90 ಲಕ್ಷ ರೂಪಾಯಿ ಮೌಲ್ಯದ 105 ಕೆಜಿ ಬೆಳ್ಳಿಯ ಗಣೇಶನ ವಿಗ್ರಹ ತಯಾರಿಸಿದ ಮಹಾರಾಷ್ಟ್ರದ ಆಭರಣ ವ್ಯಾಪಾರಿ

ಕರಕುಶಲತೆ ಮತ್ತು ಭಕ್ತಿಯ ಗಮನಾರ್ಹ ಸಂಯೋಜನೆಯಲ್ಲಿ, ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ಆಭರಣ ವ್ಯಾಪಾರಿಯೊಬ್ಬರು 105 ಕಿಲೋಗ್ರಾಂಗಳಷ್ಟು ಶುದ್ಧ ಬೆಳ್ಳಿಯನ್ನು ಬಳಸಿ ಭವ್ಯವಾದ ಗಣೇಶನ ಪ್ರತಿಮೆಯನ್ನು ರಚಿಸಿದ್ದಾರೆ. ಹೆಸರಾಂತ ಆಭರಣ ವ್ಯಾಪಾರಿ ಕಮಲ್ ಜಹಾಂಗೀರ್ ಸ್ಥಳೀಯ ಗಣೇಶ ಮಂಡಲಕ್ಕಾಗಿ (ಸಮುದಾಯ ಗುಂಪು) ಈ ಅಸಾಧಾರಣ ಗಣೇಶನ ವಿಗ್ರಹವನ್ನು ರಚಿಸಿದ್ದಾರೆ ಎಂದು ಇಂಡಿಯಾ ಟುಡೇ  ಪೋರ್ಟಲ್‌ ವರದಿ ಮಾಡಿದೆ. … Continued

ರಾಜಸ್ಥಾನದಲ್ಲಿ ಜನಿಸಿದ 26 ಬೆರಳುಗಳುಳ್ಳ ಅಪರೂಪದ ಹೆಣ್ಣು ಮಗು : ದೇವತೆಯ ಅವತಾರ ಎಂದ ಕುಟುಂಬ

ಕಮಾನ್ (ರಾಜಸ್ಥಾನ): ರಾಜಸ್ಥಾನದ ಕಮಾನ್ ಪಟ್ಟಣದಲ್ಲಿ 26 ಬೆರಳುಗಳುಳ್ಳ ಹೆಣ್ಣು ಮಗು ಜನಿಸಿದೆ. ಆಕೆಯ ಕುಟುಂಬವು ಅವಳನ್ನು “ದೇವತೆಯ ಅವತಾರ” ಎಂದು ಕರೆದಿದೆ. ಅವಳ ಪ್ರತಿ ಕೈಗೆ ಏಳು ಬೆರಳುಗಳು ಮತ್ತು ಪ್ರತಿ ಕಾಲಿನಲ್ಲಿ ಆರು ಬೆರಳುಗಳಿವೆ. ಈ ಶಿಶುವನ್ನು ಆಕೆಯ ಕುಟುಂಬದವರು ಅವಳನ್ನು ದೇವಿಯ ಅವತಾರವೆಂದು ಪರಿಗಣಿಸಿದ್ದಾರೆ. ಮಗುವನ್ನು ನೋಡಲು ಜನರು ತಂಡೋಪ ತಂಡೋಪವಾಗಿ … Continued

ಏಷ್ಯಾ ಕಪ್ 2023 : W,0,W,W,4,W – ಶ್ರೀಲಂಕಾ ವಿರುದ್ಧ ಭಾರತದ ಮೊಹಮ್ಮದ್ ಸಿರಾಜ್ ಓವರಿಗೆ ಎಲ್ಲರೂ ದಿಗ್ಭ್ರಮೆ | ವೀಕ್ಷಿಸಿ

