ಬ್ರಿಟನ್‌ನಲ್ಲಿ ರಾಜಕೀಯ ಬಿಕ್ಕಟ್ಟು : ಪ್ರಧಾನಿ ಹುದ್ದೆಗೆ ಕೀರ್ ಸ್ಟಾರ್ಮರ್ ರಾಜೀನಾಮೆ ಘೋಷಣೆ !

ಲಂಡನ್: ಬ್ರಿಟನ್ ರಾಜಕೀಯದಲ್ಲಿ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಯಾಗಿದ್ದು, ಆಡಳಿತಾರೂಢ ಲೇಬರ್ ಪಕ್ಷದ ತೀವ್ರ ಒತ್ತಡಕ್ಕೆ ಮಣಿದಿರುವ ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಇದರೊಂದಿಗೆ ಕಳೆದ ಒಂದು ದಶಕದಲ್ಲಿ ಬ್ರಿಟನ್ ತನ್ನ ಏಳನೇ ಪ್ರಧಾನಿಯನ್ನು ಕಾಣಲು ಸಜ್ಜಾಗಿದೆ. ಪ್ರಧಾನಿ ಹುದ್ದೆಯ ಜೊತೆಗೆ ಲೇಬರ್ ಪಕ್ಷದ ನಾಯಕತ್ವಕ್ಕೂ ರಾಜೀನಾಮೆ … Continued

ಮಕ್ಕಳ ಆನ್‌ಲೈನ್ ಸುರಕ್ಷತೆಗೆ ಬ್ರಿಟನ್ ಮಹತ್ವದ ಹೆಜ್ಜೆ: 16 ವರ್ಷದ ಒಳಗಿನವರಿಗೆ ಸಾಮಾಜಿಕ ಜಾಲತಾಣ ನಿಷೇಧ…!

ಲಂಡನ್ : ಮಕ್ಕಳ ಸುರಕ್ಷತೆ ಮತ್ತು ಮಾನಸಿಕ ಆರೋಗ್ಯದ ಹಿತದೃಷ್ಟಿಯಿಂದ ಬ್ರಿಟನ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು (ಸೋಷಿಯಲ್ ಮೀಡಿಯಾ) ಬಳಸುವುದನ್ನು ದೇಶಾದ್ಯಂತ ಸಂಪೂರ್ಣವಾಗಿ ನಿಷೇಧಿಸುವುದಾಗಿ  ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಸೋಮವಾರ ಘೋಷಿಸಿದ್ದಾರೆ.  ಈಗ ಆಸ್ಟ್ರೇಲಿಯಾ, ಇಂಡೋನೇಷ್ಯಾ ಮತ್ತು ಮಲೇಷ್ಯಾ ನಂತರ ಇಂತಹ ನಿರ್ಬಂಧ ಹೇರಿದ ವಿಶ್ವದ … Continued

ಬಾಲಕಿಯರನ್ನು ನಾಯಿ ಪಂಜರದಲ್ಲಿ ಕೂಡಿಹಾಕಿದ್ರು, 700 ಜನರಿಂದ ಅತ್ಯಾಚಾರ: ಬ್ರಿಟನ್ ಸಂಸತ್ತಿನಲ್ಲಿ ಪಾಕ್ ‘ಗ್ರೂಮಿಂಗ್ ಗ್ಯಾಂಗ್’ ಭೀಕರತೆ ಬಿಚ್ಚಿಟ್ಟ ಸಂಸದ

