ಮಹಾರಾಷ್ಟ್ರದಲ್ಲಿ 68,000ಕ್ಕೂ ಹೆಚ್ಚು ದೈನಂದಿನ ಕೊರೊನಾ ಸೋಂಕು ದಾಖಲು..!

ಮುಂಬೈ: ಮಹಾರಾಷ್ಟ್ರವು ಕೋವಿಡ್‌ ಸಾಂಕ್ರಾಮಿಕ ರೋಗವು ಪ್ರಾರಂಭವಾದ ನಂತರ ಮೊದಲ ಬಾರಿಗೆ ಕಳೆದ 24 ಗಂಟೆಗಳಲ್ಲಿ 68,000 ಕ್ಕೂ ಹೆಚ್ಚು ಹೊಸ ಕೊರೊನಾ ಸೋಂಕಿತ ದೈನಂದಿನ ಪ್ರಕರಣಗಳನ್ನು ದಾಖಲಿಸಿದೆ. 68,631 ಹೊಸ ಕೊರೊನಾ ಪ್ರಕರಣಗಳೊಂದಿಗೆ ರಾಜ್ಯದ ಒಟ್ಟು ಕೋವಿಡ್ -19 ಪ್ರಕರಣಗಳು 38,39,338 ಕ್ಕೆ ತಲುಪಿದೆ ಎಂದು ಹೆಲ್ತತ ಬುಲೆಟಿನ್ ಹೇಳಿದೆ. ಇದರೊಂದಿಗೆ ಕಳೆದ 24 … Continued

ನಾಲ್ಕು ವಿಮಾನ ಸಂಸ್ಥೆಗಳ ವಿರುದ್ಧ ದೆಹಲಿ ಸರ್ಕಾರದಿಂದ ಎಫ್‌ಐಆರ್‌

ನವ ದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಹೆಚ್ಚುತ್ತಿದ್ದರೂ ಬೇಜವಾಬ್ದಾರಿ ಮೆರೆಯುತ್ತಿರುವ ನಾಲ್ಕು ವಿಮಾನಯಾನ ಸಂಸ್ಥೆಗಳ ವಿರುದ್ಧ ದೆಹಲಿ ಸರ್ಕಾರ ಎಫ್‌ಐಆರ್ ದಾಖಲಿಸಿದೆ. ಕೋವಿಡ್ ನಿಯಮ ಉಲ್ಲಂಘನೆ ಆರೋಪದಡಿ ಇಂಡಿಗೋ, ಏರ್ ಏಷ್ಯಾ, ವಿಸ್ತಾರಾ ಹಾಗೂ ಸ್ಪೈಸ್ ಜೆಟ್ ಏರ್ ಲೈನ್ಸ್ ವಿರುದ್ಧ ಎಫ್ ಐಆರ್ ದಾಖಲಾಗಿದೆ. ಮಹಾರಾಷ್ಟ್ರದಲ್ಲಿಯೇ ಈ ಏರ್ ಲೈನ್ಸ್ ಸಂಸ್ಥೆಗಳು ಪ್ರಯಾಣಿಕರ ನೆಗಟಿವ್ … Continued

ಕರ್ನಾಟಕದಲ್ಲಿ ಭಾನುವಾರ 19 ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕು, 81 ಸಾವು..!

ಬೆಂಗಳೂರು :ಕರ್ನಾಟಕದಲ್ಲಿ ಮತ್ತೆ ಕೊರೊಆ ಉಲ್ಬಣ ಮತ್ತೂ ಹೆಚ್ಚಾಗಿದೆ. ಭಾನುವಾರ ದೈನಂದಿನ ಕೊರೊನಾ ಸೋಂಕು ಹತ್ತೊಂಭತ್ತು ಸಾವಿರ ದಾಟಿದೆ..! ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ 19,067 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಮಸಯದಲ್ಲಿ 81 ಸೋಂಕಿತರು ಮೃತಪಟ್ಟಿದ್ದಾರೆ. ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ … Continued

