ಕೊವಿಡ್‌-೧೯: ಸಾಂಪ್ರದಾಯಿಕ ಔಷಧ ಬಳಕೆಗೆ ಚೀನಾ ಅನುಮೋದನೆ

  ಚೀನಾ ದೇಶವು ಕೊರೊನಾ ವೈರಸ್ (ಕೋವಿಡ್ -19) ಚಿಕಿತ್ಸೆಗಾಗಿ ಮೂರು ಸಾಂಪ್ರದಾಯಿಕ ಚೀನೀ ಔಷಧಿ (ಟಿಸಿಎಂ) ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ. ” ಕೋವಿಡ್ -19 ಚಿಕಿತ್ಸೆಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುವ” ಉತ್ಪನ್ನಗಳಿಗೆ ವಿಶೇಷ ಅನುಮೋದನೆ ವಿಧಾನ ಬಳಸಲಾಗಿದೆ ಎಂದು ದೇಶದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಆಡಳಿತವು ಘೋಷಿಸಿದೆ ಎಂದು ಸಿಎನ್‌ಎನ್‌ ಸುದ್ದಿ … Continued

ಭಾರತೀಯ ಅಮೆರಿಕನ್ನರು ಅಮೆರಿಕವನ್ನೇ ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ: ಸ್ವಾತಿ ಮೋಹನ್‌ ಜೊತೆ ಹಾಸ್ಯ ಮಾಡಿದ ಅಮೆರಿಕ ಅಧ್ಯಕ್ಷ ಬೈಡನ್‌

ಭಾರತೀಯ-ಅಮೆರಿಕನ್ನರು ದೇಶವನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಗುರುವಾರ ಹೇಳಿದ್ದಾರೆ. ಸಮುದಾಯದ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಆಡಳಿತದಲ್ಲಿ ಸ್ಥಾನ ಪಡೆಯುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ತಮ್ಮ ಅಧ್ಯಕ್ಷತೆಯ 50 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, ಬೈಡೆನ್ ತಮ್ಮ ಭಾಷಣ ಬರಹಗಾರರಿಂದ ಹಿಡಿದು ನಾಸಾವರೆಗಿನ ಸರ್ಕಾರದ ಪ್ರತಿಯೊಂದು ವಿಭಾಗದ ವರೆಗಿನ ಆಡಳಿತದ ಪ್ರಮುಖ ನಾಯಕತ್ವ ಸ್ಥಾನಗಳಿಗೆ … Continued

ಐಸ್‌ಲ್ಯಾಂಡ್ : ಒಂದು ವಾರದಲ್ಲಿ ೧೮ ಸಾವಿರಕ್ಕೂ ಹೆಚ್ಚು ಸಲ ಭೂಮಿ ನಡುಕ..!!!

ಐಸ್‌ಲ್ಯಾಂಡ್ ಕಳೆದ ವಾರದಲ್ಲಿ ನಡುಕಗಳ ಸರಣಿಯನ್ನು ದಾಖಲಿಸಿದೆ. ಐಸ್ಲ್ಯಾಂಡಿಕ್ ಮೆಟಿಯೊಲಾಜಿಕಲ್ ಕಚೇರಿ (ಐಸಿಒ) ಪ್ರಕಾರ, ಒಂದು ವಾರದಲ್ಲಿ 18,000ಕ್ಕೂ ಹೆಚ್ಚು ನಡುಕ ದಾಖಲಾಗಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ “ಭೂಕಂಪನ ನಡುಕ ಹೆಚ್ಚಳ” ಪತ್ತೆಯಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಶಿಲಾಪಾಕ ಚಲನೆಗಳು ಒಂದು ಕಾರಣವಾದರೆ ಕೈಲಿರ್‌ಗೆ ಸಮೀಪದಲ್ಲಿ (ಲಾವಾ-ಉತ್ಪಾದಿಸುವ) ಸ್ಫೋಟ ಸಂಭವಿಸುವ ಸಾಧ್ಯತೆಯಿದೆ” ಎಂದು ಇಲಾಖೆ … Continued

ಮ್ಯಾನ್ಮಾರ್‌ನಲ್ಲಿ ಸೇನಾ ವಿರೋಧಿ ಪ್ರತಿಭಟನೆ ತೀವ್ರ: ಹಿಂಸಾಚಾರಕ್ಕೆ ೩೮ ಜನರ ಸಾವು

ಯಾಂಗೋನ್‌: ಮ್ಯಾನ್ಮಾರ್‌ನಲ್ಲಿ ಸೈನ್ಯ ದಂಗೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಸೇನಾ ಪಡೆಗಳು ಅಶ್ರುವಾಯು, ರಬ್ಬರ್‌ ಬುಲೆಟ್‌, ಗುಂಡಿನ ದಾಳಿ ನಡೆಸುತ್ತಿದೆ. ಬುಧವಾರ ನಡೆದ ಹಿಂಸಾಚಾರದಲ್ಲಿ 38 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಮ್ಯಾನ್ಮಾರ್‌ನಲ್ಲಿ ಎಷ್ಟು ಜನ ಸಾವಿಗೀಡಾಗಿದ್ದಾರೆ ಎನ್ನುವುದು ಖಚಿತಪಡಿಸಲು ಸಾಧ್ಯವಾಗಿಲ್ಲ. ಆದರೆ, ಬುಧವಾರ 38 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಹೆಚ್ಚುತ್ತಿರುವ … Continued

