ಭಾರತಕ್ಕೆ ಶೀಘ್ರದಲ್ಲೇ ಬರಲಿದೆ ಚಾಲಕ ರಹಿತ ರೈಲುಗಳ ಸಂಚಾರ…!

ನವದೆಹಲಿ: ಭಾರತದಲ್ಲಿ (India) ಮೊದಲ ಬಾರಿಗೆ ಮಾನವರಹಿತ ಚಾಲಿತ ರೈಲು (Unmanned Train) ಶೀಘ್ರವೇ ಸಂಚಾರ ಆರಂಭಿಸಲಿದೆ ಎಂದು ನಿರೀಕ್ಷಿಸಲಾಗಿದೆ. ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (BEL) ದೆಹಲಿ ಮೆಟ್ರೋ ರೈಲ್ ಕಾರ್ಪೊರೇಷನ್ ಲಿಮಿಟೆಡ್ (DMRC)ನೊಂದಿಗೆ ಸ್ಥಳೀಯ ಸಂವಹನ ಆಧಾರಿತ ರೈಲು ನಿಯಂತ್ರಣ ವ್ಯವಸ್ಥೆಯನ್ನು ಜಂಟಿಯಾಗಿ ಅಭಿವೃದ್ಧಿಪಡಿಸಲು ಒಪ್ಪಂದಕ್ಕೆ ಸಹಿ ಹಾಕಿದ್ದು, ಸಂಕೀರ್ಣವಾದ ರೈಲ್ವೆ ಜಾಲಕ್ಕೆ ಹೆಸರುವಾಸಿಯಾದ … Continued

ಹಣಕ್ಕಾಗಿ ತನ್ನ ಪತ್ನಿಯನ್ನೇ ಬೇರೊಬ್ಬನಿಗೆ ಮಾರಾಟ ಮಾಡಿ ಮದುವೆಯನ್ನೂ ಮಾಡಿದ ಈ ಪತಿ ಮಹಾಶಯ…!

ಒರಿಸ್ಸಾದ ಕಲಹಂಡಿ ಜಿಲ್ಲೆಯ ಪೊಲೀಸರು ಶನಿವಾರ ತನ್ನ 22 ವರ್ಷದ ಹೆಂಡತಿಯನ್ನು ಬೇರೊಬ್ಬನಿಗೆ ಮಾರಾಟ ಮಾಡಿ ಆತನ ಜೊತೆ ವಿವಾಹ ಮಾಡಿದ ಕಾರಣದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ಕೆಲಸ ಹುಡುಕುವ ನೆಪದಲ್ಲಿ ತನ್ನ ಹೆಂಡತಿಯನ್ನು ನವದೆಹಲಿಗೆ ಕರೆದೊಯ್ದ ನಂತರ ಹರಿಯಾಣದ ಇನ್ನೊಬ್ಬ ವ್ಯಕ್ತಿಗೆ ಮಾರಾಟ ಮಾಡಿ ಆತನೊಂದಿಗೆ ಮದುವೆ ಮಾಡಿದ ಆರೋಪದ ಮೇಲೆ 25 ವರ್ಷದ … Continued

ಟಿಕೆಟ್ ಸಿಗದ ಕಾರಣ ಟೆಲಿಫೋನ್ ಟವರ್‌ ಏರಿ ಬೆದರಿಕೆ ಹಾಕಿದ ಆಪ್ ಮುಖಂಡ…!

ನವದೆಹಲಿ: ಆಮ್ ಆದ್ಮಿ ಪಕ್ಷದ ಮುಖಂಡನೊಬ್ಬ ದೆಹಲಿಯಲ್ಲಿ ಮುಂಬರುವ ಪಾಲಿಕೆ ಚುನಾವಣೆಗೆ (Election) ಟಿಕೆಟ್‌ ಸಿಗದ ಕಾರಣ ಟೆಲಿಫೋನ್ ಟವರ್ ಮೇಲೆ ಹತ್ತಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ವಿದ್ಯಮಾನ ನಡೆದಿದೆ. ಪೂರ್ವ ದೆಹಲಿಯ ಮಾಜಿ ಕೌನ್ಸಿಲರ್ ಹಸೀಬ್-ಉಲ್ ಹಸನ್ ಟವರ್ ಏರಿ ಕುಳಿತವ. ಇನ್ನೂ ಘಟನೆಯ ಬಗ್ಗೆ ಆತನೇ ಫೇಸ್‍ಬುಕ್ ಲೈವ್ ಮಾಡಿದ್ದಾನೆ. ತನಗೆ … Continued

ಸಂಸ್ಕೃತ, ಭಗವದ್ಗೀತೆ, ಉಪನಿಷತ್ತುಗಳನ್ನು ವಿದ್ಯಾರ್ಥಿಗಳಿಗೆ ಕಲಿಸುವ ಮೂಲಕ ಮಾದರಿಯಾದ ಕೇರಳದ ಇಸ್ಲಾಮಿಕ್ ಶಿಕ್ಷಣ ಸಂಸ್ಥೆ…!

