ಎಲ್ಲ ವಯಸ್ಕರಿಗೂ ಲಸಿಕೆ ನೀಡಿದ ದೇಶದ ಮೊದಲ ಹಳ್ಳಿ ಜಮ್ಮು-ಕಾಶ್ಮೀರದ ಈ ಕುಗ್ರಾಮ

ಶ್ರೀನಗರ: ಇದು ಕುಗ್ರಾಮ. ಈ ಹಳ್ಳಿಗೆ ಬರಬೇಕೆಂದರೆ 18 ಕಿ.ಮೀ ನಡೆಯಬೇಕು. ಬಹುಪಾಲು ಮಂದಿ ಅಲೆಮಾರಿಗಳು. ಜಮ್ಮು ಕಾಶ್ಮೀರದ ಈ ಕುಗ್ರಾಮ ಇದೀಗ ಕೊರೊನಾ ವಿರುದ್ಧ ಎಲ್ಲಾ ವಯಸ್ಕರಿಗೂ ಲಸಿಕೆ ನೀಡಿದ ಮೊದಲ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಹಳ್ಳಿಯ ಹೆಸರು ವೆಯಾನ್. ಇಲ್ಲಿ 18 ವರ್ಷ ಮೇಲ್ಪಟ್ಟ 362 ವಯಸ್ಕರಿಗೆ ಕೊರೊನಾ ಲಸಿಕೆ … Continued

16 ವರ್ಷದ ಬಾಲಕಿಗೆ ಕಾಮೋತ್ತೇಜಕ ಚುಚ್ಚುಮದ್ದು ನೀಡಿ 8 ವರ್ಷಗಳಿಂದ ಅತ್ಯಾಚಾರ ಆರೋಪ; ನಾಲ್ವರ ಬಂಧನ

ಅಂಧೇರಿ (ಮುಂಬೈ) ನಲ್ಲಿ ಅಪ್ರಾಪ್ತ ವಯಸ್ಕಳ ಮೇಲೆ ಅತ್ಯಾಚಾರ ಮತ್ತು ಅಪಹರಣಕ್ಕೆ ಸಂಬಂಧಿಸಿದಂತೆ ನಾಲ್ಕು ಜನರನ್ನು ಬಂಧಿಸಲಾಗಿದೆ. 16 ವರ್ಷದ ಜೂನಿಯರ್ ಕಾಲೇಜು ವಿದ್ಯಾರ್ಥಿನಿ, ಉದ್ಯಮಿ ಮಗಳು, ನೆರೆಮನೆಯ ದಂಪತಿ ಮಾತ್ರೆ ಮತ್ತು ಚುಚ್ಚುಮದ್ದಿನ ರೂಪದಲ್ಲಿ ಕಾಮೋತ್ತೇಜಕಗಳನ್ನು ಸೇವಿಸುವಂತೆ ಒತ್ತಾಯಿಸಿದ್ದಾರೆ ಎಂದು ಆರೋಪಿಸಿದ್ದಾಳೆ. ನೆರೆಯಾತ ತನ್ನ ಹೆಂಡತಿಯ ಉಪಸ್ಥಿತಿಯಲ್ಲಿ ಈಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ … Continued

ಈ 100 ವರ್ಷದ ವಕೀಲರು ಈಗಲೂ ಪ್ರಾಕ್ಟೀಸ್‌ ಮಾಡ್ತಾರೆ..! ಕೋವಿಡ್‌ ಸಾಂಕ್ರಾಮಿಕದಲ್ಲಿ ವರ್ಚುವಲ್‌ನಲ್ಲಿ ಕೋರ್ಟ್‌ ಪ್ರಕರಣಕ್ಕೆ ಹಾಜರಾಗ್ತಾರೆ..!!

ಜೋಧ್‌ಪುರದ ಮೂಲದ ವಕೀಲ ಲೇಖರಾಜ್ ಮೆಹ್ತಾ ಅವರು 2021 ರ ಜೂನ್ 4 ರಂದು 100 ನೇ ವರ್ಷಕ್ಕೆ ಕಾಲಿಟ್ಟರು, ಆದರೆ ಇದು ಅವರನ್ನು ಕೆಲಸ ಮಾಡುವುದನ್ನು ನಿಲ್ಲಿಸಲಿಲ್ಲ. ಅವರಿಗೆ, ‘ವಯಸ್ಸು ಕೇವಲ ಒಂದು ಸಂಖ್ಯೆ’ ಮತ್ತು ಇಂಟರ್ನೆಟ್ ಮತ್ತು ಝೂಮ್ ಬಳಸಲು ಕಲಿತ ನಂತರ ಅವರು ಶತಕ ದಾಟಿದ ನಂತರವೂ ವರ್ಚುವಲ್‌ ವಿಚಾರಣೆಗಳಿಗೆ ಹಾಜರಾಗುತ್ತಿದ್ದಾರೆ. … Continued