ಲಂಡನ್ : ಯುನೈಟೆಡ್ ಕಿಂಗ್‌ಡಮ್‌ನಲ್ಲಿ (ಯುಕೆ) ವ್ಯವಸ್ಥಿತವಾಗಿ ನಡೆಯುತ್ತಿರುವ “ಗುಂಪು ಆಧಾರಿತ ಮಕ್ಕಳ ಲೈಂಗಿಕ ಶೋಷಣೆ” ಹಾಗೂ “ಗ್ರೂಮಿಂಗ್ ಗ್ಯಾಂಗ್ಸ್” (ಬಾಲಕಿಯರನ್ನು ಸೆಳೆದು ಲೈಂಗಿಕ ದೌರ್ಜನ್ಯವೆಸಗುವ ಜಾಲ) ಕುರಿತಾದ ಚರ್ಚೆ ಈಗ ಬ್ರಿಟಿಷ್ ಸಂಸತ್ತಿನಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಸ್ವತಂತ್ರ ಬ್ರಿಟಿಷ್ ಸಂಸದ ರೂಪರ್ಟ್ ಲೋವೆ ಅವರು ಸಂಸತ್ತಿನಲ್ಲಿ ಸಂತ್ರಸ್ತೆಯರ ಅತ್ಯಂತ ಭೀಕರ ಹಾಗೂ ಗ್ರಾಫಿಕ್ … Continued

ಬ್ರಿಟನ್ ಸಂಪತ್ತಿನ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದ ಭಾರತೀಯ ಮೂಲದ ಕುಟುಂಬಗಳ ಆದಾಯ : ಎಲ್‌ ಎಸ್‌ ಇ ವರದಿ

ಲಂಡನ್: ಬ್ರಿಟನ್‌ನ ಆರ್ಥಿಕ ಸಂಪತ್ತಿನಲ್ಲಿ ಭಾರತೀಯ ಮೂಲದ ಕುಟುಂಬಗಳು ಅತ್ಯಂತ ಬಲಿಷ್ಠವಾಗಿ ಹೊರಹೊಮ್ಮಿವೆ. ಇತ್ತೀಚಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ (LSE) ಅಧ್ಯಯನದ ಪ್ರಕಾರ, ಕಳೆದ ದಶಕದಲ್ಲಿ ಅನೇಕ ಅಲ್ಪಸಂಖ್ಯಾತ ಸಮುದಾಯಗಳು ಆರ್ಥಿಕ ಹಿನ್ನಡೆ ಅನುಭವಿಸುತ್ತಿದ್ದರೆ, ಭಾರತೀಯ ಮೂಲದವರು ಮಾತ್ರ ಸ್ಥಿರವಾದ ಮತ್ತು ಗಮನಾರ್ಹ ಬೆಳವಣಿಗೆಯನ್ನು ಸಾಧಿಸುವ ಮೂಲಕ ಅಗ್ರಸ್ಥಾನಕ್ಕೇರಿದ್ದಾರೆ. ಬ್ರಿಟನ್‌ನ ಜನಾಂಗೀಯ ಸಂಪತ್ತಿನ ವಿವರ… … Continued

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ‘ಸರಿಯಾದ ಸ್ಥಾನ’ ಸಿಗಬೇಕು: ಬ್ರಿಟನ್‌ ಪ್ರಧಾನಿ ಸ್ಟಾರ್ಮರ್

ಮುಂಬೈ: ಭಾರತವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತನ್ನ ‘ಸರಿಯಾದ ಸ್ಥಾನ’ವನ್ನು ಪಡೆಯಬೇಕು ಎಂದು ಬ್ರಿಟನ್‌ ಪ್ರಧಾನಿ ಸರ್ ಕೀರ್ ಸ್ಟಾರ್ಮರ್ ಗುರುವಾರ ಮುಂಬೈನಲ್ಲಿ ನಡೆದ ಮಾತುಕತೆಯ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮುಂಬೈನ ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ನಂತರ, ಸ್ಟಾರ್ಮರ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ … Continued

