ರೆಪೊ ದರ 6.5% ಕ್ಕೆ ಹೆಚ್ಚಿಸಿದ ಆರ್‌ಬಿಐ : 2023-24 ಕ್ಕೆ ಜಿಡಿಪಿ ಬೆಳವಣಿಗೆ 6.4% ಎಂದು ಅಂದಾಜು

ಮುಂಬೈ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ವಿತ್ತೀಯ ನೀತಿ ಸಮಿತಿಯು ರೆಪೊ ದರವನ್ನು 25 ಬೇಸಿಸ್ ಪಾಯಿಂಟ್‌ಗಳಿಂದ ರೆಪೊ ದರವನ್ನು ಬುಧವಾರ ಶೇ.6.25ರಿಂದ ಶೇ.6.5ಕ್ಕೆ ಹೆಚ್ಚಿಸಿದೆ ಎಂದು ಗವರ್ನರ್ ಶಕ್ತಿಕಾಂತ ದಾಸ್ ಬುಧವಾರ (ಫೆಬ್ರವರಿ 8) ಪ್ರಕಟಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಿಂದ ಆರ್‌ಬಿಐ ರೆಪೊ ದರವನ್ನು 250 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿದೆ. “ಈ … Continued

ಚಾಟ್​ ಜಿಪಿಟಿಯಂತೆ ಭಗವದ್ಗೀತೆ ಆಧರಿಸಿ ‘ಗೀತಾ ಜಿಪಿಟಿ’ ರಚಿಸಿದ ಗೂಗಲ್ ಎಂಜಿನಿಯರ್ : ಜೀವನದ ಪ್ರಶ್ನೆಗಳಿಗೆ ಉತ್ತರ ಪಡೆಯಲು ಶ್ರೀಕೃಷ್ಣನೊಂದಿಗೆ ಮಾತನಾಡಿ..! ವೈಶಿಷ್ಟ್ಯಗಳು ಇಲ್ಲಿವೆ…

ಚಾಟ್‌ಜಿಪಿಟಿ ಎಷ್ಟು ಮತ್ತು ಏನು ಮಾಡಬಲ್ಲದು ಎಂಬುದನ್ನು ನೋಡಿ ಟೆಕ್ ಸ್ಪೇಸ್ ಅಬ್ಬರಿಸಿದೆ. ಚಾಟ್‌ಜಿಪಿಟಿ (ChatGPT)ಯು OpenAI ಅಭಿವೃದ್ಧಿಪಡಿಸಿದ ಹೊಸ ಭಾಷಾ ಮಾದರಿಯಾಗಿದ್ದು, ಈ ಕೃತಕ ಬುದ್ಧಿಮತ್ತೆ(AI)ಯು ಪ್ರಪಂಚವನ್ನು ತನ್ನ ಮಾನವ-ರೀತಿಯ ಸಂಭಾಷಣೆಯ ಉತ್ತರಗಳೊಂದಿಗೆ ಬಿರುಗಾಳಿ ಎಬ್ಬಿಸಿದೆ. ಟೆಕ್ ದೈತ್ಯ ಗೂಗಲ್ ಸೇರಿದಂತೆ ಹಲವಾರು ಕಂಪನಿಗಳು ಹೆಚ್ಚುತ್ತಿರುವ ಅದರ ಜನಪ್ರಿಯತೆಯಿಂದಾಗಿ ನಿದ್ದೆಯನ್ನೇ ಕಳೆದುಕೊಳ್ಳುತ್ತಿವೆ. ಬ್ಲೂಮ್‌ಬರ್ಗ್ ಪ್ರಕಾರ, … Continued

ಕುಟುಂಬಸ್ಥರು ಶವ ಮಣ್ಣು ಮಾಡಿದ ನಂತರ ಗೆಳೆಯನಿಗೆ ವೀಡಿಯೊ ಕಾಲ್‌ ಮಾಡಿದ ಮೃತ ವ್ಯಕ್ತಿ…!

