ಗುಜರಾತ್ ನೂತನ ಸಿಎಂ ಆಗಿ ಇಂದು ಭೂಪೇಂದ್ರ ಪಟೇಲ್ ಪ್ರಮಾಣವಚನ ಸ್ವೀಕಾರ

ಗುಜರಾತ್ ನ ಅಹಮದಾಬಾದ್ ನ ಘಟ್ಲೋಡಿಯಾ ಕ್ಷೇತ್ರದ ಶಾಸಕರಾದ ಭೂಪೇಂದ್ರ ಪಟೇಲ್ (ಇಂದು) ಸೋಮವಾರ ಮಧ್ಯಾಹ್ನ 2:20 ಕ್ಕೆ ಗಾಂಧಿನಗರದ ರಾಜಭವನದಲ್ಲಿ ಗುಜರಾತಿನ ಹೊಸ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ರಾಜ್ಯಪಾಲ ಆಚಾರ್ಯ ದೇವವ್ರತ್ ಭಾನುವಾರ ತಿಳಿಸಿದ್ದಾರೆ. ಭೂಪೇಂದ್ರ ಪಟೇಲ್ ಅವರು, ರಾಜ್ಯದ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ … Continued

ಜಮ್ಮು-ಕಾಶ್ಮೀರ: ಮೇಘಸ್ಫೋಟಕ್ಕೆ ಒಂದೇ ಕುಟುಂಬದ ನಾಲ್ವರು ಸಾವು, ಒಬ್ಬ ನಾಪತ್ತೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ದಾಂಗಿವಚದಲ್ಲಿ ಮೇಘಸ್ಫೋಟ (Cloudburst)ವಾದ ಪರಿಣಾಮ ‘ಬಕರ್ವಾಲ್’ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಮತ್ತೊಬ್ಬ ನಾಪತ್ತೆಯಾಗಿದ್ದು, ಪೊಲೀಸರು ಮತ್ತು ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದ್ದಾರೆ. ಬಾರಾಮುಲ್ಲಾ ಜಿಲ್ಲೆಯ ರಫಿಯಾಬಾದ್ ಪ್ರದೇಶದ ಕಫರ್ನಾರ್ ಹುಲ್ಲುಗಾವಲಿನಲ್ಲಿ ಬಕರ್ವಾಲ್ ಕುಟುಂಬದ ನಾಲ್ವರು ಶವವಾಗಿ ಪತ್ತೆಯಾಗಿದ್ದಾರೆ. ಒಬ್ಬರು ಜೀವಂತವಾಗಿ ಪತ್ತೆಯಾಗಿದ್ದು, ಇನ್ನೊಬ್ಬರು … Continued

ಸುಪ್ರೀಂ ಕೋರ್ಟ್‌ ತರಾಟೆ ಬೆನ್ನಲ್ಲೇ ಕೋವಿಡ್‌ ಮರಣ ಪ್ರಮಾಣಪತ್ರದ ಮಾರ್ಗಸೂಚಿ ಬಿಡುಗಡೆ ಮಾಡಿದ ಕೇಂದ್ರ

ನವದೆಹಲಿ: ಮೂರನೇ ಕೊರೊನಾ ಅಲೆ ಅಪ್ಪಳಿಸುವ ಆತಂಕವಿದ್ದರೂ ಇದುವರೆಗೂ ಕೊರೊನಾದಿಂದ ಮೃತಪಟ್ಟಿರುವವರಿಗೆ ಸೂಕ್ತ ಮರಣ ಪ್ರಮಾಣಪತ್ರ ನೀಡಲು ಮಾರ್ಗಸೂಚಿಗಳ ರಚನೆಯಾಗಿಲ್ಲ ಎಂದು ಸುಪ್ರೀಂಕೋರ್ಟ್‌ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡ ನಂತರ ಕೇಂದ್ರ ಸರ್ಕಾರ ಈ ಸಂಬಂಧ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಕೋವಿಡ್ ಸಂಬಂಧಿತ ಸಾವುಗಳಿಗೆ ಪ್ರಮಾಣಪತ್ರಗಳನ್ನ ವಿತರಿಸುವ ಮಾರ್ಗಸೂಚಿಗಳನ್ನ ರೂಪಿಸುವಲ್ಲಿ ವಿಳಂಬವಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಸೆಪ್ಟೆಂಬರ್ … Continued

ಸೆಪ್ಟಂಬರ್ 17 ರಿಂದ ಕಿರಾಣಿ ವಿತರಣಾ ಸೇವೆ ನಿಲ್ಲಿಸಲಿರುವ ಜೊಮಾಟೊ..!

