ ಬೀದಿಗೆ ಪ್ರಸಿದ್ಧ ಗಣೇಶ ದೇವಾಲಯದ ಹೆಸರು ನಾಮಕರಣ

ನ್ಯೂಯಾರ್ಕ್: ಅಮೆರಿಕದಲ್ಲಿರುವ ಹಿಂದೂ ಸಮುದಾಯದ ಮಹತ್ವದ ಕ್ಷಣದಲ್ಲಿ, ಇಲ್ಲಿನ ಹೆಸರಾಂತ ಮತ್ತು ಪ್ರಮುಖ ದೇವಾಲಯದ ಹೊರಗಿನ ಬೀದಿಗೆ ‘ಗಣೇಶ್ ಟೆಂಪಲ್ ಸ್ಟ್ರೀಟ್’ ಎಂದು ಹೆಸರಿಡಲಾಗಿದೆ. 1977 ರಲ್ಲಿ ಸ್ಥಾಪಿತವಾದ, ಉತ್ತರ ಅಮೆರಿಕಾದ ಹಿಂದೂ ಟೆಂಪಲ್ ಸೊಸೈಟಿ ಶ್ರೀ ಮಹಾ ವಲ್ಲಭ ಗಣಪತಿ ದೇವಸ್ಥಾನವನ್ನು ಗಣೇಶ ದೇವಸ್ಥಾನ ಎಂದು ಜನಪ್ರಿಯವಾಗಿ ಕರೆಯಲಾಗುತ್ತದೆ, ಇದು ಉತ್ತರ ಅಮೆರಿಕಾದಲ್ಲಿ ಮೊದಲ … Continued

ಟೆನಿಸ್​ ಪಂದ್ಯದಲ್ಲಿ ಸೋತ ನಂತರ ಎದುರಾಳಿ ಆಟಗಾರನಿಗೆ ಕಪಾಳಮೋಕ್ಷ ಮಾಡಿದ ಆಟಗಾರ; ವೀಕ್ಷಿಸಿ

ಘಾನಾದಲ್ಲಿ ನಡೆದ ಟೆನಿಸ್ ಟೂರ್ನಿಯಲ್ಲಿ ಪಂದ್ಯದಲ್ಲಿ ಸೋತ ನಂತರ ಆಟಗಾರ ತನ್ನ ಎದುರಾಳಿ ಆಟಗಾರನಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಸೋಮವಾರ ನಡೆದ ಐಟಿಎಫ್ ಜೂನಿಯರ್ಸ್ ಪಂದ್ಯಾವಳಿಯಲ್ಲಿ ಈ ಘಟನೆ ನಡೆದಿದ್ದು, ಮೈಕೆಲ್ ಕೌಮೆ ಮತ್ತು ರಾಫೆಲ್ ನಿ ಆಂಕ್ರಾಹ್ ಪಂದ್ಯದಲ್ಲಿ ಭಾಗಿಯಾಗಿದ್ದರು. 15 ವರ್ಷದ ಕೌಮೆ, ಪಂದ್ಯವನ್ನು ಸೋತ ನಂತರ ಸೆಂಟರ್ ಕೋರ್ಟ್‌ನಲ್ಲಿ ಆಂಕ್ರಾಹ್ … Continued