6ನೇ ತರಗತಿಯ ಸಾಮಾನ್ಯ ಜ್ಞಾನ ಪ್ರಶ್ನೆ ಪತ್ರಿಕೆಯಲ್ಲಿ ಸೈಫ್-ಕರೀನಾ ಮಗನ ಹೆಸರು ಏನೆಂದು ಪ್ರಶ್ನೆ: ವಿವಾದದ ಕಿಡಿ

ಮಧ್ಯಪ್ರದೇಶದ ಖಾಸಗಿ ಶಾಲೆಯ ಪರೀಕ್ಷೆಯು ಸಾಮಾನ್ಯ ಜ್ಞಾನ ಪರೀಕ್ಷೆಯಲ್ಲಿ ಸೈಫ್ ಅಲಿ ಖಾನ್ ಮತ್ತು ಕರೀನಾ ಕಪೂರ್ ಅವರ ಮಗನ ಹೆಸರನ್ನು ಪ್ರಶ್ನೆಯಾಗಿ ಕೇಳಿದೆ ಮತ್ತು ಇದು ಪಾಲಕರು ಹುಬ್ಬೇರಿಸುವಂತೆ ಮಾಡಿದೆ. 6ನೇ ತರಗತಿಯ ಪ್ರಶ್ನೆ ಪತ್ರಿಕೆಯಲ್ಲಿ ಇಂತಹ ಪ್ರಶ್ನೆ ಕೇಳಿರುವ ಅಕಾಡೆಮಿಕ್ ಹೈಟ್ಸ್ ಪಬ್ಲಿಕ್ ಸ್ಕೂಲ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಶಾಲೆಯ ಪೋಷಕರ … Continued

ಕೋಲಾರದ ಮೆಡಿಕಲ್ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು..

ಕೋಲಾರ : ರಾಜ್ಯದಲ್ಲಿ ಶಾಲಾ-ಕಾಲೇಜುಗಳೇ ಕೊರೊನಾ ಹಾಟ್‌ಸ್ಪಾಟ್‌ ಆಗಿ ಪರಿಣಮಿಸುತ್ತಿವೆ. ಈಗ ಕೋಲಾರದ ದೇವರಾಜ ಅರಸು ಮೆಡಿಕಲ್‌ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೊರೊನಾ ವೈರಸ್‌ ಸೋಂಕು ದೃಢಪಟ್ಟಿದೆ. ಜಿನೋಮಿಕ್ ಪರೀಕ್ಷೆಯ ವರದಿಗಳನ್ನು ಜಿಲ್ಲಾ ಆರೋಗ್ಯ ಅಧಿಕಾರಿಗಳು ನಿರೀಕ್ಷಿಸುತ್ತಿದ್ದಾರೆ. ಮೆಡಿಕಲ್‌ ಕಾಲೇಜಿನ ಕೆಲವು ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕಿನ ಲಕ್ಷಣ ಪತ್ತೆಯಾದ ಹಿನ್ನೆಲೆಯಲ್ಲಿ ಮೆಡಿಕಲ್ ಕಾಲೇಜಿನ 1105 ವಿದ್ಯಾರ್ಥಿ … Continued

