ಕ್ಯಾಪ್ಟಿವ್ ಬ್ಲಾಕ್‌ಗಳಿಂದ ಶೇ.೫೦ ಕಲ್ಲಿದ್ದಲು ಮಾರಾಟದ ಅನುಮತಿಗೆ ಕೇಂದ್ರ ಚಿಂತನೆ

ನವ ದೆಹಲಿ: ಕ್ಯಾಪ್ಟಿವ್ ಬ್ಲಾಕ್‌ಗಳಿಂದ ಉತ್ಪತ್ತಿಯಾಗುವ ಶೇಕಡಾ 50 ರಷ್ಟು ಕಲ್ಲಿದ್ದಲು / ಲಿಗ್ನೈಟ್ ಮಾರಾಟಕ್ಕೆ ಅನುಮತಿ ನೀಡಲು ಕೇಂದ್ರ ಸರ್ಕಾರ ಯೋಚಿಸಿದೆ.ಇದು ಉತ್ಪಾದನೆಯನ್ನು ವೃದ್ಧಿಸುವ ಮತ್ತು ಒಣ ಇಂಧನದ ಲಭ್ಯತೆಯನ್ನು ಹೆಚ್ಚಿಸುವ ಗುರಿ ಹೊಂದಿದೆ. ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 (ಎಂಎಂಡಿಆರ್) ನಲ್ಲಿ ಒಂದು ನಿಬಂಧನೆಯನ್ನು ಸೇರಿಸುವ ಮೂಲಕ … Continued

ಹತ್ಯಾಕಾಂಡದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ ಗಲ್ಲು ಶಿಕ್ಷೆಗೆ ಒಳಗಾದ ಮಹಿಳೆ

ಲಕ್ನೋ: ರಾಜ್ಯಪಾಲರಿಗೆ ಮತ್ತೊಂದು ಕರುಣೆ ಮನವಿ ಸಲ್ಲಿಸಿದ ನಂತರ, ಮರಣದಂಡನೆ ಶಿಕ್ಷೆಗೆ ಒಳಗಾದ ಶಬ್ನಮ್ ತನ್ನ ಗಲ್ಲಿಗೇರಿಸುವಿಕೆ ವಿಳಂಬಗೊಳಿಸಲು ಮತ್ತೊಂದು ದಾಳ ಎಸೆದಿದ್ದಾಳೆ. ತಾನು ಮುಗ್ದೆ ಎಂದು ಹೇಳಿಕೊಂಡ ಅವಳು, 2008ರ ಅಮ್ರೋಹಾ ಹತ್ಯಾಕಾಂಡದ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾಳೆ. ಭಾನುವಾರ ರಾಂಪುರ್ ಜೈಲಿನಲ್ಲಿ ತನ್ನ 12 ವರ್ಷದ ಮಗ ತಾಜ್ ಮೊಹಮ್ಮದ್‌ನನ್ನು ಭೇಟಿಯಾದಳು. ತಾಜ್ … Continued

ವ್ಯಾಪಾರೋದ್ಯಮಿಗಳಿಗಾಗಿ ಸ್ಟೇಟ್‌ ಬ್ಯಾಂಕ್ ಆಫ್‌ ಇಂಡಿಯಾ ಯೋನೊ ಮರ್ಚಂಟ್‌ ಆಪ್‌

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ವ್ಯಾಪಾರದ ಹಣ ಪಾವತಿಗಳ ಡಿಜಿಟಲೀಕರಣವನ್ನು ವಿಸ್ತರಿಸಲು ಯೋನೊ ಮರ್ಚಂಟ್‌ ಆಪ್‌ ಆರಂಭಿಸಲಿದೆ. ಎಸ್‌ಬಿಐ ಯೋನೊವನ್ನು ಪ್ರಮುಖ ಡಿಜಿಟಲ್‌ ಕೊಡುಗೆಯನ್ನು ವ್ಯಾಪಾರಿ ಸಮುದಾಯಕ್ಕೆ ವಿಸ್ತರಿಸುತ್ತಿದೆ. ಮುಂದಿನ ಎರಡು ವರ್ಷಗಳಲ್ಲಿ ದೇಶಾದ್ಯಂತ ಚಿಲ್ಲರೆ ಮತ್ತು ಉದ್ಯಮ ಕ್ಷೇತ್ರದಲ್ಲಿ ಸುಮಾರು ಎರಡು ಕೋಟಿ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡಿದೆ. ಮೊಬೈಲ್ ನೇತೃತ್ವದ ತಂತ್ರಜ್ಞಾನದ ಮೂಲಕ ಹಲವಾರು ವ್ಯಾಪಾರಿಗಳಿಗೆ … Continued