ನವದೆಹಲಿ:ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾದ ಜೊಮಾಟೊ (Zomato) ತನ್ನ ಕಿರಾಣಿ ವಿತರಣಾ ಸೇವೆಯನ್ನು ಸೆಪ್ಟೆಂಬರ್ 17ರಿಂದ ನಿಲ್ಲಿಸಲು ನಿರ್ಧರಿಸಿದೆ, . ಗ್ರೋಫರ್ಸ್‌ನಲ್ಲಿನ ಹೂಡಿಕೆ ತನ್ನ ಕಿರಾಣಿ ಪ್ರಯತ್ನಗಳಿಗಿಂತ ತನ್ನ ಷೇರುದಾರರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ಕಂಪನಿಯು ನಂಬಿದೆ. ‘ ನಮ್ಮ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಮತ್ತು ನಮ್ಮ ವ್ಯಾಪಾರಿ ಪಾಲುದಾರರಿಗೆ ಅತ್ಯುತ್ತಮ ಬೆಳವಣಿಗೆಯ … Continued

ಮಳೆಗೂ ಜಗ್ಗಲ್ಲ..ಸರ್ಕಾರಕ್ಕೂ ಬಗ್ಗಲ್ಲ..!: ದಾಖಲೆ ಮಳೆ ಮಧ್ಯೆಯೂ ರಾಕೇಶ್ ಟಿಕಾಯತ್‌-ಸಂಗಡಿಗರಿಂದ ದೆಹಲಿ ಜಲಾವೃತ ರಸ್ತೆಯಲ್ಲಿ ಧರಣಿ..!

ನವದೆಹಲಿ : ದೆಹಲಿ-ಎನ್‌ಸಿಆರ್‌ನಲ್ಲಿ ಶನಿವಾರ ಸುರಿದ ಭಾರೀ ಮಳೆಯಿಂದ ಜನಜೀವನ ಸ್ಥಗಿತಗೊಂಡಿದೆ. ಆದರೆ ದೆಹಲಿ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಧರಣಿ ಕುಳಿತಿದ್ದರು. ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನಾಯಕ ರಾಕೇಶ್ ಟಿಕೈತ್ ರೈತರ ಆಂದೋಲನದ ಘಾಜಿಪುರ ಧರಣಿ ನಿರತ ಸ್ಥಳದಲ್ಲಿ ನೀರಿನಿಂದ ಕೂಡಿದ ರಸ್ತೆಯಲ್ಲಿ ಧರಣಿ ಮುಂದುವರಿಸಿರುವುದು ಕುಳಿತಿರುವುದು ಕಂಡುಬಂದಿದೆ. ಕೃಷಿ ಕಾಯ್ದೆ ವಿರೋಧಿಸಿ … Continued

ಭೂಪೇಂದ್ರ ಪಟೇಲ್’ ಗುಜರಾತಿನ ನೂತನ ಮುಖ್ಯಮಂತ್ರಿ

ಶನಿವಾರ ವಿಜಯ್ ರೂಪಾನಿ ರಾಜೀನಾಮೆ ನೀಡಿದ ನಂತರ ಭಾನುವಾರ ಬಿಜೆಪಿ ಗುಜರಾತಿನ ಹೊಸ ಮುಖ್ಯಮಂತ್ರಿಯನ್ನು ಘೋಷಿಸಿದೆ. ಭೂಪೇಂದ್ರ ಪಟೇಲ್ ಗುಜರಾತಿನ ನೂತನ ಮುಖ್ಯಮಂತ್ರಿ ಆಗಲಿದ್ದಾರೆ. ಗಾಂಧಿನಗರದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯ ನಂತರ ಈ ಘೋಷಣೆ ಮಾಡಲಾಗಿದೆ. ಈ ಕುರಿತು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಬಿಜೆಪಿ ವೀಕ್ಷಕರು ಹಾಗೂ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ … Continued

ಕೇರಳ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ನಟಿ ಬಂಧನ-ಬಿಡುಗಡೆ

ಕೊಟ್ಟಾಯಂ: ಪಾದರಕ್ಷೆಗಳನ್ನು ಧರಿಸಿ ಕೇರಳದ ಅರ್ನುಮುಲ ದೇವಾಲಯದ ಹಾವಿನ ದೋಣಿ ಹತ್ತಿ ಫೋಟೋ ಶೂಟ್ ಮಾಡಿದ ನಟಿಯನ್ನು ಬಂಧಿಸಿ ನಂತರ ಬಿಡುಗಡೆ ಮಾಡಲಾಗಿದೆ. ಕಿರುತೆರೆಯ ನಟಿ ನಿಮಿಷಾ ಬೀಜೋ ಮತ್ತು ಆಕೆಯ ಛಾಯಾಗ್ರಾಹಕ ಉನ್ನಿ ಅವರನ್ನು ಶುಕ್ರವಾರ ತಿರುವಲ್ಲ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಜನಪ್ರಿಯತೆ ಗಳಿಸಿರುವ ನಟಿ ನಿಮಿಷಾ ತಮ್ಮ … Continued

