ಈಗ ಕರುಳಿಗೆ ಬ್ಯ್ಲಾಕ್‌ ಫಂಗಸ್‌….! ಕೋರೊನಾ ರೋಗಿಗಳಲ್ಲಿ ಸಣ್ಣ ಕರುಳಿನ ಬ್ಲ್ಯಾಕ್‌ ಫಂಗಸ್‌ ಅಪರೂಪದ ಪ್ರಕರಣ ಪತ್ತೆ..!!

ನವ ದೆಹಲಿ: ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಯಲ್ಲಿ ಶನಿವಾರ ಸಣ್ಣ ಕರುಳಿನ ಮ್ಯೂಕೋರ್ಮೈಕೋಸಿಸ್ ಅಥವಾ ಕಪ್ಪು ಶಿಲೀಂಧ್ರದ ಅಪರೂಪದ ಪ್ರಕರಣ ವರದಿಯಾಗಿದೆ. ಸೋಂಕಿತ ಇಬ್ಬರು ರೋಗಿಗಳುಕೋವಿಡ್‌-19 ಮತ್ತು ಮಧುಮೇಹವನ್ನು ಹೊಂದಿದ್ದರು ಆದರೆ ಅವರಲ್ಲಿ ಒಬ್ಬರು ಮಾತ್ರ ಸ್ಟೀರಾಯ್ಡುಗಳನ್ನು ಪಡೆದಿದ್ದರು. ವರದಿಗಳ ಪ್ರಕಾರ, 56 ವರ್ಷದ ರೋಗಿಯೊಬ್ಬರು ಇತ್ತೀಚೆಗೆ ಪತ್ನಿ ಮತ್ತು ಇತರ ಇಬ್ಬರು ಕುಟುಂಬ ಸದಸ್ಯರನ್ನು … Continued

ಅಲೋಪಥಿ ವಿರುದ್ಧದ ಟೀಕೆಗಳಿಗೆ ಸಾಂಕ್ರಾಮಿಕ ಕಾಯ್ದೆಯಡಿ ರಾಮದೇವ್ ವಿರುದ್ಧ ಪ್ರಕರಣ ದಾಖಲಿಸಿ: ಕೇಂದ್ರಕ್ಕೆ ಐಎಂಎ ಪತ್ರ

ನವ ದೆಹಲಿ: ಕೋವಿಡ್‌ -19 ಸಾಂಕ್ರಾಮಿಕ ರೋಗದ ಉಲ್ಬಣದ ಮಧ್ಯೆ ಅಲೋಪತಿ ವಿರುದ್ಧ ಹೇಳಿಕೆ ನೀಡಿದ್ದಕ್ಕಾಗಿ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿ ಯೋಗ ಗುರು ಬಾಬಾ ರಾಮದೇವ್ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಭಾರತೀಯ ವೈದ್ಯಕೀಯ ಕ್ರಮ (ಐಎಂಎ) ಕೇಂದ್ರ ಸರ್ಕಾರವನ್ನು ಶನಿವಾರ ಒತ್ತಾಯಿಸಿದೆ. ರಾಮದೇವ್ ಅಲೋಪತಿ ಔಷಧಿಗಳ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ … Continued

ಕೋವಿಡ್‌-19 ಸವಾಲು: ಮನೆ ಬಾಗಿಲಿಗೆ ಲಸಿಕೆ ನೀಡಲು ಚೆನ್ನೈ ಪಾಲಿಕೆ ಪ್ರಯತ್ನ

ಚೆನ್ನೈ: ಕೋವಿಡ್‌-19 ಸಾಂಕ್ರಾಮಿಕ ರೋಗದ ಬಿಕ್ಕಟ್ಟನ್ನು ಕೊನೆಗೊಳಿಸಲು ಲಸಿಕೆಗಳು ಒಂದು ನಿರ್ಣಾಯಕ ಸಾಧನವಾಗಿದೆ. ಆದಾಗ್ಯೂ, ಲಸಿಕೆ ಕೇಂದ್ರಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿರುವುದರಿಂದ, ಈ ಸ್ಥಳಗಳು ಕೋವಿಡ್‌-19 ಸೋಂಕುಗಳ ಸಂಭಾವ್ಯ ತಾಣಗಳಾಗಬಹುದಾಗಿದೆ.ಈ ಸಮಸ್ಯೆಯನ್ನು ಹೋಗಲಾಡಿಸಲು, ಚೆನ್ನೈ ಕಾರ್ಪೊರೇಷನ್ ನಗರವಾಸಿಗಳಿಗೆ ಮನೆ ಬಾಗಿಲಿಗೆ ಲಸಿಕೆ ನೀಡುವ ಪ್ರಯತ್ನವನ್ನು ಪ್ರಾರಂಭಿಸಿದೆ. ನಗರದ ನಿವಾಸಿಗಳ ಕಲ್ಯಾಣ ಸಂಘ (Residents Welfare … Continued

