ಭಾರತದ ಕೆಲವು ರಾಜ್ಯಗಳಲ್ಲಿ 3ನೇ ಅಲೆಯ ಆರಂಭಿಕ ಚಿಹ್ನೆಗಳು ಕಾಣಿಸುತ್ತಿವೆ:ಐಸಿಎಂಆರ್

ನವದೆಹಲಿ: ಮುಂಬರುವ ಮೂರನೇ ತರಂಗದ ಆರಂಭಿಕ ಸಂಕೇತಗಳನ್ನು ಕೆಲವು ರಾಜ್ಯಗಳಲ್ಲಿ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆಯನ್ನು ಕಾಣಬಹುದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಡಾ ಸಮೀರನ್ ಪಾಂಡಾ ಹೇಳಿದ್ದಾರೆ. ನಾವು ಎರಡು ಅಥವಾ ಮೂರು ತಿಂಗಳುಗಳನ್ನು ಹೊಂದಿದ್ದೇವೆ ಎಂದು ನಾವು ಭಾವಿಸಬಾರದು, ಕೆಲವು ರಾಜ್ಯಗಳಲ್ಲಿ ನಾವು ಆರಂಭಿಕ ಚಿಹ್ನೆಗಳನ್ನು ನೋಡುತ್ತಿದ್ದೇವೆ” ಎಂದು ಸಾಂಕ್ರಾಮಿಕ ರೋಗ … Continued

ಆರ್​ಬಿಐ ನಿರ್ಬಂಧದ ಬ್ಯಾಂಕ್​ಗಳ ಠೇವಣಿದಾರರಿಗೆ 90 ದಿನದಲ್ಲಿ 5 ಲಕ್ಷ ರೂ. ವರೆಗೆ ಹಣ; ನ. 30ರಿಂದಲೇ ಜಾರಿ

ನವದೆಹಲಿ:ಪಿಎಂಸಿ ಬ್ಯಾಂಕ್ ಸೇರಿದಂತೆ ಒತ್ತಡದಲ್ಲಿದ್ದ ಬ್ಯಾಂಕ್​ಗಳ ಠೇವಣಿದಾರರಿಗೆ ನವೆಂಬರ್ 30ರಿಂದ 5 ಲಕ್ಷ ರೂಪಾಯಿ ತನಕ ದೊರೆಯಲಿದೆ. ಡಿಐಸಿಜಿಸಿ ಕಾಯ್ದೆ ತಿದ್ದುಪಡಿಗೆ ಸರ್ಕಾರದಿಂದ ಅಧಿಸೂಚನೆ ಹೊರಬಿದ್ದ ಹಿನ್ನೆಲೆಯಲ್ಲಿ ಇದು ನವೆಂಬರ್ 30ರಿಂದ ಕಾರ್ಯರೂಪಕ್ಕೆ ಬರಲಿದೆ. ಈ ತಿಂಗಳ ಆರಂಭದಲ್ಲಿ ಸಂಸತ್​ನಲ್ಲಿ ಡೆಪಾಸಿಟ್ ಇನ್ಷೂರೆನ್ಸ್ ಅಂಡ್ ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್ ತಿದ್ದುಪಡಿ (ಡಿಐಸಿಜಿಸಿ) ಮಸೂದೆ, 2021ಕ್ಕೆ ಅನುಮೋದನೆ … Continued

ಅಮೆರಿಕ ಪ್ರಮಾದಕ್ಕೆ 6 ಮಕ್ಕಳು ಸೇರಿದಂತೆ ಒಂದೇ ಕುಟುಂಬದ 10 ಜನರ ಸಾವು

ಕಾಬೂಲ್‌: ಭಾನುವಾರ ಅಮೆರಿಕದಿಂದ ಯಡವಟ್ಟು ನಡೆದಿದೆ. ಐಸಿಸ್-ಕೆ ಉಗ್ರರನ್ನು ಗುರಿಯಾಗಿಸಿ ನಡೆಸಿದ ಡ್ರೋಣ್ ದಾಳಿ ಭೀಕರ ದುರಂತದಲ್ಲಿ ಅಂತ್ಯವಾಗಿದೆ. ಐಸಿಸ್-ಕೆ ಉಗ್ರರ ಕೊಲ್ಲಲು ಅಮೆರಿಕ ಮಾಡಿದ ಡ್ರೋನ್‌ ದಾಳಯಿಂದ ಉಗ್ರರೇನೋ ಸತ್ತರು. ಆದರೆ ಅವರ ಕಾರಿನಲ್ಲಿ ಇದ್ದ ಬಾಂಬ್‌ ಸ್ಪೋಟಿಸಿದ್ದರಿಂದ ಈ ದಾಳಿಯಲ್ಲಿ ಆರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ 10 ಜನ ಸತ್ತಿದ್ದಾರೆ. ಡ್ರೋನ್‌ … Continued

ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡುತ್ತಿದ್ದ ಮೂವರು ಹೈಪ್ರೊಫೈಲ್‌ ಕಳ್ಳರು ಅಂದರ್..!