ಭಾರತಕ್ಕೆ ಅಮೆರಿಕದಿಂದ 20 ಶತಕೋಟಿ ಡಾಲರ್‌ ರಕ್ಷಣಾ ಸಾಮಗ್ರಿ ಪೂರೈಕೆ

ವಾಷಿಂಗ್ಟನ್: ಭಾರತಕ್ಕೆ ಪ್ರಮುಖ ರಕ್ಷಣಾ ಸಾಧನಗಳ ಮಾರಾಟವು ಈಗ 20 ಶತಕೋಟಿ ಯುಎಸ್ ಡಾಲರ್‌ಗಳಿಗೆ ತಲುಪಿದೆ. ಇದು ಭಾರತದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಅಮೆರಿಕದ ಬದ್ಧತೆ ತೋರಿಸುತ್ತದೆ ಎಂದು ಬೈಡೆನ್ ಆಡಳಿತ ಹೇಳಿದೆ. ಈ ವರ್ಷಾಂತ್ಯದ ವೇಳೆಗೆ ಭಾರತಕ್ಕೆ 20 ಬಿಲಿಯನ್ ಡಾಲರ್‌ಗಳಷ್ಟು ರಕ್ಷಣಾ ಸಾಮಗ್ರಿಗಳ ಮಾರಾಟವನ್ನು ಅಮೆರಿಕ ಅಧಿಕೃತಗೊಳಿಸಿದೆ. ಇದು ಭಾರತದ ಸಾರ್ವಭೌಮತೆ ಮತ್ತು … Continued

ಭಾರತ-ಜಪಾನ್ ಜಂಟಿ ಸಹಭಾಗಿತ್ವದಲ್ಲಿ ಕೊಲಂಬೊ ಬಂದರಿನ ವೆಸ್ಟರ್ನ್ ಕಂಟೇನರ್ ಟರ್ಮಿನಲ್ ಅಭಿವೃದ್ಧಿ ಪ್ರಸ್ತಾಪ ಅಂಗೀಕಾರ

ಕೊಲಂಬೊ: ಭಾರತ ಮತ್ತು ಜಪಾನ್ ಜಂಟಿ ಸಹಭಾಗಿತ್ವದಲ್ಲಿ ಆಯಕಟ್ಟಿನ ಕೊಲಂಬೊ ಬಂದರಿನ ವೆಸ್ಟರ್ನ್ ಕಂಟೇನರ್ ಟರ್ಮಿನಲ್ (ಡಬ್ಲ್ಯುಸಿಟಿ) ಯನ್ನು 35 ವರ್ಷಗಳ ಅವಧಿಗೆ ಅಭಿವೃದ್ಧಿಪಡಿಸುವ ಪ್ರಸ್ತಾಪ ಅಂಗೀಕರಿಸಿದೆ ಎಂದು ಶ್ರೀಲಂಕಾ ಮಂಗಳವಾರ ಪ್ರಕಟಿಸಿದೆ. ಶ್ರೀಲಂಕಾ ಬಂದರು ಪ್ರಾಧಿಕಾರ ಮತ್ತು ಭಾರತ ಮತ್ತು ಜಪಾನ್‌ ಸಹಯೋಗದೊಂದಿಗೆ ಕೊಲಂಬೊ ದಕ್ಷಿಣ ಬಂದರಿನ ಪಶ್ಚಿಮ ಕಂಟೈನರ್ ಟರ್ಮಿನಲ್ ಅನ್ನು ಖಾಸಗಿ … Continued

ನೈಜೀರಿಯಾ: ಅಪಹೃತ ೨೭೯ ಶಾಲಾ ಬಾಲಕಿಯರ ಬಿಡುಗಡೆ

ಗುಸೌ: ಕಳೆದ ವಾರ ಬಂದೂಕುಧಾರಿ ವ್ಯಕ್ತಿಗಳ ತಂಡ ನೈಜೀರಿಯಾದ ವಾಯುವ್ಯ ಜಾಮ್ಫಾರಾ ರಾಜ್ಯದ ಬೋರ್ಡಿಂಗ್ ಶಾಲೆಯಿಂದ ಅಪಹರಿಸಿದ್ದ ನೂರಾರು ಶಾಲಾ ಬಾಲಕಿಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ರಾಜ್ಯಪಾಲರು ಮಂಗಳವಾರ ತಿಳಿಸಿದ್ದಾರೆ. ಜಂಗೆಬೆ ಪಟ್ಟಣದ ಸರ್ಕಾರಿ ಬಾಲಕಿಯ ಕಿರಿಯ ಮಾಧ್ಯಮಿಕ ಶಾಲೆಯಿಂದ ಬಂದೂಕುಧಾರಿಗಳು ಬಾಲಕಿಯರನ್ನು ಅಪಹರಿಸಿದ್ದರು.ಅದರಲ್ಲಿ 279 ಬಾಲಕಿಯರನ್ನು ಮಂಗಳವಾರ ಅಪಹರಣಕಾರರು ಬಿಡುಗಡೆ ಮಾಡಿದ್ದಾರೆ ಎಂದು ಜಾಮ್ಫಾರಾ … Continued