ಕೋವಿಡ್ ಉಲ್ಬಣ: ದೇಶಾದ್ಯಂತ ‘ಆಕ್ಸಿಜನ್ ಎಕ್ಸ್‌ಪ್ರೆಸ್’ ನಡೆಸಲು ಭಾರತೀಯ ರೈಲ್ವೆ ಸಜ್ಜು

ಕೋವಿಡ್ -19 ಪ್ರಕರಣಗಳಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ದೇಶದ ಪ್ರಮುಖ ಕಾರಿಡಾರ್‌ಗಳಲ್ಲಿ ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ (ಎಲ್‌ಎಂಒ) ಮತ್ತು ಆಮ್ಲಜನಕ ಸಿಲಿಂಡರ್‌ಗಳನ್ನು ಸಾಗಿಸಲು ಭಾರತೀಯ ರೈಲ್ವೆ ಸಿದ್ಧವಾಗುತ್ತಿದೆ. ರೈಲ್ವೆ ಮೂಲಕ ದ್ರವ ವೈದ್ಯಕೀಯ ಆಮ್ಲಜನಕ (ಎಲ್‌ಎಂಒ) ಟ್ಯಾಂಕರ್‌ಗಳನ್ನು ಸ್ಥಳಾಂತರಿಸಬಹುದೇ ಎಂದು ಅನ್ವೇಷಿಸಲು ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ರೈಲ್ವೆ ಸಚಿವಾಲಯವನ್ನು ಸಂಪರ್ಕಿಸಿವೆ ಎಂದು ರೈಲ್ವೆ ಸಚಿವಾಲಯ … Continued

ಪಿಎಂ ಮೋದಿಗೆ ಬರೆದ ಪತ್ರದಲ್ಲಿ ಕೋವಿಡ್ ಬಿಕ್ಕಟ್ಟು ನಿಭಾಯಿಸಲು 5 ಅಂಶಗಳ ಪರಿಹಾರ‌ ಸೂತ್ರ ಸೂಚಿಸಿದ ಮಾಜಿ ಪಿಎಂ ಸಿಂಗ್‌

ನವ ದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಭಾನುವಾರ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರವೊಂದನ್ನು ಬರೆದಿದ್ದು, ದೇಶದಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಹಲವಾರು ಮಾರ್ಗಗಳನ್ನು ಸೂಚಿಸಿದ್ದಾರೆ. ಪತ್ರದಲ್ಲಿ, ಸಿಂಗ್ ವ್ಯಾಕ್ಸಿನೇಷನ್ ಅಭಿಯಾನದ ಒಂದು ಸಂಬಂಧಿತ ಅಂಶವನ್ನು ಎತ್ತಿ ತೋರಿಸಿದ್ದು, ಇದು ಸಾಂಕ್ರಾಮಿಕ ನಿರ್ವಹಣೆಯ ಒಂದು ದೊಡ್ಡ ಭಾಗವಾಗಿರುವುದರಿಂದ ಕೋವಿಡ್‌ ವ್ಯಾಕ್ಸಿನೇಷನ್ ಕಾರ್ಯಕ್ರಮದ … Continued

ವೈದ್ಯಕೀಯ ಆಮ್ಲಜನಕದ ಕೊರತೆ: ಕೇಂದ್ರದಿಂದ ವಿವಿಧ ರಾಜ್ಯಗಳಿಗೆ 162 ಪ್ರೆಶರ್ ಸ್ವಿಂಗ್ ಎಡ್ಸಾರ್ಪ್ಶನ್ ಪ್ಲಾಂಟ್‌ಗಳು ಮಂಜೂರಿ, 33 ಸ್ಥಾಪನೆ

ನವ ದೆಹಲಿ: ಕೋವಿಡ್‌-19 ಪ್ರಕರಣಗಳ ಹಿನ್ನೆಲೆಯಲ್ಲಿ ಆಮ್ಲಜನಕದ ಬೇಡಿಕೆ ಹೆಚ್ಚುತ್ತಿರುವ ಮಧ್ಯೆ, ಎಲ್ಲಾ ರಾಜ್ಯಗಳಲ್ಲಿ 162 ಪ್ರೆಶರ್ ಸ್ವಿಂಗ್ ಆಡ್ಸರ್ಪ್ಷನ್ (ಪಿಎಸ್ಎ) ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಕೇಂದ್ರವು ಅನುಮತಿ ನೀಡಿದೆ. ಇವು ವೈದ್ಯಕೀಯ ಆಮ್ಲಜನಕದ ಸಾಮರ್ಥ್ಯವನ್ನು 154.19 ಮೆಟ್ರಿಕ್ ಟನ್ ಹೆಚ್ಚಿಸುತ್ತವೆ. ಎಲ್ಲಾ ರಾಜ್ಯಗಳಲ್ಲಿ ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿ ಸ್ಥಾಪಿಸಲು 162 ಪಿಎಸ್ಎ ಆಮ್ಲಜನಕ ಸ್ಥಾವರಗಳನ್ನು … Continued

ಕೋವಿಡ್‌ :ದೇಶದ ಅತಿಹೆಚ್ಚು ಬಾಧೆಗೊಳಗಾದ ನಗರ ನಾಸಿಕ್‌

ಮುಂಬೈ: ಭಾರತದ ಪ್ರಮುಖ ನಗರಗಳಿಂದ ಮಾರ್ಚ್ 16 ಮತ್ತು ಏಪ್ರಿಲ್ 15 ರ ನಡುವೆ ಸಂಗ್ರಹಿಸಲಾದ ಕೋವಿಡ್‌ -19 ದತ್ತಾಂಶವು ಮಹಾರಾಷ್ಟ್ರದ ನಾಸಿಕ್ ನಗರವು ದೇಶದಲ್ಲಿ ಅತಿ ಹೆಚ್ಚು ಹಾನಿಗೊಳಗಾದ ನಗರವಾಗಿದೆ ಎಂದು ಪ್ರತಿ ಮಿಲಿಯನ್ ನಿವಾಸಿಗಳಿಗೆ ಪ್ರಕರಣಗಳು ತಿಳಿಸಿವೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳ ಪ್ರಕಾರ, ನಾಸಿಕ್‌ನಲ್ಲಿ … Continued