ಲೂಧಿಯಾನ ಕೋರ್ಟ್ ಸ್ಪೋಟದ ಹಿಂದೆ ಖಲಿಸ್ಥಾನ್, ಡ್ರಗ್ ಪೆಡ್ಲರ್ ಗಳ ಕೈವಾಡ: ಪಂಜಾಬ್ ಡಿಜಿಪಿ

ಚಂಡೀಗಡ: ಗುರುವಾರ ಲೂಧಿಯಾನ ಕೋರ್ಟ್ ಸಂಕೀರ್ಣದಲ್ಲಿ ನಡೆದ ಸ್ಫೋಟದ ತನಿಖೆಯ ಸಂದರ್ಭದಲ್ಲಿ ಖಲಿಸ್ತಾನಿ ಅಂಶಗಳು, ದರೋಡೆಕೋರರು ಮತ್ತು ಮಾದಕವಸ್ತು ಕಳ್ಳಸಾಗಣೆದಾರರ ಸಂಪರ್ಕ ಕಂಡುಬಂದಿದೆ ಎಂದು ಪಂಜಾಬ್ ಪೊಲೀಸ್ ಮಹಾನಿರ್ದೇಶಕ ಸಿದ್ಧಾರ್ಥ್ ಚಟ್ಟೋಪಾಧ್ಯಾಯ ಹೇಳಿದ್ದಾರೆ. ಈ ಪ್ರಕರಣದಲ್ಲಿ ಪಾಕಿಸ್ತಾನದ ಐಎಸ್‌ಐ ಪಾತ್ರವೂ ಇದೆ ಎಂದು ಶಂಕಿಸಲಾಗಿದೆ ಎಂದರು. ಖಲಿಸ್ತಾನಿ ಅಂಶಗಳು, ದರೋಡೆಕೋರರು ಮತ್ತು ಡ್ರಗ್ ಸ್ಮಗ್ಲರ್‌ಗಳಿಗೆ ಲಿಂಕ್ … Continued

ಅಪರೂಪದ ಘಟನೆಯಲ್ಲಿ ಎರಡು ಸಿಂಹಗಳನ್ನು ಬೆದರಿಸಿ ಓಡಿಸಿ ಜೀವ ಉಳಿಸಿಕೊಂಡ ಗೂಳಿ…! ಈ ದೃಶ್ಯ ವಿಡಿಯೊದಲ್ಲಿ ಸೆರೆ

ಬಹಳ ಅಪರೂಪದ ಘಟನೆಯೊಂದರಲ್ಲಿ ಗೂಳಿಯೊಂದು ಎರಡು ಸಿಂಹಿಗಳನ್ನೇ ಹೆದರಿಸಿ ಓಡಿಸಿದೆ. ಈ ಅಪರೂಪದ ದೃಶ್ಯ ವಿಡಿಯೊದಲ್ಲಿ ಸೆರೆಯಾಗಿದೆ. ವಿಡಿಯೊದಲ್ಲಿ ಎರಡು ಹೆಣ್ಣು ಸಿಂಹಗಳು ರಾತ್ರಿ ಹೊತ್ತು ಊರಿನೊಳಗೆ ಬರುವುದನ್ನು ಕಾಣಬಹುದು.. ಹೊರಗೆ ಕಟ್ಟಿ ಹಾಕಿದ್ದ ಗೂಳಿಯನ್ನು ನೋಡಿ ಅದರ ಮೇಲೆ ದಾಳಿ ಮಾಡಲು ಬಂದಿದ್ದವು… ಆದರೆ, ಗೂಳಿಯ ಧೈರ್ಯದ ಮುಂದೆ ಇವುಗಳ ಆಟ ನಡೆಯಲಿಲ್ಲ ಎಂಬುದನ್ನು … Continued

ಬಾಲಕಿ ಅನುಕರಣೆ ಮಾಡುತ್ತ ಅದ್ಭುತ ಕಸರತ್ತು ಮಾಡುವ ನಾಯಿ…ವೀಕ್ಷಿಸಿ

ಒಂದು ಅಪೂರ್ವ ವಿಡಿಯೊದಲ್ಲಿ ಬಾಲಕಿ ಹೇಳಿದಂತೆ ಕೇಳುವಹಾಗೂ ಹೇಳಿದಂತೆ ಮಾಡುವ ನಾಐಇ ಗಮನ ಸೆಳೆದಿದೆ. @buitengebieden_ ಎಂಬ ಟ್ವಿಟ್ಟರ್ ಖಾತೆಯಲ್ಲಿ ಅಪ್ಲೋಡ್ ಆಗಿರುವ ವಿಡಿಯೊದಲ್ಲಿ ಬಾಲಕಿ ತನ್ನ ಪ್ರೀತಿಯ ಶ್ವಾನದೊಂದಿಗೆ ಇರುವ ದೃಶ್ಯದ ಮೂಲಕ ವಿಡಿಯೊ ಶುರುವಾಗುತ್ತದೆ. ನಂತರ ಬಾಲಕಿ ಏನೆಲ್ಲಾ ಮಾಡಿ ತೋರಿಸುತ್ತಾಳೋ ಅದನ್ನೆಲ್ಲಾ ಈ ಶ್ವಾನ ಅನುಕರಣೆ ಮಾಡುತ್ತದೆ. ಪುಟ್ಟ ಬಾಲಕಿಯ ಆಜ್ಞೆಯನ್ನು … Continued

ಓಮಿಕ್ರಾನ್ : ನೈಟ್ ಕರ್ಫ್ಯೂ ಕುರಿತು ನಾಳಿನ ಸಿಎಂ ನೇತೃತ್ವದಲ್ಲಿ ಸಭೆಯಲ್ಲಿ ನಿರ್ಧಾರ..?