ಯುಕೆ ಪ್ರಧಾನಿ ಕೀರ್ ಸ್ಟಾರ್ಮರ್ ಅಕ್ಟೋಬರ್ 8-9ರಂದು ಭಾರತಕ್ಕೆ ಮೊದಲ ಅಧಿಕೃತ ಭೇಟಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ, ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಅಕ್ಟೋಬರ್ 8-9ರಂದು ಭಾರತಕ್ಕೆ ತಮ್ಮ ಮೊದಲ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ (MEA) ಪ್ರಕಟಿಸಿದೆ. ಎರಡು ದಿನಗಳ ಭೇಟಿಯ ಸಮಯದಲ್ಲಿ, ಇಬ್ಬರು ನಾಯಕರು ಭಾರತ-ಬ್ರಿಟನ್‌ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯ ಅಡಿಯಲ್ಲಿ ವ್ಯಾಪಾರ ಮತ್ತು ಹೂಡಿಕೆ, ತಂತ್ರಜ್ಞಾನ … Continued

₹5.4 ಕೋಟಿ ವಿಮೆ ಪಡೆಯಲು ತನ್ನ ಕಾಲುಗಳನ್ನು ತಾನೇ ಕತ್ತರಿಸಿಕೊಂಡ ವೈದ್ಯ…!

ಬ್ರಿಟನ್‌ನ ನಾಳೀಯ ಶಸ್ತ್ರಚಿಕಿತ್ಸಕ(vascular surgeon)ರೊಬ್ಬರು 500,000 ಪೌಂಡ್‌ಗಳ ( ₹5.4 ಕೋಟಿ) ವಿಮಾ ಪರಿಹಾರ ಪಡೆಯಲು ತನ್ನ ಎರಡೂ ಕಾಲುಗಳನ್ನು ಕತ್ತರಿಸಿಕೊಂಡ ಆರೋಪ ಎದುರಿಸುತ್ತಿದ್ದಾರೆ. ಕಾರ್ನ್‌ವಾಲ್‌ನ 49 ವರ್ಷದ ನೀಲ್ ಹಾಪರ್, ಸೆಪ್ಸಿಸ್‌ನಿಂದಾಗಿ ತನ್ನ ಕಾಲುಗಳನ್ನು ಕಳೆದುಕೊಂಡಿದ್ದೇನೆಯೇ ಹೊರತು ತಾನೇ ಸ್ವಯಂ ಮಾಡಿಕೊಂಡಿದ್ದಲ್ಲ ಎಂದು ಹೇಳಿಕೊಂಡಿದ್ದಾರೆ. ನ್ಯಾಯಾಲಯದ ಸಾಕ್ಷ್ಯದ ಪ್ರಕಾರ, ಅವರು ಒಂದು ವಿಮಾದಾರ – … Continued

ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ಕೊಲ್ಲಾಪುರಿ ಚಪ್ಪಲಿಯಿಂದ ಬನಾರಸಿ ಸೀರೆ ವರೆಗೆ…ಆಭರಣಗಳಿಂದ ಐಟಿ ವರೆಗೆ ಜಾಗತಿಕ ನಕ್ಷೆಗೆ ʼಬ್ರಾಂಡ್ ಇಂಡಿಯಾʼ

ನವದೆಹಲಿ: ಕೊಲ್ಲಾಪುರಿ ಚಪ್ಪಲ್‌ಗಳಿಂದ ಹಿಡಿದು ಬನಾರಸಿ ಮತ್ತು ಚಂದೇರಿ ಸೀರೆಗಳ ವರೆಗೆ “ಬ್ರಾಂಡ್ ಇಂಡಿಯಾ” ರಕ್ಷಿಸುವುದು ಮತ್ತು ಉತ್ತೇಜಿಸುವುದು ಭಾರತ-ಯುನೈಟೆಡ್‌ ಕಿಂಗ್ಡಂ ಗುರುವಾರ ಲಂಡನ್‌ನಲ್ಲಿ ಸಹಿ ಹಾಕಲಾದ ಮುಕ್ತ ವ್ಯಾಪಾರ ಒಪ್ಪಂದದಲ್ಲಿ ಒಂದು ಪ್ರಮುಖ ಆದ್ಯತೆಯಾಗಿದೆ. ಈ ಒಪ್ಪಂದವು ಚರ್ಮ, ಪಾದರಕ್ಷೆಗಳು ಮತ್ತು ಬಟ್ಟೆಗಳಂತಹ ಹೆಚ್ಚಾಗಿ ಮಹಿಳೆಯರು ತಯಾರಿಸುವ ಭಾರತೀಯ ಉತ್ಪನ್ನಗಳನ್ನು – ಬ್ರಿಟಿಷ್ ಮಾರುಕಟ್ಟೆಗಳಿಗೆ … Continued

