2030ರ ವೇಳೆಗೆ ಮಾನವ ಅಮರತ್ವ ಸಾಧಿಸಬಹುದು: ಮಾಜಿ ಗೂಗಲ್ ವಿಜ್ಞಾನಿ-ಪ್ರಖ್ಯಾತ ಫ್ಯೂಚರಿಸ್ಟ್ ಕುರ್ಜ್‌ವೀಲ್ ಭವಿಷ್ಯ…!

ಕೇವಲ ಏಳು ವರ್ಷಗಳಲ್ಲಿ ನ್ಯಾನೊರೊಬೋಟ್‌ಗಳ ಸಹಾಯದಿಂದ ಮಾನವರು ಅಮರತ್ವವನ್ನು ಸಾಧಿಸುತ್ತಾರೆ ಎಂದು ಮಾಜಿ ಗೂಗಲ್ ಎಂಜಿನಿಯರ್ ಮತ್ತು ಪ್ರಖ್ಯಾತ ಫ್ಯೂಚರಿಸ್ಟ್ ರೇ ಕುರ್ಜ್‌ವೀಲ್ ಭವಿಷ್ಯ ನುಡಿದಿದ್ದಾರೆ. 1999ರಲ್ಲಿ ರಾಷ್ಟ್ರೀಯ ತಂತ್ರಜ್ಞಾನದ ಪದಕ ಮತ್ತು 2022 ರಲ್ಲಿ ನ್ಯಾಷನಲ್ ಇನ್ವೆಂಟರ್ಸ್ ಹಾಲ್ ಆಫ್ ಫೇಮ್‌ ಗೌರವ ಸೇರಿದಂತೆ ತಂತ್ರಜ್ಞಾನಕ್ಕೆ ನೀಡಿದ ಕೊಡುಗೆಗಳಿಗಾಗಿ ಅನೇಕ ಪ್ರಶಸ್ತಿಗಳನ್ನು ಪಡೆದಿರುವ 75 … Continued

ಅಧಿಕೃತ ಸಂವಹನದಲ್ಲಿ ಇಂಗ್ಲಿಷ್ ಭಾಷೆ ಬಳಕೆ ನಿಷೇಧಿಸಲು ಮುಂದಾದ ಇಟಲಿ : ₹ 82 ಲಕ್ಷದ ವರೆಗೆ ದಂಡದ ಪ್ರಸ್ತಾಪ

ರೋಮ್ (ಇಟಲಿ) : ಪ್ರಧಾನಿ ಜಾರ್ಜಿಯಾ ಮೆಲೋನಿಯ ಬ್ರದರ್ಸ್ ಆಫ್ ಇಟಲಿ ಪಕ್ಷವು ಪ್ರಸ್ತಾಪಿಸಿದ ಹೊಸ ಕಾನೂನಿನ ಪ್ರಕಾರ, ಅಧಿಕೃತ ಸಂವಹನಗಳಲ್ಲಿ ಇಂಗ್ಲಿಷ್ ಮತ್ತು ಇತರ ವಿದೇಶಿ ಭಾಷೆ ಅಥವಾ ಪದಗಳನ್ನು ಬಳಸುವ ಇಟಾಲಿಯನ್ನರಿಗೆ 1,00,000 ಯುರೋಗಳಷ್ಟು (82,46,550 ರೂ.) ದಂಡ ವಿಧಿಸಬಹುದು. CNN ನಲ್ಲಿನ ವರದಿಯ ಪ್ರಕಾರ, ಕೆಳಮನೆಯ ಚೇಂಬರ್ ಆಫ್ ಡೆಪ್ಯೂಟೀಸ್‌ನ ಸದಸ್ಯರಾದ … Continued

ಕೇರಳ ಶಾಕರ್ : ವಾಗ್ವಾದದ ನಂತರ ರೈಲಿನಲ್ಲಿ ಸಹ ಪ್ರಯಾಣಿಕರಿಗೆ ಬೆಂಕಿ ಹಚ್ಚಿದ ವ್ಯಕ್ತಿ ; ಪರಿಣಾಮ 3 ಸಾವು, 9 ಮಂದಿಗೆ ಗಾಯ

ಕೋಝಿಕ್ಕೋಡ್: ಎಕ್ಸ್‌ಪ್ರೆಸ್ ರೈಲಿನಲ್ಲಿ ಸಹ ಪ್ರಯಾಣಿಕನಿಗೆ ಬೆಂಕಿ ಹಚ್ಚಿದ ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡ ಕೆಲವೇ ಗಂಟೆಗಳ ನಂತರ ಇಲ್ಲಿನ ಎಲತ್ತೂರ್ ರೈಲು ನಿಲ್ದಾಣದ ಬಳಿ ಹಳಿಗಳ ಮೇಲೆ ಒಂದು ವರ್ಷದ ಮಗು ಮತ್ತು ಮಹಿಳೆ ಸೇರಿದಂತೆ ಮೂವರು ಶವವಾಗಿ ಪತ್ತೆಯಾಗಿದೆ. ಭಾನುವಾರ ತಡರಾತ್ರಿ ಹಳಿಯಿಂದ ಮಹಿಳೆ, ಮಗು ಮತ್ತು ಪುರುಷನ ಮೃತದೇಹಗಳು ಪತ್ತೆಯಾಗಿವೆ ಎಂದು … Continued

ಕರ್ನಾಟಕ ವಿಧಾನಸಭೆ ಚುನಾವಣೆ 2023: ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿಯ ರಣತಂತ್ರಗಳೇನು…?

