ಪ್ಯಾಲೆಸ್ತೀನ್ ಕುರಿತ ಹೇಳಿಕೆ: ಭಾರತೀಯ ಮೂಲದ ಹಿರಿಯ ಸಚಿವೆ ಸಂಪುಟದಿಂದ ವಜಾಗೊಳಿಸಿದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌

ಪ್ಯಾಲೆಸ್ತೀನ್ ಕುರಿತು ಮಾಡಿದ ಹೇಳಿಕೆಗೆ ಸಂಬಂಧಿಸಿದಂತೆ ಬ್ರಿಟನ್ ಪ್ರಧಾನಿ ರಿಷಿ ಸುನಕ್ ಅವರ ಸಂಪುಟದ ಆಂತರಿಕ ಸಚಿವೆ ಸುಯೆಲ್ಲಾ ಬ್ರೆವರ್‌ಮನ್ ಅವರನ್ನು ಸೋಮವಾರ ವಜಾಗೊಳಿಸಿದ್ದಾರೆ. ಬ್ರಿಟನ್ನಿನ ಅತ್ಯಂತ ಹಿರಿಯ ಸಚಿವರಲ್ಲಿ ಒಬ್ಬರಾದ ಬ್ರೇವರ್‌ಮ್ಯಾನ್ ವಿರುದ್ಧದ ಕ್ರಮವು ಪ್ಯಾಲೇಸ್ಟಿನಿಯನ್ ಪರವಾದ ಮೆರವಣಿಗೆಯನ್ನು ಪೋಲೀಸರು ನಿರ್ವಹಿಸಿದ ಕುರಿತು ಅವರ ಕಾಮೆಂಟ್‌ಗಳ ಕುರಿತು ಎದ್ದ ವಿವಾದಗಳ ನಂತರ ಈ ಬೆಳವಣಿಗೆ … Continued

ಕ್ಯಾನ್ಸರ್ ಚಿಕಿತ್ಸೆಗೆ ವಿಶ್ವದ ಮೊದಲ, ಏಳು ನಿಮಿಷಗಳ ಅವಧಿಯ ಚುಚ್ಚುಮದ್ದು ನೀಡಲಿರುವ ಎನ್‌ ಎಚ್‌ ಎಸ್‌ ಇಂಗ್ಲೆಂಡ್

ಬ್ರಿಟನ್‌ನ ಸರ್ಕಾರಿ ರಾಷ್ಟ್ರೀಯ ಆರೋಗ್ಯ ಸೇವೆಯು ಇಂಗ್ಲೆಂಡ್‌ನಲ್ಲಿ ನೂರಾರು ರೋಗಿಗಳಿಗೆ ಕ್ಯಾನ್ಸರ್‌ಗೆ ಚಿಕಿತ್ಸೆಗೆ ಚುಚ್ಚುಮದ್ದನ್ನು ನೀಡಲಿದ್ದು, ಹೀಗೆ ಚಿಕಿತ್ಸೆ ನೀಡುವ ವಿಶ್ವದ ಮೊದಲ ರಾಷ್ಟ್ರವಾಗಿದೆ. ಚುಚ್ಚುಮದ್ದು ನೀಡುವುದರಿಂದ ಚಿಕಿತ್ಸೆಯ ಸಮಯವನ್ನು ಮುಕ್ಕಾಲು ಭಾಗದಷ್ಟು ಕಡಿತಗೊಳಿಸಬಹುದು ಎಂದು ಹೇಳಲಾಗಿದೆ. ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ ರೆಗ್ಯುಲೇಟರಿ ಏಜೆನ್ಸಿ (ಎಂಎಚ್‌ಆರ್‌ಎ)ಯ ಅನುಮೋದನೆಯ ನಂತರ, ಎನ್‌ಎಚ್‌ಎಸ್ ಇಂಗ್ಲೆಂಡ್ ಮಂಗಳವಾರ ಇಮ್ಯುನೊಥೆರಪಿ, … Continued

166 ವರ್ಷಗಳ ನಂತರ ಭಾರತಕ್ಕೆ ಬಂದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಆಲಂ ಬೇಗ್​ ತಲೆಬುರುಡೆ…!