ಪಾಲ್ಘರ್ (ಮಹಾರಾಷ್ಟ್ರ): ಕುಟುಂಬಸ್ಥರು ಶವಸಂಸ್ಕಾರ ನೆರವೇರಿಸಿದ ಮೇಲೆ ಸತ್ತ ವ್ಯಕ್ತಿಯೊಬ್ಬ ತನ್ನ ಗೆಳೆಯನಿಗೆ ಕರೆ ಮಾಡಿ ಶಾಕ್​ ನೀಡಿದ್ದಾರೆ…! ಈ ಘಟನೆ ಮಹಾರಾಷ್ಟ್ರದ ಪಾಲ್ಘರ್‌ನಲ್ಲಿ ನಡೆದಿದೆ. ಮೃತರೆಂದು ಭಾವಿಸಿ‌ ಮಣ್ಣು ಮಾಡಿದ್ದ ವ್ಯಕ್ತಿ ಜೀವಂತವಾಗಿ ಪತ್ತೆಯಾಗುವ ಮೂಲಕ ಎಲ್ಲರಿಗೂ ಶಾಕ್‌ ನೀಡಿದ್ದಾರೆ. 60 ವರ್ಷದ ಆಟೋ ರಿಕ್ಷಾ ಚಾಲಕ ರಫೀಕ್ ಕರೀಂ ಶೇಖ್ ಸಾಕಷ್ಟು ಸಮಯದಿಂದ … Continued

ಎಲ್ಲ ಕಾನೂನುಗಳನ್ನು ಇಸ್ಲಾಂ ಧರ್ಮದೊಂದಿಗೆ ಅನುಸರಣೆ ಮಾಡುವ ನಿರ್ಣಯ ಅಂಗೀಕರಿಸಿದ ಪಾಕಿಸ್ತಾನ ಸಂಸತ್ತು

ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ತು ಮಂಗಳವಾರ ಸರ್ವಾನುಮತದ ನಿರ್ಣಯವನ್ನು ಅಂಗೀಕರಿಸಿದೆ, ಪವಿತ್ರ ಕುರಾನ್ ಮತ್ತು ಸುನ್ನಾದ ಪ್ರಕಾರ ಇಸ್ಲಾಂನ ನಿಷೇಧಾಜ್ಞೆಗಳಿಗೆ ಅನುಗುಣವಾಗಿ ಅಸ್ತಿತ್ವದಲ್ಲಿರುವ ಎಲ್ಲಾ ಕಾನೂನುಗಳನ್ನು ತರಲು ಸರ್ಕಾರ ಶ್ರಮಿಸಬೇಕು ಎಂದು ಹೇಳಿದೆ. ಅಂತಹ ತಡೆಯಾಜ್ಞೆಗಳನ್ನು ವಿರೋಧಿಸುವ ಯಾವುದೇ ಕಾನೂನನ್ನು ಜಾರಿಗೊಳಿಸಲಾಗುವುದಿಲ್ಲ ಎಂದು ನಿರ್ಣಯವು ಹೇಳುತ್ತದೆ. ಈ ನಿರ್ಣಯವು ಪಾಕಿಸ್ತಾನಿ ಸಂವಿಧಾನದ 203C ಮತ್ತು 203F ಪರಿಚ್ಛೇದಗಳ … Continued

ದೆಹಲಿ ಶ್ರದ್ಧಾ ವಾಕರ್‌ ಕೊಲೆ ಪ್ರಕರಣ : ಗ್ರೈಂಡರ್‌ನಲ್ಲಿ ಮೂಳೆಗಳನ್ನು ಸಣ್ಣಗೆ ಪುಡಿ ಮಾಡಿ ಎಸೆದಿದ್ದ-ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

ನವದೆಹಲಿ: ಅಫ್ತಾಬ್ ಪೂನಾವಾಲಾ ತನ್ನ ಲಿವ್‌ ಇನ್ ಪಾರ್ಟ್ನರ್‌ ಶ್ರದ್ಧಾ ವಾಕರ್ ಅವರನ್ನು ಕೊಲೆ ಮಾಡಿದ ನಂತರದಲ್ಲಿ ಮೂಳೆಗಳನ್ನು ಕಲ್ಲು ಗ್ರೈಂಡರ್ ಬಳಸಿ ಪುಡಿ ನಂತರ ಅದನ್ನು ಸಮೀಪದ ಕಾಡಿನಲ್ಲಿ ಎಸೆದಿದ್ದ. ಮೂರು ತಿಂಗಳ ನಂತರ ಆತ ಎಸೆದ ಕೊನೆಯ ತುಣುಕುಗಳಲ್ಲಿ ಆಕೆಯ ತಲೆಯೂ ಒಂದಾಗಿತ್ತು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ದೆಹಲಿಯಲ್ಲಿನ ಕುಖ್ಯಾತ ಫ್ರಿಜ್ … Continued