ಕೋವಿಡ್‌ ಉಲ್ಬಣ: ಪಶ್ಚಿಮ ಬಂಗಾಳದ ಎಲ್ಲ ಸಮಾವೇಶ ರದ್ದುಗೊಳಿಸಿದ ರಾಹುಲ್‌

ನವ ದೆಹಲಿ: ಕೋವಿಡ್ -19 ಉಲ್ಬಣದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಉಳಿದಿರುವ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸುವುದಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ಹೇಳಿದ್ದಾರೆ ಮತ್ತು “ದೊಡ್ಡ ಸಾರ್ವಜನಿಕ ಬೃಹತ್‌ ಸಮಾವೇಶ ನಡೆಸುವುದರಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕು” ಎಂದು ಎಲ್ಲಾ ರಾಜಕೀಯ ಮುಖಂಡರನ್ನು ಒತ್ತಾಯಿಸಿದ್ದಾರೆ. ಕೋವಿಡ್ ಪರಿಸ್ಥಿತಿಯ ದೃಷ್ಟಿಯಿಂದ, ನಾನು ಪಶ್ಚಿಮ ಬಂಗಾಳದಲ್ಲಿ ನನ್ನ ಎಲ್ಲಾ … Continued

ಕೊರೊನಾ ಸೋಂಕು: ನಿಲ್ಲದ ಭಾರತದ ದೈನಂದಿನ ಸೋಂಕಿನ ಏರಿಕೆ ಗ್ರಾಫ್‌..!

ನವ ದೆಹಲಿ: ಕೊರೊನಾ ವೈರಸ್‌ ಕಾಯಿಲೆಯ (ಕೋವಿಡ್ -19) 2,61,500 ದೈನಂದಿನ ಹೊಸ ಪ್ರಕರಣಗಳೊಂದಿಗೆ ಭಾರತವು ಅತಿ ಹೆಚ್ಚು ಏಕದಿನ ಸ್ಪೈಕ್ ಅನ್ನು ದಾಖಲಿಸುವುದು ಮುಂದುವರಿದಿದೆ.ಮತ್ತು 1501 ಸಾವುನೋವುಗಳನ್ನು ದಾಖಲಿಸಿದೆ, ಒಟ್ಟು ಸೋಂಕಿರ ಸಂಖ್ಯೆ 1,47,88,109 ಮತ್ತು ಸಾವಿನ ಸಂಖ್ಯೆ 1,77,150 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ. … Continued

ಕೊರೊನಾ ವೈರಸ್ ಹರಡುವಿಕೆ ತಡೆಗೆ ಎಲ್ಲ ಒಳಾಂಗಣ ಕಾರ್ಯಕ್ರಮಗಳಿಗೆ ಎರಡು ತಿಂಗಳ ನಿಷೇಧ: ಲ್ಯಾನ್ಸೆಟ್‌ ಇಂಡಿಯಾ ಟಾಸ್ಕ್ ಫೋರ್ಸ್ ಶಿಫಾರಸು

ಭಾರತದಲ್ಲಿ ಕೋವಿಡ್‌-19 ಹರಡುವಿಕೆ ವಿರುದ್ಧ ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದರೂ, ಪ್ರತಿ ದಿನ ಕಳೆದಂತೆ ವೈರಸ್ ಪ್ರಕರಣಗಳು ಹೆಚ್ಚುತ್ತಿವೆ. ವೈರಸ್ ಹರಡುವುದನ್ನು ತಡೆಯಲು ಕನಿಷ್ಠ ಎರಡು ತಿಂಗಳಾದರೂ ಒಳಾಂಗಣ ಕೂಟಗಳಿಗೆ ಸಂಪೂರ್ಣ ನಿಷೇಧ ಹೇರಬೇಕು ಎಂದು ಲ್ಯಾನ್ಸೆಟ್ ಕೋವಿಡ್ -19 ಆಯೋಗದ ಭಾರತ ಕಾರ್ಯಪಡೆ ತನ್ನ ವರದಿಯಲ್ಲಿ ತಿಳಿಸಿದೆ. ಧಾರ್ಮಿಕ, ರಾಜಕೀಯ ಘಟನೆಗಳು (ರಾಜ್ಯ ಚುನಾವಣೆಗಳು), … Continued