ರಷ್ಯಾ ವಿರುದ್ಧ ನಿರ್ಬಂಧ ಘೋಷಿಸಿದ ಅಮೆರಿಕ

ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಲ್ನಿ ಅವರಿಗೆ ವಿಷದ ಇಂಜೆಕ್ಷನ್‌ ನೀಡಿದ್ದು ಮತ್ತು ಅವರಿಗೆ ಜೈಲುವಾಸ ನೀಡಿದ್ದರ ಬಗ್ಗೆ ಬಿಡೆನ್ ಆಡಳಿತವು ರಷ್ಯಾ ವಿರುದ್ಧ ನಿರ್ಬಂಧಗಳನ್ನು ಘೋಷಿಸಿದೆ. ಈ ನಿರ್ಬಂಧಗಳು ರಷ್ಯಾದ ವಿರುದ್ಧ ಅಮೆರಿದ ಅಧ್ಯಕ್ಷ ಜೋ ಬಿಡನ್ ಆದೇಶಿಸಿದ ಮೊದಲ ಆದೇಶವಾಗಿದೆ ಮತ್ತು ಪುಟಿನ್ ಅವರೊಂದಿಗಿನ ಸಂಬಂಧಕ್ಕೆ ಇದು ನಾಂದಿ ಹಾಡಲಿದೆ. ರಷ್ಯಾದಲ್ಲಿ ಬಂಧಿಸಲ್ಪಟ್ಟಿರುವ … Continued

೩೦ ತಾಲಿಬಾನ್‌ ಉಗ್ರರ ಕೊಂದ ಅಫ್ಘಾನಿಸ್ತಾನ್‌ ರಕ್ಷಣಾ ಪಡೆಗಳು

ಕಾಬೂಲ್: ಆಫ್ಘಾನಿಸ್ತಾನದ ಈಶಾನ್ಯ ಪ್ರಾಂತ್ಯವಾದ ಕಪಿಸಾದಲ್ಲಿ ಆಫ್ಘಾನಿಸ್ತಾನ ರಕ್ಷಣಾ ಪಡೆಗಳು ಕಾರ್ಯಾಚರಣೆಯಲ್ಲಿ ಅಲ್-ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ 16 ಜನ ಸೇರಿದಂತೆ ಸೇರಿದಂತೆ 30 ತಾಲಿಬಾನ್ ಉಗ್ರರನ್ನು ಕೊಂದಿವೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ. ಕಪಿಸಾದ ನಿಜ್ರಾಬ್ ಜಿಲ್ಲೆಯಲ್ಲಿ ಆಫ್ಘಾನಿಸ್ತಾನ ರಾಷ್ಟ್ರೀಯ ರಕ್ಷಣಾ ಪಡೆ ಮತ್ತು ಆಫ್ಘನ್ ರಾಷ್ಟ್ರೀಯ ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ … Continued

ಸೈನ್ಯದ ಗುಂಡಿನ ದಾಳಿ ನಂತರ ಮ್ಯಾನ್ಮಾರ್‌ನಲ್ಲಿ ಜನರ ಹೋರಾಟ ತೀವ್ರ

ಮ್ಯಾನ್ಮಾರ್‌ನಲ್ಲಿ ಮಿಲಿಟರಿ ಆಡಳಿತ ನಡೆಸಿದ ದಾಳಿಯಲ್ಲಿ ೧೮ ಜನರು ಮೃತಪಟ್ಟ ನಂತರ ಮ್ಯಾನ್ಮಾರ್‌ ಜನರು ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಆಂಗ್‌ ಸಾನ್‌ ಸೂಕಿ ಅವರ ಸರಕಾರವನ್ನು ಮತ್ತೆ ಸ್ಥಾಪಿಸಬೇಕೆಂದು ಒತ್ತಾಯಿಸಿ ದೇಶದ ವಿವಿಧೆಡೆ ಪ್ರತಿಭಟನೆ ನಡೆದಿದೆ. ಯಾಂಗೋನ್‌ನಲ್ಲಿ ಜನಸಂದಣಿಯ ಮೇಲೆ ಗುಂಡು ಹಾರಿಸಿದ್ದರಿಂದ ಹಲವರು ಜೀವ ಕಳೆದುಕೊಂಡಿದ್ದಾರೆ. ಸೈನ್ಯವು ಅಧಿಕಾರವನ್ನು ವಶಪಡಿಸಿಕೊಂಡ ನಂತರ … Continued