ಬೆಂಗಳೂರು: ಐಷಾರಾಮಿ ಜೀವನ ನಡೆಸಲು ಹಾಗೂ ಮೋಜು ಮಸ್ತಿ ನಡೆಸುವ ಸಲುವಾಗಿ ವಿಮಾನದಲ್ಲಿ ಬೆಂಗಳೂರಿಗೆ ಬಂದು ಮನೆ ಕಳ್ಳತನ ಮಾಡುತ್ತಿದ್ದ ಮೂವರು ಕುಖ್ಯಾತ ಅಂತಾರಾಜ್ಯ ಕಳ್ಳರನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅವರಿಂದ 1.80 ಕೋಟಿ ರೂ. ಮೌಲ್ಯದ ಹಣ,ಆಭರಣ, ಲ್ಯಾಪ್‍ಟಾಪ್ ಇನ್ನಿತರೆ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪಶ್ಚಿಮಬಂಗಾಳ ಮೂಲದ ಬಿಲಾಲ್‍ ಮಂಡಲ್ (33), ಮಹರಾಷ್ಟ್ರದ ಸಲೀಂ … Continued

ಅಫ್ಘಾನಿಸ್ತಾನದ ದಾಕುಂಡಿ ಪ್ರಾಂತ್ಯದಲ್ಲಿ ಹಜಾರಾ ಅಲ್ಪಸಂಖ್ಯಾತ ಸಮುದಾಯದ 14 ಜನರನ್ನು‌ ಕೊಂದ ತಾಲಿಬಾನ್: ವರದಿಗಳು

ವರದಿಗಳ ಪ್ರಕಾರ, ತಾಲಿಬಾನ್ ಅಫ್ಘಾನಿಸ್ತಾನದ ದಾಯ್ಕುಂಡಿ ಪ್ರಾಂತ್ಯದ ಖಾದಿರ್ ಜಿಲ್ಲೆಯಲ್ಲಿ ಹಜಾರಾ ಸಮುದಾಯಕ್ಕೆ ಸೇರಿದ 14 ಜನರನ್ನು ಕೊಂದಿದೆ.ಕೊಲ್ಲಲ್ಪಟ್ಟವರಲ್ಲಿ ಶರಣಾದ 12 ಸೈನಿಕರು ಮತ್ತು ಇಬ್ಬರು ನಾಗರಿಕರು ಸೇರಿದ್ದಾರೆ ಎಂದು ವರದಿ ಹೇಳುತ್ತದೆ. ಜುಲೈ ಆರಂಭದಲ್ಲಿ ಹಜಾರಾ ಅಲ್ಪಸಂಖ್ಯಾತ ಒಂಬತ್ತು ಪುರುಷರನ್ನು ಹಿಂಸಿಸಿ ಮತ್ತು ಅವರ ಮನೆಗಳನ್ನು ಲೂಟಿ ಮಾಡಿದ ತಾಲಿಬಾನ್ ಒಂದು ತಿಂಗಳ ನಂತರ … Continued

ಹೊಸ ಕೋವಿಡ್ ರೂಪಾಂತರ ಸಿ .1.2 ಹೆಚ್ಚು ಸಾಂಕ್ರಾಮಿಕವಾಗಿರಬಹುದು, ಲಸಿಕೆ ರಕ್ಷಣೆಯಿಂದಲೂ ತಪ್ಪಿಸಿಕೊಳ್ಳಬಹುದು: ಅಧ್ಯಯನ

ಒಂದು ಅಧ್ಯಯನದ ಪ್ರಕಾರ, SARS-CoV-2 ನ ಹೊಸ ರೂಪಾಂತರ, ಕೋವಿಡ್ -19 ಗೆ ಕಾರಣವಾಗುವ ವೈರಸ್, ದಕ್ಷಿಣ ಆಫ್ರಿಕಾ ಮತ್ತು ಜಾಗತಿಕವಾಗಿ ಇತರ ಹಲವು ದೇಶಗಳಲ್ಲಿ ಪತ್ತೆಯಾಗಿದೆ, ಇದು ಹೆಚ್ಚು ಹರಡಬಲ್ಲದು ಮತ್ತು ಲಸಿಕೆಗಳಿಂದ ಒದಗಿಸಲ್ಪಡುವ ರಕ್ಷಣೆಯಿಂದ ತಪ್ಪಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕೇಬಲ್ ಡಿಸೀಸಸ್ (NICD) ಮತ್ತು ಕ್ವಾಜುಲು-ನಟಾಲ್ ರಿಸರ್ಚ್ ಇನ್ನೋವೇಶನ್ … Continued