ಭಾರತದಲ್ಲಿ ಆಗಸ್ಟ್​ನಿಂದ ಸ್ಪುಟ್ನಿಕ್ ವಿ ಲಸಿಕೆ ಉತ್ಪಾದನೆ ಆರಂಭ

ನವ ದೆಹಲಿ: ಶೀಘ್ರದಲ್ಲಿಯೇ ಸ್ಪುಟ್ನಿಕ್ ವಿ ತಯಾರಿಕಾ ಫಾರ್ಮುಲಾವನ್ನು ಭಾರತಕ್ಕೆ ನೀಡಲಿಗು, ಆಗಸ್ಟ್​ನಿಂದ ಲಸಿಕೆ ಉತ್ಪಾದನೆ ಆರಂಭವಾಗಲಿದೆ ಎಂದು ರಷ್ಯಾ ಭಾರತದ ರಾಯಭಾರಿ ಡಿ.ಬಿ. ವೆಂಕಟೇಶ್ ವರ್ಮಾ ಶನಿವಾರ ತಿಳಿಸಿದ್ದಾರೆ. ಭಾರತಕ್ಕೆ ರಷ್ಯಾ ಮೇ ಅಂತ್ಯದ ವೇಳೆಗೆ 3 ಮಿಲಿಯನ್ ಡೋಸ್ ಸ್ಪುಟ್ನಿಕ್ ವಿ ಲಸಿಕೆಯನ್ನು ಒಟ್ಟಿಗೆ ಪೂರೈಕೆ ಮಾಡಲಿದೆ. ಮತ್ತು ಜೂನ್​ನಲ್ಲಿ ಈ ಸಂಖ್ಯೆಯನ್ನು … Continued

ಕರ್ಫ್ಯೂ ಉಲ್ಲಂಘನೆಗೆ ಥಳಿಸಿದ ಪೊಲೀಸರು, ಬಾಲಕ ಸಾವು; ಇಬ್ಬರ ಅಮಾನತು

ಲಕ್ನೋ:17 ವರ್ಷದ ಬಾಲಕನ ಸಾವಿಗೆ ಸಂಬಂಧಸಿದಂತೆ ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಅಮಾನತುಗೊಳಿಸಲಾಗಿದೆ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರಂಭದಲ್ಲಿ ಅಮಾನತುಗೊಂಡಿದ್ದ ಗೃಹರಕ್ಷಕನನ್ನು ಸಹ ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ರಾಜ್ಯ ರಾಜಧಾನಿ ಲಕ್ನೋದಿಂದ ಸುಮಾರು 65 ಕಿ.ಮೀ ದೂರದಲ್ಲಿರುವ ಉನ್ನಾವೊದ ಬಂಗರ್ಮೌ ಪಟ್ಟಣದಲ್ಲಿರುವ ಬಾಲಕ ಕೋವಿಡ್‌ … Continued

ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಲಾಲು​​ಗೆ ಕ್ಲೀನ್​ ಚಿಟ್​

ನವ ದೆಹಲಿ : ಬಿಹಾರದ ಮಾಜಿ ಮುಖ್ಯಮಂತ್ರಿ ಮತ್ತು ರಾಷ್ಟ್ರೀಯ ಜನತಾದಳ(ಆರ್​ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್ ಅವರಿಗೆ ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಸಿಬಿಐ ಕ್ಲೀನ್ ಚಿಟ್ ನೀಡಿದೆ ಎಂದು ವರದಿಯಾಗಿದೆ. ಎನ್​ಡಿಟಿವಿ ವರದಿ ಮಾಡಿದ್ದು, ವರದಿ ಪ್ರಕಾರ, ಈ ಪ್ರಕರಣದಲ್ಲಿ ಲಾಲು ಪ್ರಸಾದ ಯಾದವ್‌ ಕೇಂದ್ರ ರೈಲ್ವೆ ಸಚಿವರಾಗಿದ್ದಾಗ, ದೆಹಲಿಯ ಐಷಾರಾಮಿ ಬಡಾವಣೆಯ ಪ್ರಾಪರ್ಟಿಯೊಂದನ್ನು … Continued

ಏನಿದೇನಿದು..ಆಂಧ್ರದಲ್ಲಿ ಕೋವಿಡ್‌ ‘ಗಿಡಮೂಲಿಕೆʼಔಷಧಿ ಪಡೆಯಲು ಸೇರಿದ 10000 ಜನರು..! ಕಣ್ಣನಿ ಹನಿ ಆಮ್ಲಜನಕದ ಮಟ್ಟ ಕಾಪಾಡುತ್ತಂತೆ..!