ಪಶ್ಚಿಮ ಬಂಗಾಳದಲ್ಲಿ ಪ್ರತಿ ಲೀಟರ್‌ಗೆ ೧ ರೂ.ತೆರಿಗೆ ಕಡಿತ ಮಾಡಿದ ಸರ್ಕಾರ

ಕೋಲ್ಕತ್ತಾ: ಫೆಬ್ರವರಿ 22 ರ ಮಧ್ಯರಾತ್ರಿಯಿಂದ ಜಾರಿಗೆ ಬರುವಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಗೆ ಲೀ 1 ರೂ ಕಡಿತಗೊಳಿಸುವಂತೆ ಬಂಗಾಳ ಸರ್ಕಾರ ಭಾನುವಾರ ಪ್ರಕಟಿಸಿದೆ. ರಾಜ್ಯ ಹಣಕಾಸು ಸಚಿವ ಅಮಿತ್ ಮಿತ್ರಾ ಈ ಕ್ರಮವು ಹೆಚ್ಚುತ್ತಿರುವ ಇಂಧನದ ಬೆಲೆಯಿಂದ ಬಳಲುತ್ತಿರುವ ಜನರಿಗೆ ಸ್ವಲ್ಪ ಅನುಕೂಲ ನೀಡುತ್ತದೆ ಎಂದು ಹೇಳಿದರು. ಕೇಂದ್ರವು ಪೆಟ್ರೋಲ್‌ನಿಂದ (ಫೆಬ್ರವರಿ … Continued

ಪೂರ್ವ ಲಡಾಖ್‌ನಲ್ಲಿ ಭಾರತ-ಚೀನಾ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣ

  ಸೇಲಂ: ಎರಡು ನೆರೆಹೊರೆಯವರ ನಡುವೆ ಒಂಬತ್ತು ಸುತ್ತಿನ ರಾಜತಾಂತ್ರಿಕ ಮತ್ತು ಮಿಲಿಟರಿ ಮಟ್ಟದ ಮಾತುಕತೆಯ ನಂತರ ಪೂರ್ವ ಲಡಾಖ್‌ನಲ್ಲಿ ಭಾರತ ಮತ್ತು ಚೀನಾ ಸೇನಾ ಹಿಂತೆಗೆತದ ಪ್ರಕ್ರಿಯೆಯು ‘ಪೂರ್ಣಗೊಂಡಿದೆ’ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಇಲ್ಲಿ ಹೇಳಿದರು. . ದೇಶವು ತನ್ನ ಗಡಿಯಲ್ಲಿ ಯಾವುದೇ “ಏಕಪಕ್ಷೀಯ ಕ್ರಮ” ಅನುಮತಿಸುವುದಿಲ್ಲ ಮತ್ತು ಅಂತಹ … Continued

ಬಿಜೆಪಿ ಹೊಸ ರಾಷ್ಟ್ರೀಯ ಪದಾಧಿಕಾರಿಗಳ ಉದ್ದೇಶಿಸಿ ಮಾತನಾಡಿದ ಪ್ರಧಾನಿ

ಪಕ್ಷದ ಮುಖ್ಯಸ್ಥ ಜೆ ಪಿ ನಡ್ಡಾ ಅವರ ಅಧ್ಯಕ್ಷತೆಯಲ್ಲಿ ನಡೆದ ಬಿಜೆಪಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿಯ ಹೊಸ ರಾಷ್ಟ್ರೀಯ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ಸಭೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ಪ್ರಾಣ ಕಳೆದುಕೊಂಡವರಿಗೆ ಗೌರವ ಸಲ್ಲಿಸುವ ಮೂಲಕ ತಮ್ಮ ಮಾತು ಪ್ರಾರಂಭಿಸಿದರು.ಸುಮಾರು ಒಂದು ವರ್ಷದಲ್ಲಿ ನಡೆದ ಪಕ್ಷದ … Continued

ನಿರ್ಲಕ್ಷಿಸಿದರೆ ಕೊವಿಡ್‌ ಮತ್ತೆ ನಮ್ಮ ಮನೆ ಬಾಗಿಲು ಬಡಿಯಲಿದೆ:ಮಹಾ ಸಿಎಂ

ಮುಂಬೈ: ಕೊವಿಡ್‌ ಪ್ರಕರಣಗಳು ಹೆಚ್ಚುತ್ತಿವೆ. ಹೀಗೆ ಆದರೆ ಮತ್ತೆ ನಮ್ಮ ಮನೆ ಬಾಗಿಲು ಬಡಿಯಲಿದೆ. ಇದು ಎರಡನೇ ಅಲೆಯೋ ಅಥವಾ ಇಲ್ಲವೋ ಎಂಬುದುಎರಡು ವಾರಗಳಲ್ಲಿ ಗೊತ್ತಾಗಲಿದೆ ಎಂದು ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ ಠಾಕ್ರೆ ಹೇಳಿದ್ದಾರೆ. ಅವರು ಮುಂಬೈನಲ್ಲಿ ರಾಜ್ಯದ ಕೊವಿಡ್‌-೧೯ರ ಪರಿಸ್ಥಿತಿ ಕುರಿತು ಎಲ್ಲಾ ವಿಭಾಗೀಯ ಆಯುಕ್ತರು ಮತ್ತು ಸಂಗ್ರಾಹಕರ ವೀಡಿಯೊ ಕಾನ್ಫರೆನ್ಸ್ ಮೂಲಕ ಸಭೆ … Continued