ಭಾನುವಾರ ಭಾರತ ಮತ್ತು ಶ್ರೀಲಂಕಾ ನಡುವಿನ ಏಷ್ಯಾ ಕಪ್ 2023 ರ ಫೈನಲ್‌ನಲ್ಲಿ ಒಂದೇ ಓವರ್‌ನಲ್ಲಿ ನಾಲ್ಕು ವಿಕೆಟ್ ಸೇರಿದಂತೆ ಆರು ವಿಕೆಟ್‌ಗಳನ್ನು ಪಡೆದ ಮೊಹಮ್ಮದ್ ಸಿರಾಜ್ ನೆನಪಿಡುವ ಬೌಲಿಂಗ್‌ನಲ್ಲಿ ದಾಖಲೆ ಬರೆದರು. ಪಂದ್ಯದ ನಾಲ್ಕನೇ ಓವರ್‌ನಲ್ಲಿ ಸಿರಾಜ್ ಕೇವಲ ನಾಲ್ಕು ರನ್‌ಗಳನ್ನು ಕೊಟ್ಟು ಶ್ರೀಲಂಕಾದ ನಾಲ್ಕು ವಿಕೆಟ್‌ಗಳನ್ನು ಪಡೆದರು. ಆದರೆ ಅವರು ಸ್ವಲ್ಪದರಲ್ಲೇ ಹ್ಯಾಟ್ರಿಕ್‌ನಿಂದ … Continued

ಏಷ್ಯಾ ಕಪ್ 2023 : ಮೊಹಮ್ಮದ್ ಸಿರಾಜ್ ಮಾರಕ ಬೌಲಿಂಗ್‌ ಗೆ ಶ್ರೀಲಂಕಾ 50 ರನ್‌ಗಳಿಗೆ ಆಲೌಟ್‌ ; 10 ವಿಕೆಟ್‌ಗಳಿಂದ 8ನೇ ಏಷ್ಯಾ ಕಪ್ ಗೆದ್ದ ಭಾರತ

ಭಾರತ ಹಾಗೂ ಶ್ರೀಲಂಕಾ ನಡುವಿನ ಏಷ್ಯಾ ಕಪ್ 2023 ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತವು 10 ವಿಕೆಟ್‌ಗಳ ಭರ್ಜರಿ ಜಯಗಳಿಸಿದೆ. ಭಾರತ ದಾಖಲೆಯ 8ನೇ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಏಷ್ಯಾ ಕಪ್ 2023 ರ ಫೈನಲ್‌ನಲ್ಲಿ ಶ್ರೀಲಂಕಾ ಮೊದಲು ಬ್ಯಾಟ್‌ ಮಾಡಿತು. ಭಾರತದ ವೇಗಿ ಮೊಹಮ್ಮದ್‌ … Continued

ಬೈಕ್ ಸವಾರ ದುಪಟ್ಟಾ ಎಳೆದ ನಂತರ ಸೈಕಲ್‌ನಿಂದ ಬಿದ್ದ ಬಾಲಕಿ : ಮತ್ತೊಂದು ಬೈಕ್‌ ಡಿಕ್ಕಿ ಹೊಡೆದು ಸಾವು | ವೀಡಿಯೊ

ಅಂಬೇಡ್ಕರ ನಗರ (ಉತ್ತರ ಪ್ರದೇಶ) : ಕಿಡಿಗೇಡಿಗಳು ಕಿರುಕುಳ ನೀಡುವ ಮತ್ತೊಂದು ಆಘಾತಕಾರಿ ಪ್ರಕರಣದಲ್ಲಿ, ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ 17 ವರ್ಷದ ಅಪ್ರಾಪ್ತ ಹುಡುಗಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ಶಾಲೆಯಿಂದ ಸೈಕಲ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಮೋಟಾರ್‌ಸೈಕಲ್‌ನಲ್ಲಿ ಬಂದ ಇಬ್ಬರು ದುಪಟ್ಟಾ ಅವಳ ಎಳೆದಿದ್ದರಿಂದ ಅಪಘಾತ ಸಂಭವಿಸಿ ಅವಳು ಮೃತಪಟ್ಟ ಘಟನೆ ನಡೆದಿದೆ. ದುಷ್ಕರ್ಮಿಗಳು ಆಕೆಯ … Continued

