ವೀಡಿಯೊ ಕಾನ್ಫರೆನ್ಸ್‌ ಮೂಲಕ ಪಾಕಿಸ್ತಾನದ ವಧು-ರಾಜಸ್ತಾನದ ವರನ ಮದುವೆ : ಆನ್ಲೈನ್‌ ನಲ್ಲೇ ನೆರವೇರಿತು ವಿಧಿವಿಧಾನಗಳು

ಪ್ರೀತಿಗೆ ಯಾವುದೇ ಗಡಿ ತಿಳಿದಿಲ್ಲ. ಈ ಹೇಳಿಕೆ ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತವಾಗಿದೆ ಎಂದು ತೋರುತ್ತದೆ. ಈ ಉಲ್ಲೇಖವನ್ನು ಸಮರ್ಥಿಸುವ ಮತ್ತೊಂದು ಘಟನೆಯಲ್ಲಿ, ಪಾಕಿಸ್ತಾನಿ ವಧು ಮತ್ತು ಭಾರತೀಯ ವರ ವರ್ಚುವಲ್‌ ವಿವಾಹ ಸಮಾರಂಭದಲ್ಲಿ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ. ರಾಜಸ್ಥಾನದ ವರ ಪಾಕಿಸ್ತಾನದಲ್ಲಿರುವ ವಧುವಿನೊಂದಿಗೆ ಮದುವೆ(ನಿಕಾಹ್‌)ಯ ಎಲ್ಲಾ ವಿಧಿವಿಧಾನಗಳನ್ನು ವರ್ಚುವಲ್‌ನಲ್ಲಿಯೇ ನೆರವೇರಿಸಿದರು. ವರದಿ ಪ್ರಕಾರ, ಖಾಜಿ … Continued

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ವಿಶ್ವದ ಅತಿ ದೊಡ್ಡ ಬೀಗ ತಯಾರಿಸಿದ ವೃದ್ಧ ದಂಪತಿ : ಅದರ ತೂಕ, ಗಾತ್ರ ನೋಡಿದ್ರೆ ಶಾಕ್ ಆಗ್ಬೇಕು

ಅಲಿಘರ್‌ನ ಹಿರಿಯ ಕುಶಲಕರ್ಮಿಯೊಬ್ಬರು ಅಯೋಧ್ಯೆಯ ಶ್ರೀರಾಮ ಮಂದಿರಕ್ಕಾಗಿ 400 ಕೆಜಿ ತೂಕದ ಬೀಗವನ್ನು ಸಿದ್ಧಪಡಿಸಿದ್ದಾರೆ, ಶ್ರೀರಾಮ ಮಂದಿರವು ಜನವರಿ 2024ರಲ್ಲಿ ಭಕ್ತರಿಗೆ ತೆರೆಯುವ ನಿರೀಕ್ಷೆಯಿದೆ. ಭಗವಾನ್ ರಾಮನ ಭಕ್ತ, ಕೈಯಿಂದ ಮಾಡಿದ ಬೀಗಗಳಿಗೆ ಹೆಸರುವಾಸಿಯಾದ ಸತ್ಯಪ್ರಕಾಶ ಶರ್ಮಾ ಅವರು “ವಿಶ್ವದ ಅತಿದೊಡ್ಡ ಕೈಯಿಂದ ಮಾಡಿದ ಲಾಕ್” ಅನ್ನು ತಯಾರಿಸಲು ತಿಂಗಳುಗಟ್ಟಲೆ ಶ್ರಮಿಸಿದರು. ಈ ದೈತ್ಯ ಬೀಗವು … Continued