ಹುಬ್ಬಳ್ಳಿ: ರಾಜ್ಯದಲ್ಲಿ ಕೊರೊನಾ ವೈರಸ್ ಹೊಸ ರೂಪಾಂತರಿ ಓಮಿಕ್ರಾನ್ ಸೋಂಕು ಪ್ರಕರಣಗಳ ಸಂಖ್ಯೆ ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಮಿಕ್ರಾನ್ ಹೆಚ್ಚಳ ಹಿನ್ನೆಲೆಯಲ್ಲಿ ರಾತ್ರಿ ಕರ್ಫ್ಯೂ ಸೇರಿದಂತೆ ಮುಂಜಾಗ್ರತಾ ಕ್ರಮಗಳ ಬಗ್ಗೆ ರವಿವಾರ ಬೆಂಗಳೂರಿನಲ್ಲಿ ತಜ್ಞರು, ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ … Continued

ಓಮಿಕ್ರಾನ್ ಬೆದರಿಕೆ: ಕರ್ನಾಟಕವೂ ಸೇರಿ10 ರಾಜ್ಯಗಳಿಗೆ ಬಹು-ಶಿಸ್ತಿನ ತಂಡ ನಿಯೋಜಿಸಿದ ಕೇಂದ್ರ ಸರ್ಕಾರ

ನವದೆಹಲಿ: ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಕ್ಷಿಪ್ರ ಹೆಚ್ಚಳವು ದೇಶವನ್ನು ಹೆಚ್ಚಿನ ಅಲರ್ಟ್‌ನಲ್ಲಿ ಇರಿಸಿದೆ, ಕೋವಿಡ್ -19 ಸಾಂಕ್ರಾಮಿಕ ರೋಗದ ಮೂರನೇ ಅಲೆ ಭೀತಿ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಕರಣ ಹೊಂದಿರುವ 10 ರಾಜ್ಯಗಳಲ್ಲಿ ಬಹು-ಶಿಸ್ತಿನ ಕೇಂದ್ರ ತಂಡಗಳನ್ನು ನಿಯೋಜಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಗುರುತಿಸಲಾದ 10 ರಾಜ್ಯಗಳಿಗೆ ಬಹು-ಶಿಸ್ತಿನ ಕೇಂದ್ರ ತಂಡಗಳನ್ನು ನಿಯೋಜಿಸಲು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ, ಅವುಗಳಲ್ಲಿ ಕೆಲವು … Continued

ಕ್ರಿಸ್‌ಮಸ್‌‌‌‌‌‌ ಆಚರಣೆಗೆ ಹಾಜರಿರಬೇಕು ಎಂದು ಒತ್ತಡದ ಆರೋಪ: ಹಿಂದೂ ಸಂಘಟನೆಗಳ ಕಾರ್ಯಕರ್ತರ ದಾಳಿ

ಮಂಡ್ಯ : ಕ್ರಿಸ್‌ಮಸ್ ಆಚರಣೆ ಹೆಸರಿನಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮದತ್ತ ಸೆಳೆಯುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಾನ್ವೆಂಟ್ ಮೇಲೆ ದಾಳಿ ನಡೆಸಿದ್ದಾರೆ. ಜಿಲ್ಲೆಯ ಪಾಂಡವಪುರದ ನಿರ್ಮಲಾ ಕಾನ್ವೆಂಟ್‌ನಲ್ಲಿ ಕ್ರಿಸ್‌ಮಸ್‌‌‌‌‌‌ ಆಚರಣೆಗೆ ಹಾಜರಿರಬೇಕು ಎಂದು ಮಕ್ಕಳ ಮೇಲೆ ಒತ್ತಡ ಹೇರಲಾಗುತ್ತಿದೆ. ಕ್ರಿಸ್‌ಮಸ್‌ ನೆಪದಲ್ಲಿ ಮಕ್ಕಳನ್ನು ಕ್ರೈಸ್ತ ಧರ್ಮದತ್ತ ಆಕರ್ಷಿತರಾಗುವಂತೆ ಮಾಡಲಾಗುತ್ತಿದೆ ಎಂದು … Continued

