ಆನ್‌ಲೈನ್‌ ಪ್ರೇಮಿಗಾಗಿ ಗಡಿದಾಟಿ ಪಾಕಿಸ್ತಾನಕ್ಕೆ ಹೋದ ಯುವಕ, ಇಸ್ಲಾಂಗೆ ಮತಾಂತರ, ಆದ್ರೆ ಆತನನ್ನು ತಿರಸ್ಕರಿಸಿದ ಪ್ರೇಮಿಕಾ : ಮುಂದಾಗಿದ್ದು…

ಉತ್ತರ ಪ್ರದೇಶದ 20 ವರ್ಷದ ವ್ಯಕ್ತಿಯೊಬ್ಬ ತನ್ನ ಆನ್‌ಲೈನ್‌ ಪ್ರೇಮಿಯನ್ನು ಹುಡುಕಲು ಗಡಿದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾನೆ…! ಆದರೆ ಅದು ಆತ ಪಾಕಿಸ್ತಾನದಲ್ಲಿ ಜೈಲು ಶಿಕ್ಷೆಗೆ ಒಳಗಾಗುವ ಸಾಧ್ಯತೆಯನ್ನು ತಂದೊಡ್ಡಿದೆ…! ಗಡಿದಾಟಿ ಪಾಕಿಸ್ತಾನಕ್ಕೆ ಹೋದ ನಂತರ ಆತನ ಆನ್‌ಲೈನ್ ಪ್ರೇಮಿ ಮದುವೆಯ ಪ್ರಸ್ತಾಪವನ್ನು ತಿರಸ್ಕರಿದ್ದಾಳೆ, ಆಕೆಯ ತಿರಸ್ಕಾರದ ನಂತರ ಮಾನಸಿಕವಾಗಿ ಘಾಸಿಕೊಂಡ ಆತನಿಗೆ ಈಗ ಸಂಭವನೀಯ ಜೈಲು … Continued

ಆಹಾರದಲ್ಲಿ ವಿಷ ಬೆರೆಸಿ ತನ್ನ ಮನೆಯ 13 ಜನರನ್ನು ಸಾಮೂಹಿಕವಾಗಿ ಹತ್ಯೆ ಮಾಡಿದ 18 ​​ವರ್ಷದ ಹುಡುಗಿ…!

ಹೈದರಾಬಾದ್: ಆಗಸ್ಟ್‌ನಲ್ಲಿ ಖೈರ್‌ಪುರ ಜಿಲ್ಲೆಯಲ್ಲಿ ಕುಟುಂಬದ 13 ಜನರಿಗೆ ವಿಷ ಉಣಿಸಿ ಸಾಯಿಸಿದ ಭೀಕರ ಪ್ರಕರಣ ಪಾಕಿಸ್ತಾನದ ಸಿಂಧ್​ ಪ್ರಾಂತ್ಯದ ಖೈರ್​ಪುರ್​ ಜಿಲ್ಲೆಯಲ್ಲಿ ನಡೆದಿದೆ. ವಿಷ ಪ್ರಾಷನದಿಂದ ಹತ್ಯೆಗೀಡಾದ ದಂಪತಿಯ ಪುತ್ರಿಯಿಂದಲೇ ಈ ಭೀಕರ ಸಾಮೂಹಿಕ ಹತ್ಯಕಾಂಡ ನಡೆದಿದೆ. ಹತ್ಯೆಗೀಡಾದ ದಂಪತಿಯ 18 ​​ವರ್ಷದ ಮಗಳು ಮತ್ತು ಆಕೆಯ ಸೋದರ ಸಂಬಂಧಿಯನ್ನು ಈ ಸಂಬಂಧ ಬಂಧಿಸಲಾಗಿದೆ … Continued

ರೀಲ್ಸ್‌ ವೇಳೆ ಬೆಳೆದ ಪ್ರೀತಿ- ಪ್ರೇಮ, ನಂತರ ಮದುವೆ ; ಈಗ ಗರ್ಭಿಣಿಯ ಅನುಮಾನಾಸ್ಪದ ಸಾವು

ಬೆಳಗಾವಿ : ರೀಲ್ಸ್‌ ಮೂಲಕ ಹೆಸರಾಗಿದ್ದ ಮೈಸೂರು ಮೂಲದ ಗರ್ಭಿಣಿಯನ್ನು ಆಕೆಯ ಪತಿಯ ಮನೆಯವರು ಹತ್ಯೆ ಮಾಡಿದ್ದಾರೆ ಎಂದು ಬೆಳಗಾವಿಯಲ್ಲಿ ಆಕೆಯ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಬೆಳಗಾವಿ ತಾಲೂಕು ಮಚ್ಚೆ ಗ್ರಾಮದ ಗರ್ಭಿಣಿ ಶುಕ್ರವಾರ ರಾತ್ರಿ ಅನುಮಾನಾಸ್ಪದವಾಗಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟಿದ್ದು, ಆಕೆಯನ್ನು ಪತಿ ಹಾಗೂ ಅವನ ಕುಟುಂಬದವರು ಕೊಲೆ ಮಾಡಿದ್ದಾರೆ ಎಂದು … Continued

