ವೀಡಿಯೊ….| ವಿಚ್ಛೇದನ ಪಡೆದ ಮಗಳನ್ನು ವಾದ್ಯಗಳ ಸಮೇತ ಮನೆಗೆ ಕರೆತಂದ ತಂದೆ…!

ರೂಢಿಯಿಂದ ವಿಭಿನ್ನವಾದ ನಡೆಯಲ್ಲಿ ಕಾನ್ಪುರದ ವ್ಯಕ್ತಿಯೊಬ್ಬರು ತಮ್ಮ ಮಗಳು ವಿಚ್ಛೇದನ ಪಡೆದ ನಂತರದಲ್ಲಿ ತಮ್ಮ ಮನೆಗೆ ವಾಪಸ್‌ ಬರುವಾಗ ಆಕೆಯನ್ನು ಸಂಭ್ರಮದಿಂದಲೇ ಬರಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಮಗಳನ್ನು ಮದುವೆ ಮಾಡಿಕೊಟ್ಟ ಮನೆಗೆ ಕಳುಹಿಸುವಾಗ ಹೇಗೆ ಬ್ಯಾಂಡ್‌ -ವಾದ್ಯಗಳ ಮೂಲಕ ಸಂಭ್ರಮದಿಂದ ಕಳುಹಿಸಿ ಕೊಡುತ್ತಾರೆಯೋ ವಿಚ್ಛೇದನ ಪಡೆದ ಮಗಳು ಮನೆಗೆ ಬರುವಾಗ ತಂದೆ ಅದೇ ರೀತಿ ಬ್ಯಾಂಡ್‌ -ವಾದ್ಯಗಳ … Continued

166 ವರ್ಷಗಳ ನಂತರ ಭಾರತಕ್ಕೆ ಬಂದ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ ಆಲಂ ಬೇಗ್​ ತಲೆಬುರುಡೆ…!

ಕಾನ್ಪುರ: ಇಲ್ಲಿನ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ತಲೆಬುರುಡೆಯನ್ನು 166 ವರ್ಷಗಳ ನಂತರ ಭಾರತಕ್ಕೆ ತರಲಾಗಿದೆ ಎಂದು ವರದಿಯಾಗಿದೆ. ಈ ಸೈನಿಕ 1857 ರ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಕುತೂಹಲಕಾರಿಯಾಗಿ, ಅವರ ತಲೆಬುರುಡೆಯನ್ನು ಬ್ರಿಟನ್‌ನಲ್ಲಿ ಅನೇಕ ವರ್ಷಗಳ ಕಾಲ ಯುದ್ಧದ ಚಿಹ್ನೆಯಾಗಿ ಇರಿಸಲಾಗಿತ್ತು. 1963 ರಲ್ಲಿ ಲಂಡನ್‌ನ ಪಬ್‌ನಲ್ಲಿ ತಲೆಬುರುಡೆ ಪತ್ತೆ: 166 ವರ್ಷಗಳ ನಂತರ … Continued

ಕಾರ್‌ ಮೇಲೆ ದೋಣಿ…ದೋಣಿಯಲ್ಲಿ ಶಾಸಕರು..: ರಸ್ತೆಗಳಲ್ಲಿ ನೀರು ನಿಂತು ಕೆರೆಯಂತಾಗುವುದಕ್ಕೆ ಶಾಸಕರ ವಿಭಿನ್ನ ಪ್ರತಿಭಟನೆ | ವೀಕ್ಷಿಸಿ

ಕಾನ್ಪುರ: ಕಾನ್ಪುರದಲ್ಲಿ ನಡೆದ ಪ್ರತಿಭಟನೆ ವೇಳೆ ವಿಲಕ್ಷಣ ಪ್ರದರ್ಶನದ ಮೂಲಕ ಸಮಾಜವಾದಿ ಪಕ್ಷದ ಶಾಸಕ ಅಮಿತಾಭ ವಾಜಪೇಯಿ ಅವರು ಗಮನ ಸೆಳೆದಿದ್ದಾರೆ. ಅವರು ತಮ್ಮ ಕಾರಿನ ಛಾವಣಿಗೆ ಕಟ್ಟಿದ ದೋಣಿಯ ಮೇಲೆ ಕುಳಿತು ನಗರದ ನೀರಿನ ಸಮಸ್ಯೆಯ ವಿರುದ್ಧ ಪ್ರತಿಭಟನೆ ನಡೆಸಿದರು. ಕಾನ್ಪುರದ ರಸ್ತೆಗಳಲ್ಲಿ ಪದೇ ಪದೇ ನೀರು ನಿಲ್ಲುತ್ತಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲು … Continued