22 ವರ್ಷಗಳ ನಂತರ ಮೊದಲ ಬಾರಿಗೆ ಅಪರೂಪದ ಗುಲಾಬಿ ಬಣ್ಣದ ನಡೆದಾಡುವ ಮೀನು ಪತ್ತೆ

ಆಸ್ಟ್ರೇಲಿಯಾದ ಟಾಸ್ಮೇನಿಯನ್ ಕರಾವಳಿಯ ಬಳಿ 22 ವರ್ಷಗಳ ಬಳಿಕ ಅಪರೂಪದ ನಡೆದಾಡುವ ಮೀನು ಪತ್ತೆಯಾಗಿದೆ…! ಆಸ್ಟ್ರೇಲಿಯಾದ ಕಾಮನ್​ವೆಲ್ತ್​ ಸೈಂಟಿಫಿಕ್​ ಆ್ಯಂಡ್​ ಇಂಡಸ್ಟ್ರಿಯಲ್​ ರಿಸರ್ಚ್​ ಆರ್ಗನೈಸೇಶನ್​​ನ ಸಂಶೋಧಕರ ತಂಡವು ಈ ಮೀನನ್ನು ಪತ್ತೆ ಮಾಡಿದೆ. 1999ರಲ್ಲಿ ಈ ಗುಲಾಬಿ ಹ್ಯಾಂಡ್​ ಫಿಶ್​ ಕಂಡುಬಂದಿತ್ತು. ಈಗ 22 ವರ್ಷಗಳ ಕಾಣಿಸಿಕೊಂಡಿದೆ. ಪುಟ್ಟ ಕೈಗಳ ಮೂಲಕ ಸಮುದ್ರದಲ್ಲಿ ನಡೆದಾಡುವ ಈ … Continued

ಕಳ್ಳರಿಗೂ ಮಾನವೀಯತೆ…! ಕದ್ದಿದ್ದಕ್ಕೆ ಕ್ಷಮೆ ಕೋರಿದ ಪತ್ರ ಸಮೇತ ಬಡ ಮಾಲೀಕನ ಕದ್ದ ವಸ್ತುಗಳನ್ನು ವಾಪಸ್‌ ಇಟ್ಟು ಹೋದ ಕಳ್ಳರು..!

ಲಕ್ನೋ: ಕ್ಷಮೆ ಕೋರಿದ ಪತ್ರದೊಂದಿಗೆ ಕಳ್ಳರು ತಾವು ಕದ್ದ ವಸ್ತುಗಳನ್ನು ವಾಪಸ್​​ ಮಾಡಿರುವ ಕುತೂಹಲಕಾರಿ ಘಟನೆ ಉತ್ತರ ಪ್ರದೇಶದ ಬಂದಾ ಜಿಲ್ಲೆಯಲ್ಲಿ ನಡೆದಿದೆ. ಬಂದಾ ಜಿಲ್ಲೆಯ ಗ್ರಾಮದ ಬಳಿ ವೆಲ್ಡಿಂಗ್ ಶಾಪ್ ಆರಂಭಿಸಲು ದಿನೇಶ್ ತಿವಾರಿ ಎಂಬವರು ಸಾಲ ಮಾಡಿ ಅಂಗಡಿಗೆ ಕೆಲವು ವಸ್ತುಗಳನ್ನು ಖರೀದಿಸಿ ತಂದಿಟ್ಟಿದ್ದರು. ಆದರೆ ಈ ಅಂಗಡಿಯ ಬೀಗ ಒಡೆದು ಒಳನುಗ್ಗಿರುವ … Continued