ಅಥಣಿ : ಮಾರಕಾಸ್ತ್ರದಿಂದ ಕೊಚ್ಚಿ ನವ ದಂಪತಿ ಕೊಲೆ

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಕಟನೂರು ಗ್ರಾಮದಲ್ಲಿ ಮಂಗಳವಾರ ನವ ದಂಪತಿಯನ್ನು ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಅವರ ರಕ್ಷಣೆಗೆ ಬಂದ ಇನ್ನಿಬ್ಬರ ಮೇಲೂ ಹಲ್ಲೆ ಮಾಡಲಾಗಿದೆ. ಕೊಲೆಯಾದವರನ್ನು ಯಾಸಿನ್‌ ಬ್ಯಾಗೋಡೆ (21) ಹಾಗೂ ಹೀನಾಕೌಸರ್‌ (19) ಎಂದು ಗುರುತಿಸಲಾಗಿದೆ. ಇದೇ ಊರಿನ ತೌಫಿಕ್‌ ಕ್ಯಾಡಿ (24) ಎಂಬಾತ ಕೊಲೆ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. … Continued

ಬಿಜೆಪಿ ಸಂಸದರ ಪುತ್ರನ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ; ದೂರು ದಾಖಲು

ಬೆಂಗಳೂರು : ಮದುವೆಯಾಗುವುದಾಗಿ ನಂಬಿಸಿ ಯುವತಿಯೊಬ್ಬರನ್ನು ಲೈಂಗಿಕವಾಗಿ ಬಳಸಿಕೊಂಡು ಮೋಸ ಮಾಡಿದ ಆರೋಪದ ಮೇಲೆ ಬಳ್ಳಾರಿ ಸಂಸದರ ಪುತ್ರನ ಮೇಲೆ ದೂರು ದಾಖಲಾಗಿದೆ ಎಂದು ವರದಿಯಾಗಿದೆ. ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರು ಪುತ್ರ ರಂಗನಾಥ ಅವರ ವಿರುದ್ಧ ಬೆಂಗಳೂರಿನ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸರಾಗಿರುವ ರಂಗನಾಥ್ ಅವರ … Continued

ಪ್ರೇಮಿಗಾಗಿ ಹುಡುಗಿಯಿದ್ದವಳು ಶಸ್ತ್ರಚಿಕಿತ್ಸೆಯಿಂದ ಹುಡುಗನಾಗಿ ಬದಲು: ಆದ್ರೆ ಕೈಕೊಟ್ಟ ಪ್ರೇಮಿಕಾ, ಆತನ ವಿರುದ್ಧವೇ ಪ್ರಕರಣ ದಾಖಲು..!

ಝಾನ್ಸಿ: ಸಿನಿಮಾದ ಕಥಾವಸ್ತುವಿನಂತಿರುವ ಈ ನೈಜ ಕಥೆಯಲ್ಲಿ, ಇಬ್ಬರು ಹುಡುಗಿಯರು, ಮೊದಲು ಸ್ನೇಹಿತರಾದರು ಮತ್ತು ನಂತರ ಪ್ರೀತಿಯ ಬಲೆಯಲ್ಲಿ ಬಿದ್ದರು, ಈಗ ಪರಸ್ಪರ ಮೋಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ ಹಾಗೂ ಪೊಲೀಸ್‌ ಠಾಣೆ, ಕೋರ್ಟ್‌ ಮೆಟ್ಟಲೇರಿದ್ದಾರೆ. ಇದು ಉತ್ತರ ಪ್ರದೇಶದ ಝಾನ್ಸಿ ಜಿಲ್ಲೆಯಲ್ಲಿ ಇಬ್ಬರು ಹುಡುಗಿಯರ ಕಥೆ. ಝಾನ್ಸಿಯ ಕುಟುಂಬವೊಂದು ಪೇಯಿಂಗ್ ಗೆಸ್ಟ್‌ಗೆ ತಮ್ಮ ಮನೆಯಲ್ಲಿ … Continued