“ವಿಶ್ವದ ಪ್ರತಿಭಾವಂತ” ವಿದ್ಯಾರ್ಥಿಗಳ ಪಟ್ಟಿಯಲ್ಲಿ ಭಾರತೀಯ ಮೂಲದ ಅಮೆರಿಕನ್ ಹುಡುಗಿಗೆ ಅತ್ಯಧಿಕ ಅಂಕ

ವಾಷಿಂಗ್ಟನ್‌: 76 ದೇಶಾದ್ಯಂತ 15,000 ಕ್ಕೂ ಹೆಚ್ಚು ವಿದ್ಯಾರ್ಥಿಗಳ ಗ್ರೇಡ್‌ಗಳಿಗಿಂತ ಮೇಲಿನ ಉನ್ನತ ಗ್ರೇಡ್‌ಗಳ ಪರೀಕ್ಷೆಗಳ ಫಲಿತಾಂಶಗಳ ಆಧಾರದ ಮೇಲೆ ಅಮೆರಿಕ ಮೂಲದ ಜಾನ್ಸ್ ಹಾಪ್ಕಿನ್ಸ್ ಕೇಂದ್ರದ ಟೇಲೆಂಟೆಡ್‌ ಯೂಥ್‌ನ (Talented Youth)”ವಿಶ್ವದ ಪ್ರತಿಭಾವಂತ” ವಿದ್ಯಾರ್ಥಿಗಳ ಪಟ್ಟಿಯಲ್ಲಿ ಭಾರತೀಯ-ಅಮೆರಿಕನ್ ಶಾಲಾ ವಿದ್ಯಾರ್ಥಿನಿ ನತಾಶಾ ಪೆರಿಯನಾಯಗಮ್ ಅವಳನ್ನು ಹೆಸರಿಸಿದ್ದಾರೆ. 13 ವರ್ಷದ ಭಾರತೀಯ-ಅಮೆರಿಕನ್ ಶಾಲಾ ವಿದ್ಯಾರ್ಥಿನಿ ನತಾಶಾ … Continued

ರಾಖಿ ಸಾವಂತ್ ಪತಿ ಆದಿಲ್ ದುರಾನಿ ಬಂಧನ: ತನಗೆ ಹೊಡೆದಿದ್ದಾನೆಂದು ಪತಿ ವಿರುದ್ಧವೇ ದೂರು ದಾಖಲಿಸಿದ ರಾಖಿ

ಮುಂಬೈ: ಆದಿಲ್‌ ತನ್ನನ್ನು ವಂಚಿಸಿದ್ದಾರೆ ಮತ್ತು ಇತ್ತೀಚೆಗೆ ತನ್ನ ತಾಯಿಯ ಸಾವಿಗೆ ಕಾರಣ ಎಂದು ರಾಖಿ ಸಾವಂತ್‌ ಆರೋಪಿಸಿದ ಒಂದು ದಿನದ ನಂತರ ಈ ಬೆಳವಣಿಗೆ ನಡೆದಿದೆ. ಅಂತಿಮವಾಗಿ ಆದಿಲ್ ನನ್ನು ಬಂಧಿಸಿರುವುದನ್ನು ರಾಖಿ ಖಚಿತಪಡಿಸಿದ್ದಾರೆ. ತನ್ನ ಪತಿಯ ವಿರುದ್ಧದ ಆರೋಪಗಳ ಪಟ್ಟಿಗೆ ಸೇರಿಸಿದ ರಾಖಿ, ಆತ ನನ್ನನ್ನು ಹೊಡೆದು ತನ್ನ ಹಣವನ್ನು ಕಿತ್ತುಕೊಂಡನು ಎಂದು … Continued

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ವರ್ಸಸ್‌ ಕಾಂಗ್ರೆಸ್: ಸಿಎಲ್‌ಪಿ ನಾಯಕನ ಸ್ಥಾನಕ್ಕೆ ಬಾಳಾಸಾಹೇಬ್ ಥೋರಟ್ ರಾಜೀನಾಮೆ…!

ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಬಾಳಾಸಾಹೇಬ್ ಥೋರಟ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರೊಂದಿಗೆ ಭಿನ್ನಾಭಿಪ್ರಾಯದ ನಂತರ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪಕ್ಷದ ಕೇಂದ್ರ ನಾಯಕತ್ವಕ್ಕೆ ತಿಳಿಸಿರುವುದಾಗಿ ಥೋರಟ್ ಅವರ ಸಹಾಯಕರು ಮಾಧ್ಯಮಗಳಿಗೆ ತಿಳಿಸಿದ ಒಂದು ದಿನದ ನಂತರ … Continued

ಅದಾನಿ ಗ್ರೂಪ್‌ ನ 5,400 ಕೋಟಿ ಮೌಲ್ಯದ ಸ್ಮಾರ್ಟ್ ಮೀಟರ್ ಬಿಡ್ ರದ್ದುಗೊಳಿಸಿದ ಉತ್ತರ ಪ್ರದೇಶದ ಡಿಸ್ಕಾಂ

ಲಕ್ನೋ: ಸುಮಾರು 5,400 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ವಿತರಣಾ ಕಂಪನಿಗೆ (ಡಿಸ್ಕಾಂ) ಸುಮಾರು 7.5 ಮಿಲಿಯನ್ ಸ್ಮಾರ್ಟ್ ಮೀಟರ್‌ಗಳನ್ನು ಪೂರೈಸುವ ಅದಾನಿ ಗ್ರೂಪ್‌ನ ಬಿಡ್ ಅನ್ನು ಉತ್ತರ ಪ್ರದೇಶದ ವಿದ್ಯುತ್ ಉಪಯುಕ್ತತೆ ಮಧ್ಯಾಂಚಲ ವಿದ್ಯುತ್ ವಿತರಣಾ ನಿಗಮ(MVVNL)ವು ರದ್ದುಗೊಳಿಸಿದೆ. ಮೂಲಗಳ ಪ್ರಕಾರ, ಅದಾನಿ ಗ್ರೂಪ್ ಕಡಿಮೆ ಬಿಡ್ ಸಲ್ಲಿಸಿದೆ, ಆದರೆ “ಅನಿವಾರ್ಯ ಕಾರಣಗಳನ್ನು” ಉಲ್ಲೇಖಿಸಿ … Continued

ಕಲುಷಿತ ಆಹಾರ ಸೇವನೆ: ಅಸ್ವಸ್ಥಗೊಂಡ ಮಂಗಳೂರು ನರ್ಸಿಂಗ್ ಕಾಲೇಜಿನ 173 ವಿದ್ಯಾರ್ಥಿನಿಯರು

ಮಂಗಳೂರು : ಕಲುಷಿತ ಆಹಾರ ಸೇವನೆಯಿಂದ ನಗರದ ನರ್ಸಿಂಗ್ ಕಾಲೇಜೊಂದರ 173 ಮಂದಿ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆ ಶಕ್ತಿನಗರದ ಹಾಸ್ಟೆಲ್‌’ನಲ್ಲಿ ಸೋಮವಾರ ನಡೆದ ವರದಿಯಾಗಿದೆ. ವಿದ್ಯಾರ್ಥಿನಿಯರ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿನಿಯರು ಸೇವಿಸಿದ್ದ ಹಾಸ್ಟೆಲ್’ನ ಆಹಾರ ಪದಾರ್ಥಗಳ ಮಾದರಿಗಳನ್ನು ಪರೀಕ್ಷೆಗಾಗಿ ಮೈಸೂರಿನ ಆಹಾರ ಸುರಕ್ಷತಾ ಸಂಸ್ಥೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಹಾಸ್ಟೆಲ್‌’ನ … Continued