ತೆಲಂಗಾಣ: ಕವಿ, ಹೋರಾಟಗಾರ ಗದ್ದರ್ ನಿಧನ

ಹೈದರಾಬಾದ್‌ : ಕವಿ ಮತ್ತು ಹೋರಾಟಗಾರ ಗದ್ದರ್ (ಗುಮ್ಮಡಿ ವಿಠ್ಠಲ ರಾವ್) ಅವರು ಆಗಸ್ಟ್ 6 ರಂದು ಭಾನುವಾರ ನಿಧನರಾದರು. ಅವರಿಗೆ 77 ವರ್ಷ ವಯಸ್ಸಾಗಿತ್ತು. ಗದ್ದರ್ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ಗುಮ್ಮಡಿ ವಿಠ್ಠಲ ರಾವ್ ಹೈದರಾಬಾದ್‌ನ ಅಪೊಲೊ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಇಂದು, ಶನಿವಾರ ಗದ್ದರ್ ಇಂದು ಮಧ್ಯಾಹ್ನ 3 ಗಂಟೆಗೆ ನಿಧನರಾಗಿದ್ದಾರೆ. … Continued

ಟೊಮೆಟೊ ಬೆಲೆ ಕಡಿಮೆ ಮಾಡಲು ಪ್ರಾರ್ಥಿಸಿ ದೇವಿಗೆ 508 ಟೊಮೆಟೊದಿಂದ ಮಾಡಿದ ವಿಶೇಷ ಹಾರ ಸಮರ್ಪಣೆ…!

ಸುಮಾರು ಎರಡು ತಿಂಗಳಿನಿಂದ ಟೊಮೆಟೋ ಬೆಲೆ ಏರಿಕೆಯಾಗುತ್ತಿದೆ. ಟೊಮೆಟೊ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿದೆ. ಬೆಲೆ ಗಗನಕ್ಕೇರಿರುವುದರಿಂದ ಸಾಮಾನ್ಯರ ಅಡುಗೆ ಮನೆಯಿಂದ ಟೊಮೆಟೊ ಮಾಯವಾಗಿದೆ. ಮಾರುಕಟ್ಟೆಯಲ್ಲಿ ಅವುಗಳನ್ನು ನೋಡಲು ಜನರಿಗೆ ಧೈರ್ಯ ಸಾಲುತ್ತಿಲ್ಲ. ಕಿಲೋಗಟ್ಟಲೆ ಖರೀದಿ ಮಾಡುವವರು ಗ್ರಾಂ ಲೆಕ್ಕದಲ್ಲಿ ಟೊಮೊಟೊ ಖರೀದಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ, ಟೊಮೆಟೊ ಬೆಲೆ ಏರಿಕೆಯಿಂದ ವಿಚಿತ್ರ ಘಟನೆಗಳು … Continued

ನನ್ನ ಕೆಲಸ ಕಸಿದುಕೊಂಡ ಎಐ : ಚಾಟ್‌ಜಿಪಿಟಿ ಬಂದ ನಂತರ ನನ್ನ ಆದಾಯ 90%ರಷ್ಟು ಕುಸಿತವಾಯ್ತು ಎಂದ 22 ವರ್ಷದ ವಿದ್ಯಾರ್ಥಿನಿ

ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ (AI) ಕ್ರಾಂತಿ ಇಲ್ಲಿದೆ ಎಂಬುದು ರಹಸ್ಯವಲ್ಲ, ಮತ್ತು ಇದು ನಿಜವಾಗಿಯೂ ಮಾನವರಿಗೆ ವರವೋ ಅಥವಾ ಶಾಪವೋ ಎಂಬ ಚರ್ಚೆಗೆ ಕಾರಣವಾಗಿದೆ. ಎಐ (AI)ನಿಂದಾಗಿ ಪ್ರಪಂಚದಾದ್ಯಂತ ಅನೇಕ ಜನರು ಎದುರಿಸುತ್ತಿರುವ ಆದಾಯದ ನಷ್ಟದ ಇನ್ನೊಂದು ಉದಾಹರಣೆಯಲ್ಲಿ, ಕೋಲ್ಕತ್ತಾದ 22 ವರ್ಷದ ವಿದ್ಯಾರ್ಥಿನಿ ತನ್ನ ಕಷ್ಟವನ್ನು ಹಂಚಿಕೊಂಡಿದ್ದಾಳೆ. ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಚಾಟ್‌ಜಿಪಿಟಿ (artificial … Continued

166 ವರ್ಷಗಳ ನಂತರ ಭಾರತಕ್ಕೆ ಬಂದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಆಲಂ ಬೇಗ್​ ತಲೆಬುರುಡೆ…!