ಅಂದಾಜ್ ಅಪ್ನಾ ಅಪ್ನಾ ..!: ಮಳೆಯಲ್ಲಿ ಛತ್ರಿ ಹಿಡಿದು ಗಿಡಕ್ಕೆ ನೀರು, ಕೆಳಗೆ ಮಾರ್ಬಲ್​ ;ಈ ದೃಶ್ಯಕ್ಕೆ ಸಿಕ್ಕಾಪಟ್ಟೆ ಟ್ರೋಲ್​ ಆದ ಮಧ್ಯಪ್ರದೇಶ ಸಿಎಂ

ಭೋಪಾಲ್​: ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್​ ಸಿಂಗ್​ ಚೌಹಾಣ್​ ಸಿಕ್ಕಾಪಟ್ಟೆ ಟ್ರೋಲ್​ ಆಗುತ್ತಿದ್ದಾರೆ. ಅವರ ಒಂದು ಫೋಟೊಕ್ಕೆ ನೆಟ್ಟಗರು ಛೇಡಿಸುತ್ತಿದ್ದಾರೆ. ಇದಕ್ಕೆ ಕಾರಣ ಆ ಫೋಟೋ ನೀಡುವ ಸಂದೇಶ. ಆ ಫೋಟದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್​ ಚೌಹಾಣ್​ ಅವರು ಗಿಡವೊಂದನ್ನು ನೆಟ್ಟು, ಅದಕ್ಕೆ ನೀರು ಹಾಕುತ್ತಿದ್ದಾರೆ. ಇದರಲ್ಲೇಣು ಆಶ್ವರ್ಯ ಎಂದು ಕೇಳಬೇಡಿ.. ಅಚ್ಚರಿ ಇರುವುದೇ ಇಲ್ಲಿ. ಹೀಗಾಗಿಯೇ … Continued

ಡಿಎ-ಡಿಆರ್ ಬಾಕಿ: ಪಿಂಚಣಿದಾರರ ಹಣ ಬಿಡುಗಡೆಗೆ ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಿಪಿಎಂ ಒತ್ತಾಯ

ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ನೀಡಬೇಕಾದ ಬಾಕಿ ಭತ್ಯೆ (ಡಿಎ) ಮತ್ತು ಬಾಕಿ ಪರಿಹಾರದ (ಡಿಆರ್) ಬಾಕಿ ಬಿಡುಗಡೆಗಾಗಿ ಭಾರತೀಯ ಪಿಂಚಣಿದಾರರ ಮಂಚ್ (ಬಿಪಿಎಂ) ಪ್ರಧಾನಿ ನರೇಂದ್ರ ಮೋದಿಯವರ ಮಧ್ಯಸ್ಥಿಕೆಯನ್ನು ಕೋರಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ, ಹಣಕಾಸು ಸಚಿವಾಲಯವು ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ 2021 ರ ಜೂನ್ 30 ರವರೆಗೆ ತುಟ್ಟಿ … Continued

ರಾಷ್ಟ್ರೀಯ ಖೋ -ಖೋ ಮಾಜಿ ಆಟಗಾರ್ತಿಯ ಕತ್ತು ಹಿಸುಕಿ ಕೊಲೆ:ಅತ್ಯಾಚಾರದ ಶಂಕೆ

ಬಿಜ್ನೋರ್: 24 ವರ್ಷದ ರಾಷ್ಟ್ರ ಮಟ್ಟದ ಮಾಜಿ ಖೋ-ಖೋ ಆಟಗಾರ್ತಿಯ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಬಿಜ್ನೋರ್ ನ ರೈಲ್ವೆ ನಿಲ್ದಾಣದ ಬಳಿ ರೈಲ್ವೆ ಸ್ಲೀಪರ್ ಗಳ ಮಧ್ಯದಲ್ಲಿ ಗಂಭೀರವಾಗಿ ಗಾಯಗೊಂಡು ಬಿದ್ದಿದ್ದಳು. ಏತನ್ಮಧ್ಯೆ, ಕೊಲೆಗೂ ಮುನ್ನ ಆಕೆಯ ಮೇಲೆ ಅತ್ಯಾಚಾರ ನಡೆದಿದೆ ಎಂದು … Continued