ಸಿಗರೇಟ್‌ ರಾಕೆಟ್‌ ಲಾಂಚರ್‌..: ಇಂಥ ಸಾಹಸ ನೋಡಿದ್ದೀರಾ, ಸಿಗರೇಟ್‌ ಬಾಯಲ್ಲಿಟ್ಟುಕೊಂಡೇ ಅದರಿಂದ 20 ಸೆಕೆಂಡುಗಳಲ್ಲಿ 11 ದೀಪಾವಳಿ ರಾಕೆಟ್‌ ಹಾರಿಸಿದ ಭೂಪ | ವೀಕ್ಷಿಸಿ

ದೀಪಾವಳಿಯ ಪಟಾಕಿಗಳನ್ನು, ನಿರ್ದಿಷ್ಟವಾಗಿ ರಾಕೆಟ್‌ಗಳನ್ನು ಹಚ್ಚುವ ಈ ವ್ಯಕ್ತಿಯ ಅಸಾಮಾನ್ಯ ವಿಧಾನವೊಂದನ್ನು ತೋರಿಸುವ ಹಳೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಮತ್ತೊಮ್ಮೆ ವೈರಲ್ ಆಗುತ್ತಿದೆ. ಈ ಕಿರು ವೀಡಿಯೊವನ್ನು ಭಾರತೀಯ ಅರಣ್ಯ ಸೇವೆ (ಐಎಫ್‌ಎಸ್) ಅಧಿಕಾರಿ ಸುಸಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ತುಟಿಗಳ ನಡುವೆ ಇರುವ ಸಿಗರೇಟಿನಿಂದಲೇ ಅನೇಕ ದೀಪಾವಳಿ ರಾಕೆಟ್‌ಗಳನ್ನು … Continued

ದಾಖಲೆಯ ಮೂರನೇ ಐದು ವರ್ಷಗಳ ಅವಧಿಗೆ ಚೀನಾದ ಅಧ್ಯಕ್ಷರಾಗಿ ಮರು ಆಯ್ಕೆಯಾದ ಕ್ಸಿ ಜಿನ್‌ಪಿಂಗ್

ಬೀಜಿಂಗ್‌ : ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಭಾನುವಾರ ಆಡಳಿತಾರೂಢ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನಾದ ಪ್ರಧಾನ ಕಾರ್ಯದರ್ಶಿಯಾಗಿ ಮೂರನೇ ಬಾರಿಗೆ ಐದು ವರ್ಷಗಳ ಅವಧಿಗೆ ಪುನರಾಯ್ಕೆಗೊಂಡರು, ಇದು ಪಕ್ಷದ ಸಂಸ್ಥಾಪಕ ಮಾವೋ ಝೆಡಾಂಗ್‌ಗೆ ಮಾತ್ರ ಈ ಸವಲತ್ತು ನೀಡಲಾಗಿತ್ತು. 69ರ ಹರೆಯದ ಕ್ಸಿ ಅವರು ಅಧಿಕೃತ ನಿವೃತ್ತಿ ವಯಸ್ಸು 68 ದಾಟಿ 10 … Continued

ರಾಜೀವ್ ಗಾಂಧಿ ಫೌಂಡೇಶನ್‌ನ ಎಫ್‌ಸಿಆರ್‌ಎ ಪರವಾನಗಿ ರದ್ದುಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ: ವಿದೇಶಿ ನಿಧಿಯ ಕಾನೂನನ್ನು ಉಲ್ಲಂಘಿಸಿದ ಆರೋಪದ ಮೇಲೆ ರಾಜೀವ್ ಗಾಂಧಿ ಫೌಂಡೇಶನ್ (ಆರ್‌ಜಿಎಫ್) ನ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ) ಪರವಾನಗಿಯನ್ನು ಗೃಹ ಸಚಿವಾಲಯ (ಎಂಎಚ್‌ಎ) ಶನಿವಾರ ರದ್ದುಗೊಳಿಸಿದೆ. ರಾಜೀವ್ ಗಾಂಧಿ ಫೌಂಡೇಶನ್ ಸೋನಿಯಾ ಗಾಂಧಿ ಕುಟುಂಬದೊಂದಿಗೆ ಸಂಬಂಧ ಹೊಂದಿರುವ ಸರ್ಕಾರೇತರ ಸಂಸ್ಥೆಯಾಗಿದೆ.ಮೂಲಗಳ ಪ್ರಕಾರ, ಜುಲೈ 2020 ರಲ್ಲಿ, ಗೃಹ ಸಚಿವಾಲಯ (MHA) … Continued