ಕೇಂದ್ರೀಕೃತ ಉಚಿತ ಲಸಿಕೆ ನೀಡಲು 50,000 ಕೋಟಿ ರೂ.ಗಳಷ್ಟು ವೆಚ್ಚವಾಗಬಹುದು…

ನವದೆಹಲಿ: ಜೂನ್ 21 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ರಾಜ್ಯಗಳಿಗೆ ಉಚಿತ ಲಸಿಕೆಗಳನ್ನು ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ ಒಂದು ದಿನದ ನಂತರ 50,000 ಕೋಟಿ ರೂ. ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಈ ಕುಎಇರು ಎನ್ಡಿಟಿವ ವರದಿ ಪ್ರಕಟಿಸಿದ್ದು, ಇದಕ್ಕೆ ಸುಮಾರು 50,000 ಕೋಟಿ ರೂ. ಬೇಕಾಗುತ್ತದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ … Continued

ಭಾರತದಲ್ಲಿ 63 ದಿನಗಳ ನಂತರ 1 ಲಕ್ಷಕ್ಕಿಂತ ಕಡಿಮೆಯಾದ ದೈನಂದಿನ ಕೋವಿಡ್ ಪ್ರಕರಣಗಳು, ಚೇತರಿಕೆ ಪ್ರಮಾಣ 94.29% ಕ್ಕೆ ಏರಿಕೆ

ನವ ದೆಹಲಿ: ಭಾರತವು ಮಂಗಳವಾರ 86,498 ಹೊಸ ಕೋವಿಡ್ -19 ಪ್ರಕರಣಗಳನ್ನು ದಾಖಲಿಸಿದೆ, ಇದು ಎರಡು ತಿಂಗಳಲ್ಲಿ ಅತಿ ಕಡಿಮೆ ದಾಖಲಾದ ದೈನಂದಿನ ಪ್ರಕರಣವಾಗಿದೆ. ದೇಶದ ಚೇತರಿಕೆ ಪ್ರಮಾಣವನ್ನು ಶೇಕಡಾ 94.29 ಕ್ಕೆ ಏರಿದೆ. ಭಾರತವು 66 ದಿನಗಳಲ್ಲಿ ಅತಿ ಕಡಿಮೆ ಕೋವಿಡ್ ಪ್ರಕರಣಗಳನ್ನು ವರದಿ ಮಾಡಿದೆ ಮತ್ತು 63 ದಿನಗಳ ನಂತರ ಒಂದು ಲಕ್ಷಕ್ಕಿಂತ … Continued

ನವಜಾತ ಶಿಶುವಿಗೆ ಬ್ಲ್ಯಾಕ್ ಫಂಗಸ್​: ಶಸ್ತ್ರ ಚಿಕಿತ್ಸೆ ಯಶಸ್ವಿ

ಆಗ್ರಾ: ನಗರದ ಸರೋಜಿನಿ ನಾಯ್ಡು ಮೆಡಿಕಲ್ ಕಾಲೇಜಿನ ವೈದ್ಯರು ಬ್ಲ್ಯಾಕ್​ ಫಂಗಸ್ ಕಾಣಿಸಿಕೊಂಡಿದ್ದ ನವಜಾತ ಶಿಶುವಿನ ಶಸ್ತ್ರಚಿಕಿತ್ಸೆಯನ್ನು ಸೋಮವಾರ ಯಶಸ್ವಿಯಾಗಿ ಮಾಡಿ, ಮಗುವಿನ ಜೀವ ಉಳಿಸಿದ್ದಾರೆ. 14 ದಿನಗಳ ಹೆಣ್ಣುಮಗುವಿನ ಎಡ ಕೆನ್ನೆಯ ಮೇಲೆ ಕಪ್ಪು ಮಚ್ಚೆ ಮತ್ತು ಕೀವು ಕಾಣಿಸಿಕೊಂಡಿತ್ತು. ಶನಿವಾರ ಸಂಜೆ ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಈ ಸೋಂಕನ್ನು ಶಸ್ತ್ರಚಿಕಿತ್ಸೆಯ ಮೂಲಕ … Continued

ಪಶ್ಚಿಮ ಬಂಗಾಳದಲ್ಲಿ ಸಿಡಿಲು ಬಡಿದು 23 ಮಂದಿ ಸಾವು

ಕೋಲ್ಕತ್ತಾ: ದಕ್ಷಿಣ ಬಂಗಾಳದ ಮೂರು ಜಿಲ್ಲೆಗಳಲ್ಲಿ ಸಿಡಿಲು ಬಡಿದು ಒಟ್ಟು 23 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನದಿಂದ ಕೋಲ್ಕತ್ತಾ ಕೂಡ ಗುಡುಗು ಸಹಿತ ಮತ್ತು ಭಾರಿ ಮಳೆಗೆ ಸಾಕ್ಷಿಯಾಯಿತು. ಮುರ್ಷಿದಾಬಾದ್‌ನಲ್ಲಿ ಒಂಭತ್ತು, ಹೂಗ್ಲಿಯಲ್ಲಿ 10, ಹೌರಾದಲ್ಲಿ ಎರಡು ಮತ್ತು ಪಶ್ಚಿಮ ಮಿಡ್ನಾಪೋರ್ ಜಿಲ್ಲೆಯಲ್ಲಿ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ, ಪಶ್ಚಿಮ ಬಂಗಾಳದಲ್ಲಿ … Continued