ಲಂಡನ್‌ ತೊರೆಯುತ್ತಿರುವ ಕೋಟ್ಯಧಿಪತಿಗಳು…! 2024ರಲ್ಲೇ 11,000ಕ್ಕೂ ಹೆಚ್ಚು ಕೋಟ್ಯಧಿಪತಿಗಳ ಪಲಾಯನ…!! ; ಇದಕ್ಕೆ ಕಾರಣವೇನು ಗೊತ್ತೆ..?

ಲಂಡನ್:  ಲಂಡನ್‌ನಿಂದ ಕೋಟ್ಯಧಿಪತಿಗಳು ಪಲಾಯನ ಮಾಡುತ್ತಿದ್ದಾರೆ. ಲಂಡನ್‌ ತೊರೆಯುತ್ತಿರುವುದು ಬೆರಳೆಣಿಕೆಯಷ್ಟು ಅಥವಾ ಡಜನ್‌ಗಟ್ಟಲೆ ಅಲ್ಲ, ಆದರೆ ಸಾವಿರಾರು ಸಂಖ್ಯೆಯಲ್ಲಿ. 2024 ರಲ್ಲಿ ಮಾತ್ರ, 11,000 ಕ್ಕೂ ಹೆಚ್ಚು ಕೋಟ್ಯಧಿಪತಿಗಳು ಲಂಡನ್‌ ತೊರೆದಿದ್ದಾರೆ. ಅವರಲ್ಲಿ ಹೆಚ್ಚಿನವರು ಏಷ್ಯಾ ಅಥವಾ ಅಮೆರಿಕದಲ್ಲಿ ನೆಲೆಸಿದರು. ಇದು ಕೆಲವು ವರ್ಷಗಳಿಂದ ನಡೆಯುತ್ತಿದ್ದರೂ, ನಿರ್ಗಮನದ ಪ್ರಮಾಣವು ಘಾತೀಯವಾಗಿ ಏರಿದೆ ಎಂಬುದು ಕಳವಳಕಾರಿಯಾಗಿದೆ. ಸಂಪತ್ತು … Continued

ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದಾಳಿಗೆ ತೀವ್ರ ಕಳವಳ ವ್ಯಕ್ತಪಡಿಸಿದ ಬ್ರಿಟನ್‌ ಸಂಸದರು

ಲಂಡನ್: ಬಾಂಗ್ಲಾದೇಶದಲ್ಲಿನ ಚಿಂತಾಜನಕ ಪರಿಸ್ಥಿತಿಯ ಕುರಿತು ಬ್ರಿಟನ್‌ ಸಂಸತ್ತಿನ ಹೌಸ್ ಆಫ್ ಕಾಮನ್ಸ್‌ನಲ್ಲಿ ಮಂಗಳವಾರ ‘ತುರ್ತು’ ವಿಷಯವನ್ನು ಮಂಡಿಸಲಾಯಿತು. ಸಂಸತ್ತಿನ ಸದಸ್ಯರು ಬಾಂಗ್ಲಾದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ಇತ್ತೀಚಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದರು ಮತ್ತು ದೇಶದಲ್ಲಿ ಮಧ್ಯಂತರ ಸರ್ಕಾರವು ಹಿಂದೂ ಸನ್ಯಾಸಿಗಳ ಮೇಲಿನ ಧಾರ್ಮಿಕ ದಮನದ ಬಗ್ಗೆಯೂ ಚರ್ಚಿಸಿದರು. ಲೇಬರ್ ಪಕ್ಷದ ಸಂಸದ ಬ್ಯಾರಿ … Continued