ಪುದುಚೆರಿ: ಮತ್ತಿಬ್ಬರು ಶಾಸಕರು ರಾಜೀನಾಮೆ, ಸಂಕಷ್ಟದಲ್ಲಿ ಕಾಂಗ್ರೆಸ್‌ ಸರ್ಕಾರ

ವಿಧಾನಸಭೆಯಲ್ಲಿ ಬಹುಮತ ಪರೀಕ್ಷೆಗೆ ಒಂದು ದಿನ ಮೊದಲು, ಪುದುಚೇರಿಯಲ್ಲಿ ಕಾಂಗ್ರೆಸ್ ಸರ್ಕಾರದ ಬಿಕ್ಕಟ್ಟು ಉಲ್ಬಣಗೊಂಡಿದೆ. ಕಾಂಗ್ರೆಸ್-ಡಿಎಂಕೆ ಮೈತ್ರಿಕೂಟದ ಇನ್ನೆರಡು ಶಾಸಕರು ಭಾನುವಾರ ರಾಜೀನಾಮೆ ನೀಡಿದರು. ಡಿಎಂಕೆ ಶಾಸಕ ವೆಂಕಟೇಶನ್ ಮತ್ತು ಕಾಂಗ್ರೆಸ್ ಶಾಸಕ ಕೆ. ಲಕ್ಷ್ಮೀನಾರಾಯಣನ್ ಅವರ ರಾಜೀನಾಮೆಯೊಂದಿಗೆ, ಆಡಳಿತಾರೂಢ ಮೈತ್ರಿಕೂಟದ ಬಲ ಈಗ 12 ಕ್ಕೆ ಇಳಿಸಲಾಗಿದೆ. 33 ಸದಸ್ಯರ ವಿಧಾನಸಭೆಯಲ್ಲಿ ಪ್ರತಿಪಕ್ಷಗಳು 14 … Continued

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ: ಕೇಂದ್ರ ಸರ್ಕಾರಕ್ಕೆ ಸೋನಿಯಾ ಪತ್ರ

ನವ ದೆಹಲಿ: ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಬಗ್ಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಕೇಂದ್ರ ಸರ್ಕಾರವು “ಜನರ ದುಃಖ ಮತ್ತು ಸಂಕಟಗಳಿಂದ ಲಾಭ ಗಳಿಸುತ್ತಿದೆ” ಎಂದು ಆರೋಪಿಸಿದೆ. ಮೂರು ಪುಟಗಳ ಪತ್ರದಲ್ಲಿ ಸೋನಿಯಾ ಗಾಂಧಿ ಕೇಂದ್ರ ಸರ್ಕಾರವನ್ನು “ಪೆಟ್ರೋಲ್ ಮತ್ತು ಡೀಸೆಲ್ ಮೇಲೆ … Continued

ಕೇರಳದಲ್ಲಿ ಬಿಜೆಪಿ ಪ್ರಬಲ ಸ್ಪರ್ಧೆ ನೀಡುವ ಪಕ್ಷವಲ್ಲ: ತರೂರ

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಕೆಲ ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಿಜೆಪಿ ಪ್ರಬಲ ಸ್ಪರ್ಧಿಯಲ್ಲ ಎಂದು ಹೇಳಿದ ಕಾಂಗ್ರೆಸ್‌ ಮುಖಂಡ ಶಶಿ ತರೂರ್‌, ಮೆಟ್ರೋಮ್ಯಾನ್‌ ಇ. ಶ್ರೀಧರನ್‌ ಬಿಜೆಪಿ ಸೇರಿದರೆ ಚುನಾವಣೆಯಲ್ಲಿ ಹೆಚ್ಚಿನ ಪರಿಣಾಮವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. 2016ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ ಒಂದು ಸ್ಥಾನ ಗೆಲ್ಲಲು ಹರಸಾಹಸ ಮಾಡಿದ ಬಿಜೆಪಿ ರಾಜ್ಯದಲ್ಲಿ ಪ್ರಬಲ ಸ್ಪರ್ಧೆ ನೀಡುವ ಪಕ್ಷವಲ್ಲ. … Continued