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ತಾನು ಅಧಿಕಾರದಲ್ಲಿರುವ ದಕ್ಷಿಣ ಭಾರತದ ಏಕೈಕ ರಾಜ್ಯವನ್ನು ಉಳಿಸಿಕೊಳ್ಳಲು ಬಿಜೆಪಿ ಸರ್ವ ಪ್ರಯತ್ನವನ್ನೂ ಮಾಡುತ್ತಿದೆ. ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಏಪ್ರಿಲ್ ಮೊದಲ ವಾರದಲ್ಲಿ ಚುನಾವಣಾ ಕಾರ್ಯತಂತ್ರವನ್ನು ರೂಪಿಸಲು ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳ ಸಭೆ ಕರೆದಿದ್ದಾರೆ ಎಂದು ವರದಿಯಾಗಿದೆ. ಈ ವಾರದ … Continued

ಮಾರ್ಚ್‌ ತಿಂಗಳ ಜಿಎಸ್‌ಟಿ ಸಂಗ್ರಹ : ಕರ್ನಾಟಕಕ್ಕೆ 2ನೇ ಸ್ಥಾನ

ಹಣಕಾಸು ಸಚಿವಾಲಯ ಬಿಡುಗಡೆ ಮಾಡಿದ ಅಧಿಕೃತ ಅಂಕಿಅಂಶಗಳ ಪ್ರಕಾರ, ಈ ವರ್ಷದ ಮಾರ್ಚ್‌ನಲ್ಲಿ ಮಹಾರಾಷ್ಟ್ರವು 22,695 ಕೋಟಿ ರೂಪಾಯಿಗಳ ಸಂಗ್ರಹದೊಂದಿಗೆ ಅತಿ ಹೆಚ್ಚು ಜಿಎಸ್‌ಟಿ ಆದಾಯ ಸಂಗ್ರಹಿಸಿದ ರಾಜ್ಯವಾಗಿದೆ. ಇದು ಕಳೆದ ವರ್ಷದ ಇದೇ ತಿಂಗಳಿಗಿಂತ 11% ಹೆಚ್ಚಾಗಿದೆ. 10,360 ಕೋಟಿ ಜಿಎಸ್‌ಟಿ ಸಂಗ್ರಹದೊಂದಿಗೆ ಕರ್ನಾಟಕ ಎರಡನೇ ಸ್ಥಾನದಲ್ಲಿದೆ, ಇದು ಮಾರ್ಚ್ 2022 ರಲ್ಲಿ ಸಂಗ್ರಹಿಸಲಾದ … Continued

ಪಶ್ಚಿಮ ಬಂಗಾಳದಲ್ಲಿ ರಾಮನವಮಿ ಶೋಭಾಯಾತ್ರೆ ವೇಳೆ ಘರ್ಷಣೆ: ಬಿಜೆಪಿ ಶಾಸಕನಿಗೆ ಗಾಯ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ಭಾನುವಾರ ಬಿಜೆಪಿ ರಾಮನವಮಿ ಶೋಭಾಯಾತ್ರೆ ಮೆರವಣಿಗೆ ನಡೆಸುತ್ತಿದ್ದ ವೇಳೆ ನಡೆದ ಹಿಂಸಾಚಾರದಲ್ಲಿ ಬಿಜೆಪಿ ಶಾಸಕರೊಬ್ಬರು ಗಾಯಗೊಂಡಿದ್ದಾರೆ. ಈ ವಾರದ ಆರಂಭದಲ್ಲಿಯೂ, ಬಂಗಾಳದ ಹೌರಾದಲ್ಲಿ ರಾಮನವಮಿ ಮೆರವಣಿಗೆಯ ಸಂದರ್ಭದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆಗಳು ಸಂಭವಿಸಿದ್ದವು. ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ದಿಲೀಪ್ ಘೋಷ್ ಅವರು ಸಹ ‘ರಾಮ ನವಮಿ ಶೋಭಾ ಯಾತ್ರೆ’ಯಲ್ಲಿ … Continued

ರಾಜ್ಯದಲ್ಲಿ ಭಾನುವಾರ ಹೆಚ್ಚಳ ಕಂಡ ಕೊರೊನಾ ಪ್ರಕರಣಗಳು

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 284 ಮಂದಿಗೆ ಕೊರೊನಾ ಸೋಂಕು ದಾಖಲಾಗಿದೆ. ಒಬ್ಬರು ಸೋಂಕಿತರು ಮೃತಪಟ್ಟಿದ್ದಾರೆ. ಈಗ ರಾಜ್ಯದಲ್ಲಿ 1,410 ಸಕ್ರಿಯ ಪ್ರಕರಣಗಳಿವೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬುಲೆಟಿನ್‌ ತಿಳಿಸಿದ್ದು, ಕಳೆದ 24 ಗಂಟೆಯಲ್ಲಿ 9,043 ಮಂದಿಯನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದೆ. ಇವರಲ್ಲಿ … Continued