ಕಾನ್ಪುರ: ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ತಲೆಬುರುಡೆಯನ್ನು 166 ವರ್ಷಗಳ ನಂತರ ಭಾರತಕ್ಕೆ ತರಲಾಗಿದೆ ಎಂದು ವರದಿಯಾಗಿದೆ. ಈ ಸೈನಿಕ 1857 ರ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಕುತೂಹಲಕಾರಿಯಾಗಿ, ಅವರ ತಲೆಬುರುಡೆಯನ್ನು ಬ್ರಿಟನ್‌ನಲ್ಲಿ ಅನೇಕ ವರ್ಷಗಳ ಕಾಲ ಯುದ್ಧದ ಚಿಹ್ನೆಯಾಗಿ ಇರಿಸಲಾಗಿತ್ತು. 1963 ರಲ್ಲಿ ಲಂಡನ್‌ನ ಪಬ್‌ನಲ್ಲಿ ತಲೆಬುರುಡೆ ಪತ್ತೆ: 166 ವರ್ಷಗಳ ನಂತರ … Continued

ಅಮೆರಿಕದ ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿದ್ದ ಹೈದರಾಬಾದ್ ಮಹಿಳೆಗೆ ಭಾರತಕ್ಕೆ ಮರಳಲು ನೆರವಿಗೆ ಮುಂದಾದ ಭಾರತೀಯ ದೂತಾವಾಸ

ಚಿಕಾಗೋ: ಕಳೆದ ವಾರ ಚಿಕಾಗೋ ಬೀದಿಗಳಲ್ಲಿ ಹಸಿವಿನಿಂದ ಬಳಲುತ್ತಿದ್ದ ಹೈದರಾಬಾದ್ ಮಹಿಳೆಗೆ ಅಮೆರಿಕದ ಚಿಕಾಗೋದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಶನಿವಾರ ವೈದ್ಯಕೀಯ ಮತ್ತು ಪ್ರಯಾಣದ ನೆರವಿನ ಆಫರ್‌ ನೀಡಿದೆ ಮತ್ತು ಮಹಿಳೆ ಪ್ರಯಾಣಿಸಲು”ಫಿಟ್” ಆಗಿದ್ದಾರೆ ಎಂದು ಹೇಳಿದೆ. “ನಾವು ಸೈಯದಾ ಜೈದಿ ಅವರನ್ನು ಸಂಪರ್ಕಿಸಿದ್ದೇವೆ ಮತ್ತು ವೈದ್ಯಕೀಯ ನೆರವು ಮತ್ತು ಭಾರತಕ್ಕೆ ಪ್ರಯಾಣ ಸೇರಿದಂತೆ ಅವರಿಗೆ … Continued

1984 ಸಿಖ್ ವಿರೋಧಿ ಗಲಭೆ ಪ್ರಕರಣ : ಸಿಖ್ಖರನ್ನು ಕೊಲ್ಲಲು, ಅಂಗಡಿಗಳನ್ನು ಲೂಟಿ ಮಾಡಲು ಗುಂಪಿಗೆ ಸೂಚಿಸಿದ್ದ ಜಗದೀಶ್ ಟೈಟ್ಲರ್ – ಸಿಬಿಐ ಚಾರ್ಜ್‌ಶೀಟ್‌ನಲ್ಲಿ ಪ್ರತ್ಯಕ್ಷಸಾಕ್ಷಿಯ ಉಲ್ಲೇಖ