ಕಾನ್ಪುರ: ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ತಲೆಬುರುಡೆಯನ್ನು 166 ವರ್ಷಗಳ ನಂತರ ಭಾರತಕ್ಕೆ ತರಲಾಗಿದೆ ಎಂದು ವರದಿಯಾಗಿದೆ. ಈ ಸೈನಿಕ 1857 ರ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಕುತೂಹಲಕಾರಿಯಾಗಿ, ಅವರ ತಲೆಬುರುಡೆಯನ್ನು ಬ್ರಿಟನ್‌ನಲ್ಲಿ ಅನೇಕ ವರ್ಷಗಳ ಕಾಲ ಯುದ್ಧದ ಚಿಹ್ನೆಯಾಗಿ ಇರಿಸಲಾಗಿತ್ತು. 1963 ರಲ್ಲಿ ಲಂಡನ್‌ನ ಪಬ್‌ನಲ್ಲಿ ತಲೆಬುರುಡೆ ಪತ್ತೆ: 166 ವರ್ಷಗಳ ನಂತರ … Continued

ಈತ ಒಂದು ತಾಸು ತಬ್ಬಿಕೊಂಡ್ರೆ 7 ಸಾವಿರ ರೂ.ಶುಲ್ಕ ಕೊಡಬೇಕು…! ಈ ಅಪ್ಪುಗೆಯ ವೃತ್ತಿಪರನ ಕಂಪನಿ ಹೆಸರೇ ಎಂಬ್ರೇಸ್‌ ಕನೆಕ್ಷನ್ಸ್‌…!!

ತಮ್ಮ ಬಗ್ಗೆ ಕಾಳಜಿ ಅನುಭವಿಸುವುದು ಮತ್ತು ಸಾಂತ್ವನದ ಅಪ್ಪುಗೆ ಪ್ರತಿಯೊಬ್ಬರೂ ಹಂಬಲಿಸುವ ವಿಷಯ. ಆದಾಗ್ಯೂ, ಜೀವನದ ಬಿಡುವಿಲ್ಲದ ಗತಿಯು ಈ ತರಹ ಕಾಳಜಿಯ ಭಾವ ಹಾಗೂ ಸಾಂತ್ವನ ನೀಡಬಹುದಾದ ಅಪ್ಪುಗೆ ತರಬಹುದಾದ ಸಂತೋಷ ಮತ್ತು ಸೌಕರ್ಯವನ್ನು ಕಡೆಗಣಿಸಿದೆ. ಪ್ರೀತಿಯ ಸ್ಪರ್ಶವಿಲ್ಲದೆ ಶಿಶುಗಳ ಬೆಳವಣಿಗೆ ಸಾಮಾನ್ಯವಾಗಿ ಆಗುವುದಿಲ್ಲ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ವಯಸ್ಕರು ಸಹ ಭಿನ್ನವಾಗಿರುವುದಿಲ್ಲ. … Continued

ಬ್ರಿಟನ್, ರಷ್ಯಾದಲ್ಲಿನ ಕೊರೊನಾ ಸೋಂಕು ಹೊಸ ತಳಿ ಪತ್ತೆ: ಮುನ್ನೆಚ್ಚರಿಕೆ ಕ್ರಮ, ಮಾರ್ಗಸೂಚಿಗಳ ಬಗ್ಗೆ ತಜ್ಞರ ಜತೆ ಚರ್ಚೆ

ಹುಬ್ಬಳ್ಳಿ: ಬ್ರಿಟನ್, ರಷ್ಯಾ ಸೇರಿದಂತೆ ಭಾರತದಲ್ಲೂ ಕೊರೊನಾ ವೈರಸ್‌ನ ಹೊಸ ತಳಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾಗಿರುವ ಮುನ್ನೆಚ್ಚರಿಕೆ ಕ್ರಮಗಳು, ಪಾಲಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ತಜ್ಞರ ಜತೆ ಚರ್ಚಿಸಲಾಗುವುದು ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಹೇಳಿದರು. ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರಕ್ಕೆ ತೆರಳುವ ಮುನ್ನ ಹುಬ್ಬಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, … Continued

ಮುಂದಿನ ವರ್ಷ ಟಿಸಿಎಸ್‌ನಿಂದ ಬ್ರಿಟನ್‌ನಲ್ಲಿ ೧೫೦೦ ಟೆಕ್ಕಿಗಳ ನೇಮಕ

ಭಾರತೀಯ ಮೂಲದ ಜಾಗತಿಕ ಐಟಿ ಸಂಸ್ಥೆ, ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಮುಂದಿನ ವರ್ಷದಲ್ಲಿ ಬ್ರಿಟನ್ಯಾದ್ಯಂತ 1,500 ತಂತ್ರಜ್ಞಾನ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಬ್ರಿಟನ್‌ ವ್ಯಾಪಾರ ಕಾರ್ಯದರ್ಶಿ ಲಿಜ್ ಟ್ರಸ್ ಮತ್ತು ಟಿಸಿಎಸ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಗೋಪಿನಾಥನ್ ಅವರೊಂದಿಗಿನ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ. ಚರ್ಚೆಯ ಸಮಯದಲ್ಲಿ ಬ್ರಿಟನ್ನಿನ ಆರ್ಥಿಕತೆ, ನಾವೀನ್ಯತೆ, ತಂತ್ರಜ್ಞಾನ ಕ್ಷೇತ್ರ … Continued