ನಟ ಕಮಲ್‌ ಹಾಸನ್‌ ಗೆ ಭರ್ಜರಿ ಯಶಸ್ಸು ತಂದುಕೊಟ್ಟ 36 ವರ್ಷಗಳ ಹಿಂದಿನ ಕ್ಲಾಸಿಕ್‌ ಸಿನೆಮಾ ಈಗ ಮರು ಬಿಡುಗಡೆ

ಭಾರತೀಯ ಚಿತ್ರರಂಗದ ಮೇರು ನಟ ಕಮಲ್‌ ಹಾಸನ್‌ ಅವರು, ಈಗ ಸಿನಿ ಪ್ರಿಯರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರ ವೃತ್ತಿ ಜೀವನದ ಕ್ಲಾಸಿಕ್‌ ಸಿನಿಮಾಗಳಲ್ಲಿ ಒಂದಾದ ಪುಷ್ಪಕ ವಿಮಾನ ಸಿನಿಮಾ ಈಗ ಮರು ಬಿಡುಗಡೆ ಆಗಲಿದೆ. ಈ ವಿಚಾರವನ್ನು ಸೋಷಿಯಲ್‌ ಮೀಡಿಯಾದಲ್ಲಿ ಕಮಲ್‌ ಹಾಸನ್‌ ಒಡೆತನದ ರಾಜ್ ಕಮಲ್‌ ಫಿಲಂಸ್‌ ಇಂಟರ್‌ನ್ಯಾಷನಲ್‌ ಹಂಚಿಕೊಂಡಿದೆ. ಸಿಂಗೀತಂ ಶ್ರೀನಿವಾಸ್‌ … Continued

ಜಿಮ್‌ನಲ್ಲಿನ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವಾಗ ಕುಸಿದುಬಿದ್ದು ಮೃತಪಟ್ಟ 21 ವರ್ಷದ ಯುವಕ | ವೀಡಿಯೊ

ನವದೆಹಲಿ: ಆಘಾತಕಾರಿ ಘಟನೆಯಲ್ಲಿ ಟ್ರೆಡ್‌ಮಿಲ್‌ನಲ್ಲಿ ಓಡುತ್ತಿರುವಾಗ ಯುವಕನೊಬ್ಬ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಜಿಮ್‌ ನಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದ್ದು, ದುರದೃಷ್ಟವಶಾತ್, 21 ವರ್ಷದ ವ್ಯಕ್ತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಈತ ತಂದೆ-ತಾಯಿಗಳಿಗೆ ಏಕೈಕ ಮಗನಾಗಿದ್ದರು ಮತ್ತು ನೋಯ್ಡಾದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ವರ್ಷದ … Continued

ʼಇಂಡಿಯಾʼ ಮೈತ್ರಿಕೂಟದಲ್ಲಿ ಭಿನ್ನಶ್ರುತಿ : ಈ ಬಗ್ಗೆ ನನಗೆ ತಿಳಿದಿಲ್ಲ, ನಾನು ಪತ್ರಕರ್ತರನ್ನು ಬೆಂಬಲಿಸ್ತೇನೆ’: 14 ಸುದ್ದಿ ನಿರೂಪಕರ ಶೋ ಬಹಿಷ್ಕಾರದ ನಂತರ ನಿತೀಶಕುಮಾರ ಪ್ರತಿಕ್ರಿಯೆ…

ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ವಿಪಕ್ಷಗಳ ಮೈತ್ರಿಕೂಟ ಇಂಡಿಯಾ ಬ್ಲಾಕ್‌ ಬಹಿಷ್ಕರಿಸಿದ ಪತ್ರಕರ್ತರ ಬೆಂಬಲಕ್ಕೆ ನಿಂತಿದ್ದಾರೆ, ಪ್ರತಿಯೊಬ್ಬರಿಗೂ ಅವರ ಹಕ್ಕುಗಳಿವೆ ಎಂದು ಶನಿವಾರ ಅವರು ಹೇಳಿದ್ದಾರೆ. ವಿಪಕ್ಷಗಳ ಮೈತ್ರಿಕೂಟ- ಇಂಡಿಯಾ 14 ದೂರದರ್ಶನ ಸುದ್ದಿ ನಿರೂಪಕರನ್ನು ಬಹಿಷ್ಕರಿಸುವುದಾಗಿ ಘೋಷಿಸಿದ ಎರಡೇ ದಿನಗಳಲ್ಲಿ ಅವರ ಹೇಳಿಕೆ ಬಂದಿದೆ. ನಿತೀಶಕುಮಾರ ಅವರ ಜನತಾ ದಳ (ಯುನೈಟೆಡ್)ವು 26-ಪಕ್ಷಗಳ … Continued

ಉದ್ದನೆ ಕೂದಲು ಬೆಳೆಸುವುದರಲ್ಲಿ ವಿಶ್ವ ದಾಖಲೆ ಮಾಡಿದ ಭಾರತದ 15 ವರ್ಷದ ಹುಡುಗ… ಈತನ ಕೂದಲಿನ ಉದ್ದವೆಷ್ಟು ಗೊತ್ತಾ… | ವೀಕ್ಷಿಸಿ

ಉತ್ತರ ಪ್ರದೇಶದ 15 ವರ್ಷದ ಸಿದಕ್‌ದೀಪ್ ಸಿಂಗ್ ಚಹಾಲ್ ಅವರು ಹದಿಹರೆಯದ ಹುಡುಗನಾಗಿ ಉದ್ದನೆಯ ಕೂದಲ ಬೆಳೆಸುವುದರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾನೆ. ಎಂದಿಗೂ ಕತ್ತರಿಸದ ಹದಿಹರೆಯದ ಬಾಲಕನ ಕೂದಲು, 4 ಅಡಿ ಮತ್ತು 9.5 ಇಂಚು ಉದ್ದವಾಗಿದೆ. ಚಹಾಲ್‌ ತನ್ನ ಉದ್ದನೆಯ ಕೂದಲನ್ನು ವಾರಕ್ಕೆ ಎರಡು ಬಾರಿ ತೊಳೆಯುವ … Continued

ಜಮ್ಮು-ಕಾಶ್ಮೀರದ ಬಾರಾಮುಲ್ಲಾದಲ್ಲಿ ಒಳನುಸುಳಲು ಯತ್ನಿಸುತ್ತಿದ್ದ 3 ಭಯೋತ್ಪಾದಕರನ್ನು ಹೊಡೆದುರುಳಿಸಿದ ಭದ್ರತಾ ಪಡೆಗಳು

ಶ್ರೀನಗರ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಶನಿವಾರ ಭದ್ರತಾ ಪಡೆಗಳು ಒಳನುಸುಳಲು ಯತ್ನಿಸುತ್ತಿದ್ದ ಮೂವರು ಭಯೋತ್ಪಾದಕರನ್ನು ಹೊಡೆದುರುಳಿಸಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ಉರಿ ಸೆಕ್ಟರ್‌ನ ನಿಯಂತ್ರಣ ರೇಖೆಯ ಉದ್ದಕ್ಕೂ ಸೇನೆ, ಪೊಲೀಸ್ ಮತ್ತು ಗುಪ್ತಚರ ಸಂಸ್ಥೆಗಳು ಜಂಟಿ ಕಾರ್ಯಾಚರಣೆ ವೇಳೆ ಮೂವರು ಭಯೋತ್ಪಾದಕರು ಒಳನುಸುಳಲು ಯತ್ನಿಸಿದ್ದು, ಅಲರ್ಟ್ ಪಡೆಗಳ ಗಮನಕ್ಕೆ ಬಂದಿದೆ. ಹತ್ಯೆಗೀಡಾದ ಭಯೋತ್ಪಾದಕರ … Continued