ಹೈದರಾಬಾದ್‌: ಆಂಬ್ಯುಲೆನ್ಸ್‌ಗಳಲ್ಲಿರುವ ಗಂಭೀರ ಕೋವಿಡ್‌-19 ರೋಗಿಗಳು ಸೇರಿದಂತೆ ಸಾವಿರಾರು ಜನರು ಮೇ 21ರ ಬೆಳಿಗ್ಗೆ ಆಂಧ್ರಪ್ರದೇಶದ ನೆಲ್ಲೂರಿನ ಕೃಷ್ಣಪಟ್ಟಣಂ ಪಟ್ಟಣದಲ್ಲಿ ಸಾಲುಗಟ್ಟಿ ಕೋವಿಡ್‌-19 ಗಾಗಿ ಗಿಡಮೂಲಿಕೆಗಳ ‘ಔಷಧಿ’ ವಿತರಣೆಗಾಗಿ ಕಾಯುತ್ತಿದ್ದರು. ಸೇರಿದ್ದು ಬರೋಬ್ಬರಿ ಹತ್ತು ಸಾವಿರ ಜನ..! ಇವರೆಲ್ಲ ಕೊರೊನಾ ವೈರಸ್‌ಗೆ ಗಿಡಮೂಲಿಕೆಗಳ ಮಿಶ್ರಣದ ಔಷಧಕ್ಕಾಗಿ ಕಾಯುತ್ತಿದ್ದರು. ಅದು ಎಲ್ಲ ಕೋವಿಡ್‌ ಮಾರ್ಗಸೂಚಿಗಳನ್ನೂ ಉಲ್ಲಂಘಿಸಿ. ಸ್ಥಳೀಯ … Continued

ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ‘ಸಂಯೋಜಿತ ಬೋಧನೆ’ಗಾಗಿ ಕರಡು ಮಾರ್ಗಸೂಚಿ ಸಿದ್ಧಪಡಿಸಿದ ಯುಜಿಸಿ

ನವ ದೆಹಲಿ: ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ರಚಿಸಿದ ತಜ್ಞರ ಸಮಿತಿಯೊಂದಿಗೆ ಆನ್‌ಲೈನ್ ಮೋಡ್ ಮೂಲಕ ಯಾವುದೇ ಶಿಕ್ಷಣದ ಶೇಕಡಾ 40 ರ ವರೆಗೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಶೀಘ್ರದಲ್ಲೇ ಕಲಿಸಲು ಅವಕಾಶ ನೀಡಬಹುದಾಗಿದೆ. ವಿಶ್ವ ವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ “ಸಂಯೋಜಿತ ಬೋಧನೆ ಮತ್ತು ಕಲಿಕೆಯ ವಿಧಾನ” ಕುರಿತು ಪರಿಕಲ್ಪನಾ ಟಿಪ್ಪಣಿ ಸಿದ್ಧಪಡಿಸಲಾಗಿದೆ. ಯುಜಿಸಿ ಜೂನ್ … Continued

ಭಾರತದಲ್ಲಿ ಇಳಿಮುಖವಗುತ್ತಿರುವ ದೈನಂದಿನ ಕೊರೊನಾ ಸೋಂಕು..ಆದರೆ ಕಡಿಮೆಯಾಗದ ಸಾವಿನ ಸಂಖ್ಯೆ

ನವದೆಹಲಿ: ಭಾರತದಾದ್ಯಂತ ಕೊರೋನಾ ಎರಡನೇ ಅಲೆಯ ಅಬ್ಬರ ಮುಂದುವರಿದಿದೆ, ಕಳೆದ 24 ಗಂಟೆಗಳ ಅವಧಿಯಲ್ಲಿ 2.57 ಲಕ್ಷಕ್ಕೂ ಅಧಿಕ ಹೊಸ ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಇದೇ ಸಮಸಯದಲ್ಲಿ 4,194 ಸೋಂಕಿತರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ದೇಶಾದ್ಯಂತ 2,57,299 ಹೊಸ ಸೋಂಕು ಪ್ರಕರಣಗಳು ವರದಿಯಾಗಿದೆ. … Continued

‘ಅತ್ಯಾಧುನಿಕ ಸೈಬರ್‌ ದಾಳಿಯಿಂದ ಡೇಟಾ ಭಂಗ: ಏರ್ ಇಂಡಿಯಾದ 45 ಲಕ್ಷ ಪ್ರಯಾಣಿಕರ ವೈಯಕ್ತಿಕ ಮಾಹಿತಿ ಸೋರಿಕೆ…!

ನವ ದೆಹಲಿ: ಈ ಫೆಬ್ರವರಿಯಲ್ಲಿ ಏರ್ ಇಂಡಿಯಾದ ಸರ್ವರ್‌ನಲ್ಲಿನ ಭೀಕರ ಲ್ಯಾಪ್ಸಿನಿಂದಾಗಿ ವಿಶ್ವದಾದ್ಯಂತ ಸುಮಾರು 45ಲಕ್ಷ ಜನರ ವೈಯಕ್ತಿಕ ಡೇಟಾ ಸೋರಿಕೆಗೆ ಕಾರಣವಾಯಿತು. ಸೋರಿಕೆಯಾದ ಡೇಟಾವನ್ನು ಆಗಸ್ಟ್ 26, 2011 ಮತ್ತು ಫೆಬ್ರವರಿ 3, 2021 ರ ನಡುವೆ ಸಂಗ್ರಹಿಸಲಾಗಿದೆ. ಹೆಸರು, ಜನಿಸಿದ ದಿನಾಂಕ, ಸಂಪರ್ಕ ಮಾಹಿತಿ, ಪಾಸ್‌ಪೋರ್ಟ್ ಮಾಹಿತಿ, ಟಿಕೆಟ್ ವಿವರಗಳು, ಕ್ರೆಡಿಟ್ ಕಾರ್ಡ್ … Continued