ಭಾರತದಲ್ಲಿ ಈವರೆಗೆ 64 ಕೋಟಿ ಡೋಸ್ ಲಸಿಕೆ ವಿತರಣೆ: ಕೇಂದ್ರ

ನವದೆಹಲಿ: ದೇಶದಲ್ಲಿ ಈವರೆಗೆ ನೀಡಲಾಗಿರುವ ಕೋವಿಡ್-19 ಲಸಿಕೆ ಡೋಸ್ ಗಳ ಸಂಖ್ಯೆ 64 ಕೋಟಿ ಗಡಿ ದಾಟುವುದರೊಂದಿಗೆ ಲಸಿಕೆ ಅಭಿಯಾನದಲ್ಲಿ ದೇಶ ಮತ್ತೊಂದು ಮೈಲುಗಲ್ಲು ಸಾಧಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ. ಈವರೆಗೂ 49 ಕೋಟಿ ಗೂ ಹೆಚ್ಚು ಡೋಸ್ ಮೊದಲ ಡೋಸ್ ಹಾಗೂ ಸುಮಾರು 14 ಕೋಟಿ ಡೋಸ್ ಎರಡನೇ ಡೋಸ್ ಲಸಿಕೆ … Continued

ಪ್ಯಾರಾಲಿಂಪಿಕ್ಸ್: ಚಿನ್ನಗೆದ್ದ ಸುಮಿತ್ ಆಂಟಿಲ್ ಗೆ 6 ಕೋಟಿ ರೂ.ಬಹುಮಾನ

ಹೊಸದಿಲ್ಲಿ: ಪ್ಯಾರಾಲಿಂಪಿಕ್ಸ್ ನ ಜಾವೆಲಿನ್ ಎಸೆತದಲ್ಲಿ ಚಿನ್ನ ಪದಕ ಗೆದ್ದ ಭಾರತದ ಸುಮಿತ್ ಆಂಟಿಲ್ ಅವರಿಗೆ ಹರ್ಯಾಣ ಸರಕಾರವು 6 ಕೋಟಿ ರೂ.ಗಳ ಬಹುಮಾನ ಹಾಗೂ ಸರಕಾರಿ ಉದ್ಯೋಗ ನೀಡುವುದಾಗಿ ಘೋಷಿಸಿದೆ. ಪುರುಷರ ಎಫ್ 56 ವಿಭಾಗದ ಡಿಸ್ಕಸ್ ಎಸೆತದಲ್ಲಿ ಬೆಳ್ಳಿ ಪದಕ ಜಯಿಸಿರುವ ಯೋಗೇಶ್ ಕಥುನಿಯಾಗೆ 4 ಕೋಟಿ ರೂ.ಗಳ ಬಹುಮಾನ ಹಾಗೂ ಸರಕಾರಿ … Continued

ಇನ್ಮುಂದೆ ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ: ಸಚಿವ ಡಾ ಸುಧಾಕರ

ಬೆಂಗಳೂರು: ಇನ್ನು ಮುಂದೆ ಪ್ರತಿ ಬುಧವಾರ ವಿಶೇಷ ಲಸಿಕಾ ಉತ್ಸವ ನಡೆಸಿ ಸುಮಾರು 10 ಲಕ್ಷ ಕೋವಿಡ್‌ ಲಸಿಕೆ ನೀಡಲಾಗುವುದು ಎಂದು ಆರೋಗ್ಯಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಆಗಸ್ಟ್ ತಿಂಗಳಲ್ಲೇ 1.10 ಕೋಟಿ ಲಸಿಕೆ ಕೇಂದ್ರ ಸರ್ಕಾರದಿಂದ ಬಂದಿದೆ. ಮುಖ್ಯಮಂತ್ರಿಗಳು ಕೇಂದ್ರದ ಮಟ್ಟದಲ್ಲಿ ಚರ್ಚಿಸಿದ ಬಳಿಕ ಸಮರ್ಪಕವಾಗಿ ಪೂರೈಕೆಯಾಗುತ್ತಿದೆ. … Continued

ರಾಷ್ಟ್ರೀಯ ಹೆದ್ದಾರಿಯ 40 ಮೀ.ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಯ 40 ಮೀ.ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ ಎಂದು ಹೈಕೋರ್ಟ್ ವಿಭಾಗೀಯ ಪೀಠ ಮಹತ್ವದ ಆದೇಶ ನೀಡಿದೆ. ಈ ಬಗ್ಗೆ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಎತ್ತಿ ಹಿಡಿದಿದೆ ಎಂದು ಏಸಿಯಾನೆಟ್‌ ಸುವರ್ಣ.ಕಾಮ್‌ ವರದಿ ಮಾಡಿದೆ. ರಾಷ್ಟ್ರೀಯ, ರಾಜ್ಯ ಹೆದ್ದಾರಿಯ ಮಧ್ಯಭಾಗದಿಂದ 40 ಮೀ. ಒಳಗೆ ಕಟ್ಟಡ ನಿರ್ಮಿಸುವಂತಿಲ್ಲ. ಜಿಲ್ಲಾ ಹೆದ್ದಾರಿಯ 25 ಮೀ. ಒಳಗೆ … Continued