ಆಂಧ್ರದಲ್ಲಿ ಆನಂದಯ್ಯ ಗಿಡಮೂಲಿಕೆ ಕೊರೊನಾ ಔಷಧಿ ವಿತರಣೆ ಆರಂಭ: ಮುಗಿಬೀಳುತ್ತಿರುವ ಜನ

ನೆಲ್ಲೂರು: ಕೊರೊನಾ ವಿರುದ್ಧ ಆನಂದಯ್ಯ ಅವರ ಗಿಡಮೂಲಿಕೆಗಳ ಔಷಧದ ಬಳಕೆಗೆ ಆಂಧ್ರ ಸರ್ಕಾರ ಅನುಮತಿ ನೀಡುತ್ತಿದಂತೆ ಔಷಧ ವಿತರಣೆ ಶುರುವಾಗಿದೆ. ಜಿಲ್ಲೆಯ ಗೊಲಗಮುಡಿಯಲ್ಲಿ ಆನಂದಯ್ಯ ಔಷಧ ವಿತರಣೆ ಇಲ್ಲಿನ ವೆಂಕಯ್ಯ ಸ್ವಾಮಿ ಆಶ್ರಮದಲ್ಲಿ ಶುರುವಾಗಿದ್ದು ಔಷಧಕ್ಕಾಗಿ ಜನ ಮುಗಿಬಿದ್ದಿದ್ದಾರೆ. ಚಿತ್ತೂರು ಜಿಲ್ಲೆಯ ಚಂದ್ರಗಿರಿ ಕ್ಷೇತ್ರದ ಜನಕ್ಕೆ ಮೊದಲು ಔಷಧ ಲಭ್ಯವಾಗಲಿದೆ. ಅಧಿಕಾರಿಗಳಿಂದ ಅನುಮತಿ ಪಡೆದ ಕೂಡಲೇ … Continued

ಆರೋಗ್ಯ ಸಚಿವಾಲಯದಿಂದ ಕೋವಿಡ್‌-19 ರೋಗಿಗಳಿಗೆ ಔಷಧಿಗಳ ಬಳಕೆ, ಪರೀಕ್ಷೆಗೆ ಮಾರ್ಗಸೂಚಿ ಬಿಡುಗಡೆ

ನವ ದೆಹಲಿ: ಕೇಂದ್ರ ಆರೋಗ್ಯ ಸಚಿವಾಲಯವು ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಎಂಟಿ-ವೈರಲ್ ಫೆವಿಪಿರವಿರ್ ಬಳಕೆಯನ್ನು ತನ್ನ ಕೋವಿಡ್‌-19 ಚಿಕಿತ್ಸಾ ಮಾರ್ಗಸೂಚಿಗಳಿಂದ ಸೋಮವಾರ ಕೈಬಿಟ್ಟಿದೆ. ಒಂಭತ್ತು ಪುಟಗಳ ಮಾರ್ಗಸೂಚಿಗಳಲ್ಲಿ ಈ ಔಷಧಿಗಳ ಬಳಕೆಯನ್ನು ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡಲು ವೈದ್ಯರು ವ್ಯಾಪಕವಾಗಿ ಬಳಸಿದ್ದಾರೆ. ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ನೀಡಿದ ಹಿಂದಿನ ಮಾರ್ಗಸೂಚಿಗಳಲ್ಲಿ … Continued

ಕೊರೊನಾದಿಂದ ಭಾರತದಲ್ಲಿ ಪೋಷಕರನ್ನು ಕಳೆದುಕೊಂಡ 30,000ಕ್ಕೂ ಮಕ್ಕಳು : ಸುಪ್ರೀಂಕೋರ್ಟಿಗೆ ಮಕ್ಕಳ ಆಯೋಗ ಮಾಹಿತಿ

ನವ ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆಗೆ ವಿವಿಧ ರಾಜ್ಯಗಳು ಸಲ್ಲಿಸಿದ ಮಾಹಿತಿಯ ಪ್ರಕಾರ 30,071 ಮಕ್ಕಳು ಪೋಷಕರನ್ನು ಕಳೆದುಕೊಂಡು ಅನಾಥರಾಗಿದ್ದಾರೆ, ಪೋಷಕರನ್ನು ಕಳೆದುಕೊಂಡಿದ್ದಾರೆ ಎಂದು ಸುಪ್ರೀಂ ಕೋರ್ಟ್​ಗೆ ರಾಷ್ಟ್ರೀಯ ಮಕ್ಕಳ ಆಯೋಗ ಮಾಹಿತಿ ನೀಡಿದೆ. ಕೊರೊನಾದಿಂದಾಗಿ ಒಟ್ಟು, 26,176 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದರೆ 3,621 ಮಕ್ಕಳು ಅನಾಥರಾಗಿದ್ದಾರೆ ಮತ್ತು 274 ಮಕ್ಕಳನ್ನು ಮನೆಯಿಂದ ಹೊರದಬ್ಬಲಾಗಿದೆ … Continued