ದೆಹಲಿ ಮಹಿಳೆಯ ಅಪಹರಣ, ಸಾಮೂಹಿಕ ಅತ್ಯಾಚಾರದ ಘಟನೆ ಕಟ್ಟುಕಥೆ : ಗಾಜಿಯಾಬಾದ್ ಪೊಲೀಸರು

ನವದೆಹಲಿ:  ಗಾಜಿಯಾಬಾದ್ ಪೊಲೀಸರು ಶನಿವಾರ ಮಹಿಳೆಯೊಬ್ಬರನ್ನು ಬಂಧಿಸಿದ್ದು, ಆಕೆ ಆಸ್ತಿಯನ್ನು ದೋಚುವ ಪ್ರಯತ್ನದಲ್ಲಿ ಸಾಮೂಹಿಕ ಅತ್ಯಾಚಾರದ ಆರೋಪದ ಕಥೆ ಕಟ್ಟಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಆಕೆಯನ್ನು ದೆಹಲಿಯ ಗುರು ತೇಗ್ ಬಹದ್ದೂರ್ (ಜಿಟಿಬಿ) ಆಸ್ಪತ್ರೆಗೆ ದಾಖಲಿಸಲಾಗಿತ್ತು. ದೆಹಲಿಯಿಂದ ನಮ್ಮ ಪೊಲೀಸ್ ತಂಡವು ಮಹಿಳೆಯನ್ನು ಬಂಧಿಸಿದೆ. ಮಹಿಳೆಯನ್ನು ಕೆಲವು ಸಮಯದ ಹಿಂದೆ ದೆಹಲಿಯ ಜಿಟಿಬಿ ಆಸ್ಪತ್ರೆಗೆ ದಾಖಲಿಸಲಾಗಿತ್ತು” … Continued

ಪಕ್ಷ ಬದಲಾಯಿಸಲು ಉದ್ಧವ್ ಠಾಕ್ರೆ ಬಣದ ನಾಲ್ವರು ಶಾಸಕರು ನನ್ನ ಸಂಪರ್ಕದಲ್ಲಿದ್ದಾರೆ : ನಾರಾಯಣ ರಾಣೆ

ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಆಡಳಿತ ಬಣಕ್ಕೆ ಸೇರಲು ಉದ್ಧವ್ ಠಾಕ್ರೆ ನೇತೃತ್ವದ ಬಣದ ನಾಲ್ವರು ಶಾಸಕರು ತಮ್ಮೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ಮತ್ತು ಕೇಂದ್ರ ಸಚಿವ ನಾರಾಯಣ ರಾಣೆ ಶನಿವಾರ ಹೇಳಿದ್ದಾರೆ. ಆದರೆ ಶಾಸಕರ ಹೆಸರನ್ನು ಬಹಿರಂಗಪಡಿಸಲು ಅವರು ನಿರಾಕರಿಸಿದ್ದಾರೆ ಎಂದು ವರದಿಗಳು ತಿಳಿಸಿವೆ. ಸಚಿವ ರಾಣೆ ಅವರು … Continued

ಒಟ್ಟಾರೆಯಾಗಿ ರೋಗಿಗಳಿಗೆ 18,000 ಕೋಟಿ ರೂ.ಗಳಷ್ಟು ಉಳಿಸಿದ ಜನೌಷಧಿ ಯೋಜನೆ: ಆರೋಗ್ಯ ಸಚಿವ ಮಾಂಡವಿಯಾ

ನವದೆಹಲಿ: ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರಗಳು ರೋಗಿಗಳ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಇದು ಕಳೆದ 8 ವರ್ಷಗಳಲ್ಲಿ ನಾಗರಿಕರಿಗೆ 18,000 ಕೋಟಿ ರೂಪಾಯಿಗಳ ಉಳಿತಾಯಕ್ಕೆ ಸಹಾಯ ಮಾಡಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ಡಾ. ಮಾಂಡವಿಯಾ ಅವರು, ಎಲ್ಲರಿಗೂ ಉತ್ತಮ … Continued

ಪಕ್ಷ ಉಳಿಸಲು ಬ್ರಿಟನ್‌ ಪ್ರಧಾನಿ ಹುದ್ದೆಗೆ ಸ್ಪರ್ಧೆ ಮಾಡದಂತೆ ರಿಷಿ ಸುನಕ್ ಅವರನ್ನು ಕೇಳಿಕೊಳ್ಳುತ್ತಿರುವ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ : ವರದಿ

ಲಂಡನ್‌: ರಿಷಿ ಸುನಕ್ ಅವರು ಮುಂದಿನ ಬ್ರಿಟನ್‌ ಪ್ರಧಾನಿಯಾಗಲು ಮುಂಚೂಣಿಯಲ್ಲಿರಬಹುದು, ಆದರೆ ಲಿಜ್ ಸ್ಟ್ರಸ್ ಬದಲಿಗೆ ತಾವು ಮರಳಿ ಬ್ರಿಟನ್‌ ಪ್ರಧಾನಿಯಾಗಲು ಬೋರಿಸ್ ಜಾನ್ಸನ್ ಅವರು ರಿಷಿ ಸುನಕ್‌ ಅವರನ್ನು ಸ್ಪರ್ಧೆಯಿಂದ ಹೊರಗುಳಿಯುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಬ್ರಿಟಿಷ್ ಮಾಧ್ಯಮಗಳ ವರದಿಗಳು ಹೇಳುತ್ತವೆ. ಕನ್ಸರ್ವೇಟಿವ್ ಪಕ್ಷದ ನಾಯಕತ್ವದ ಓಟದಲ್ಲಿ ರಿಷಿ ಸುನಕ್ ಅವರನ್ನು ಸೋಲಿಸಿದ ನಂತರ ಲಿಜ್ … Continued

ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಮಹಿಳಾ ವಿಭಾಗದ ಅಮಾನತು

ನವದೆಹಲಿ: ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್‌ಬಿ) ತನ್ನ ಮಹಿಳಾ ವಿಭಾಗವನ್ನು ಅಮಾನತುಗೊಳಿಸಿದೆ.  ಸಮುದಾಯದ ಅನೇಕರು ಮಂಡಳಿ ಕ್ರಮವನ್ನು ಟೀಕಿಸಿದ್ದಾರೆ. ಎಐಎಂಪಿಎಲ್‌ಬಿ ಪ್ರಧಾನ ಕಾರ್ಯದರ್ಶಿ ಮೌಲಾನಾ ಖಾಲಿದ್ ಸೈಫುಲ್ಲಾ ರಹಮಾನಿ ಮಹಿಳಾ ವಿಭಾಗದ ಸಂಚಾಲಕಿ ಡಾ ಅಸ್ಮಾ ಝೆಹ್ರಾ ಅವರಿಗೆ ಲಿಖಿತವಾಗಿ ತಿಳಿಸಿದ್ದು, ವಿಂಗ್ ಅನ್ನು ಅಮಾನತುಗೊಳಿಸಲಾಗಿದೆ ಮತ್ತು ಮಹಿಳೆಯರು ಅದರ ಆಶ್ರಯದಲ್ಲಿ … Continued

ರೈಲಿನೊಳಗೆ ನಮಾಜ್ ಮಾಡುತ್ತಿರುವ ವೀಡಿಯೊ ವೈರಲ್‌: ಕ್ರಮ ಕೈಗೊಳ್ಳುತ್ತೇವೆ ಎಂದ ಪೊಲೀಸರು

ನವದೆಹಲಿ: ರೈಲಿನೊಳಗೆ ಮುಸ್ಲಿಂ ಪುರುಷರ ಗುಂಪೊಂದು ನಮಾಜ್ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ವಿವಾದ ಭುಗಿಲೆದ್ದಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್‌ ಆಗಿರುವ ವೀಡಿಯೊದಲ್ಲಿ, ನಾಲ್ವರು ಪುರುಷರು ಕುಶಿನಗರದಲ್ಲಿ ರೈಲಿನಲ್ಲಿ ನಮಾಜ್ ಮಾಡುತ್ತಿರುವುದು ಕಂಡುಬಂದಿದೆ. ಅಕ್ಟೋಬರ್ 20ರಂದು ಸತ್ಯಾಗ್ರಹ ಎಕ್ಸ್‌ಪ್ರೆಸ್ ರೈಲಿನ ಸ್ಲೀಪರ್ ಕ್ಲಾಸ್ ಕೋಚ್‌ನಲ್ಲಿ ಈ ಘಟನೆ ನಡೆದಿದೆ. ಈ … Continued

ಡೆಂಗ್ಯೂ ರೋಗಿಗೆ ಡ್ರಿಪ್‌ನಲ್ಲಿ ‘ಮೋಸಂಬಿ ಜ್ಯೂಸ್’ ನೀಡಿದ ಪ್ರಕರಣ; 10 ಜನರ ಬಂಧನ, ‘ನಕಲಿ’ ಪ್ಲೇಟ್‌ಲೆಟ್‌ಗಳ ಪೌಚ್‌ಗಳ ವಶ

ಲಕ್ನೋ: “ನಕಲಿ” ರಕ್ತದ ಪ್ಲೇಟ್‌ಲೆಟ್‌ಗಳನ್ನು ಮಾರಾಟ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಕನಿಷ್ಠ 10 ಜನರನ್ನು ಬಂಧಿಸಲಾಗಿದೆ. ನಗದು ಸಹಿತ 18 ಪ್ಲಾಸ್ಮಾ ಪೌಚ್‌ಗಳು ಮತ್ತು ಅನುಮಾನಾಸ್ಪದ ರಕ್ತದ ಪ್ಲೇಟ್‌ಲೆಟ್‌ಗಳ ಮೂರು ಪೌಚ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಯಾಗ್‌ರಾಜ್‌ನಲ್ಲಿ ಗುರುವಾರ ಡೆಂಗ್ಯೂ ರೋಗಿಯೊಬ್ಬರಿಗೆ ರಕ್ತದ ಪ್ಲೇಟ್‌ಲೆಟ್‌ಗಳ ಬದಲಿಗೆ ಹಣ್ಣಿನ ರಸವನ್ನು ತುಂಬಿಸಿ ಡ್ರಿಪ್ಸ್‌ … Continued