ಹೃದಯಾಘಾತ- ನಿದ್ರೆಯಲ್ಲಿ ಉಸಿರುಕಟ್ಟುವಿಕೆ ಕಾಯಿಲೆಗೆ ಹೊಸ ಔಷಧ ಕಂಡುಹಿಡಿದ ವಿಜ್ಞಾನಿಗಳು

ಒಂದು ಹೊಸ ಔಷಧವು ಹೃದಯಾಘಾತಕ್ಕೆ ಚಿಕಿತ್ಸೆ ನೀಡುವ ಭರವಸೆ ತೋರಿಸಿದೆ, ಇದು ನಿದ್ರೆಯಲ್ಲಿ ಉಸಿರುಕಟ್ಟುವಿಕೆ (sleep apnea) ಕಾಯಿಲೆಗೂ ಔಷಧಿಯಾಗಿ ಕೆಲಸ ಮಾಡುತ್ತದೆ ಎಂದು ಕಂಡುಬಂದಿದೆ. AF-130 ಎಂದು ಕರೆಯಲ್ಪಡುವ ಔಷಧವನ್ನು ಆಕ್ಲೆಂಡ್ ವಿಶ್ವವಿದ್ಯಾನಿಲಯದ ವೈಪಾಪಾ ಟೌಮಾಟಾ ರೌನಲ್ಲಿ ಪ್ರಾಣಿಯಲ್ಲಿ ಪರೀಕ್ಷಿಸಲಾಗಿದೆ, ಅಲ್ಲಿ ಸಂಶೋಧಕರು ಈ ಔಷಧವು ಹೃದಯದ ಪಂಪ್ ಮಾಡುವ ಸಾಮರ್ಥ್ಯವನ್ನು ಸುಧಾರಿಸಿದೆ ಎಂದು … Continued

ಭಾರತದ ಆರ್ಥಿಕ ಪ್ರಗತಿಗೆ ಡಾ. ಅಂಬೇಡ್ಕರ ಚಿಂತನೆ ಪೂರಕ

ಹುಬ್ಬಳ್ಳಿ: ಆರ್ಥಿಕ ಶೋಷಣೆ, ಅಸಮಾನತೆ ಕಡಿಮೆ ಆದಾಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ವಿಚಾರ ಡಾ. ಅಂಬೇಡ್ಕರ್ ವ್ಯಕ್ತಪಡಿಸಿದ್ದರು ಎಂದು ಶಾಸಕ ಸಾಬಣ್ಣ ತಳವಾರ ಹೇಳಿದರು. ನಗರದ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ ಎಸ್) ಕಚೇರಿ ಕೇಶವಕುಂಜ ಸಭಾಂಗಣದಲ್ಲಿ ಲೋಕಹಿತ ಟ್ರಸ್ಟ್ ಹಾಗೂ ಸಾಮರಸ್ಯ ವೇದಿಕೆಯಿಂದ ನಡೆದ ಡಾ. ಬಾಬಾ ಸಾಹೇಬ … Continued

ವಿಧ್ವಂಸಕ ಚಂಡಮಾರುತಗಳು-ಸುಂಟರಗಾಳಿಗಳಿಗೆ ಅಮೆರಿಕದಲ್ಲಿ 21 ಸಾವು : ಸಾವಿರಾರು ಕಟ್ಟಡಗಳಿಗೆ ಹಾನಿ

ವಿಧ್ವಂಸಕ ಚಂಡಮಾರುತಗಳು ಮತ್ತು ಹಿಂಸಾತ್ಮಕ ಸುಂಟರಗಾಳಿಗಳು ದಕ್ಷಿಣ-ಮಧ್ಯ ಮತ್ತು ಪೂರ್ವ ಅಮೆರಿಕದ ಮೂಲಕ ಹರಿದುಹೋದವು. ಹಿಂಸಾತ್ಮಕ ಚಂಡಮಾರುತವು ಶನಿವಾರದಂದು ಪೂರ್ವದ ಕಡೆಗೆ ಸಾಗುತ್ತಿರುವಾಗ, ಅಮೆರಿಕದ ದಕ್ಷಿಣ ಮತ್ತು ಮಧ್ಯಪಶ್ಚಿಮದಲ್ಲಿ ಸಣ್ಣ ಪಟ್ಟಣಗಳು ಮತ್ತು ದೊಡ್ಡ ನಗರಗಳನ್ನು ಅತಿಯಾಗಿ ಕಾಡಿತು. ಬಿರುಗಾಳಿ ಮತ್ತು ಭಾರೀ ಮಳೆಗೆ ಕಾರಣವಾಯಿತು. ಮನೆಗಳು ಮತ್ತು ವ್ಯಾಪಾರ ಕೇಂದ್ರಗಳನ್ನು ನಾಶಮಾಡಿತು. ಇದರ ವಿಧ್ವಂಸದಿಂದ … Continued