ನವದೆಹಲಿ: ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ದೆಹಲಿಯ ಗುರುದ್ವಾರ ಪುಲ್ ಬಂಗಾಶ್ ಬಳಿ ಸಿಖ್ಖರನ್ನು ಕೊಲ್ಲಲು ಗುಂಪನ್ನು ಪ್ರಚೋದಿಸಿದ್ದಾರೆ ಎಂದು ಅವರ ವಿರುದ್ಧ ಮೇ 20ರಂದು ಸಲ್ಲಿಸಿದ ಕೇಂದ್ರೀಯ ತನಿಖಾ ದಳದ ಚಾರ್ಜ್‌ಶೀಟ್ ಹೇಳಿದೆ. 39 ವರ್ಷಗಳಷ್ಟು ಹಳೆಯದಾದ ಸಿಖ್ ವಿರೋಧಿ ದಂಗೆ ಪ್ರಕರಣದಲ್ಲಿ ಜಗದೀಶ ಟೈಟ್ಲರ್ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದೆ. “ಜಗದೀಶ ಟೈಟ್ಲರ್ … Continued

ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದ ಚಂದ್ರಯಾನ-3 ಬಾಹ್ಯಾಕಾಶ ನೌಕೆ : ಇತಿಹಾಸ ನಿರ್ಮಿಸಲು ಇನ್ನಷ್ಟು ಹತ್ತಿರ

ನವದೆಹಲಿ: ಭಾರತದ ಚಂದ್ರಯಾನ-3, ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ, ಮುಂಬರುವ ದಿನಗಳಲ್ಲಿ ಭಾರತವು ಚಂದ್ರನ ಲ್ಯಾಂಡಿಂಗ್ ಗುರಿಯನ್ನು ಹೊಂದಿದ್ದು ಮಹತ್ವದ ಮೈಲಿಗಲ್ಲನ್ನು ಸಾಧಿಸಲು ಕಾತರದಿಂದ ಕಾಯುತ್ತಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರನ ಕಕ್ಷೆಯಲ್ಲಿಡುವುದನ್ನು ಭಾರತೀಯ ಕಾಲಮಾನ ಸಂಜೆ 7 pm ನಡೆಸಲಾಯಿತು. ಬಾಹ್ಯಾಕಾಶ ನೌಕೆಯನ್ನು ಸ್ಥಿರ ಚಂದ್ರನ ಕಕ್ಷೆಗೆ ಇರಿಸಲಾಯಿತು. ಜುಲೈ 14ರಂದು … Continued

24470 ಕೋಟಿ ರೂ.ವೆಚ್ಚದಲ್ಲಿ 508 ರೈಲು ನಿಲ್ದಾಣಗಳ ಪುನರಾಭಿವೃದ್ಧಿ ಯೋಜನೆಗೆ ನಾಳೆ ಪ್ರಧಾನಿ ಮೋದಿ ಚಾಲನೆ

ನವದೆಹಲಿ: ದೇಶದ 24,470 ಕೋಟಿ ಹೂಡಿಕೆಯೊಂದಿಗೆ ದೇಶದ 27 ರಾಜ್ಯಗಳ 508 ರೈಲು ನಿಲ್ದಾಣಗಳ ಮರು ಅಭಿವೃದ್ಧಿ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 6 ರಂದು ವೀಡಿಯೊ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ. ರೈಲ್ವೆಯು ದೇಶಾದ್ಯಂತ ಜನರ ಆದ್ಯತೆಯ ಸಾರಿಗೆಯಾಗಿದೆ ಎಂದು ಗಮನಿಸಿದ ಪ್ರಧಾನಿ, ರೈಲ್ವೆ ನಿಲ್ದಾಣಗಳಲ್ಲಿ ವಿಶ್ವ ದರ್ಜೆಯ ಸೌಕರ್ಯಗಳನ್ನು ಒದಗಿಸುವ … Continued