ತ್ರಿಶೂರ್ (ಕೇರಳ): ಮಧ್ಯ ಕೇರಳದ ಜಿಲ್ಲೆಯ ತ್ರಿಶೂರ್‌ನ ಇಸ್ಲಾಮಿಕ್ ಶಿಕ್ಷಣ ನೀಡುವ ಸಂಸ್ಥೆಯೊಂದರಲ್ಲಿ ಉದ್ದನೆಯ ಬಿಳಿ ನಿಲುವಂಗಿ ಮತ್ತು ಬಿಳಿಯ ಶಿರೋವಸ್ತ್ರಗಳನ್ನು ಧರಿಸಿರುವ ವಿದ್ಯಾರ್ಥಿಗಳು ಸಂಸ್ಕೃತದಲ್ಲಿ ‘ಶ್ಲೋಕ ಮತ್ತು ‘ಮಂತ್ರ’ಗಳನ್ನು ಪಠಣ ಮಾಡುತ್ತಾರೆ…! ಕೇರಳದಲ್ಲಿರುವ ಈ ಇಸ್ಲಾಮಿಕ್ ಸಂಸ್ಥೆಯಲ್ಲಿ ಮಕ್ಕಳು ಹಿಂದೂ ಶಿಕ್ಷಕರ ಬಳಿ ಸಂಸ್ಕೃತ ಶ್ಲೋಕ, ಮಂತ್ರ ಅಭ್ಯಾಸ ಮಾಡುತ್ತಿದ್ದಾರೆ. ಇಲ್ಲಿ ಗುರುರ್‌ ಬ್ರಹ್ಮ … Continued

ಮೃತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸು ಬಲಿ ನೀಡಲು ಯತ್ನಿಸಿದ ಮಹಿಳೆ…!

ನವದೆಹಲಿ: ತನ್ನ ತಂದೆಯನ್ನು ಬದುಕಿಸಲು ಮಹಿಳೆಯೊಬ್ಬರು 2 ತಿಂಗಳ ಹಸುಗೂಸನ್ನು ಬಲಿಕೊಡಲು ಪ್ರಯತ್ನಿಸಿದ ಅಮಾನವೀಯ ಘಟನೆ ದೆಹಲಿಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. 25 ವರ್ಷದ ಮಹಿಳೆಯೊಬ್ಬಳು ಸತ್ತ ತನ್ನ ಮೃತ ತಂದೆ ಮರಳಿ ಬದುಕಬೇಕು ಎಂಬ ಆಶಯದಲ್ಲಿ ಹಸುಗೂಸನ್ನೇ ನರಬಲಿ ನೀಡಲು ಪ್ರಯತ್ನಿಸಿದ್ದಾಳೆ. ದೆಹಲಿ ಪೊಲೀಸರು ಶುಕ್ರವಾರ 24 ಗಂಟೆಗಳಲ್ಲಿ ನರಬಲಿಯಾಗುತ್ತಿದ್ದ ಮಗುವನ್ನು ರಕ್ಷಿಸಿದ್ದಾರೆ. ಅಲ್ಲದೆ, … Continued

ನವೆಂಬರ್ 10ರ ವರೆಗೆ 10.54 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹ, 31% ರಷ್ಟು ಏರಿಕೆ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಇದುವರೆಗೆ ಒಟ್ಟು 10.54 ಲಕ್ಷ ಕೋಟಿ ರೂ. ನೇರ ತೆರಿಗೆ ಸಂಗ್ರಹವಾಗಿದೆಕಾರ್ಪೊರೇಟ್ ಮತ್ತು ವೈಯಕ್ತಿಕ ಆದಾಯದ ಮೇಲಿನ ತೆರಿಗೆ ಸಂಗ್ರಹವು ಶೇ. 31ರಷ್ಟು ಏರಿಕೆ ಕಂಡಿದೆ ಎಂದು ಆದಾಯ ತೆರಿಗೆ ಇಲಾಖೆ ಶುಕ್ರವಾರ ತಿಳಿಸಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು (ಸೆಕ್ಯುರಿಟೀಸ್ ಟ್ರಾನ್ಸಾಕ್ಷನ್ … Continued

ದುಬಾರಿ ವಾಚ್‌ಗಳು ಪತ್ತೆ : ಮುಂಬೈ ವಿಮಾನ ನಿಲ್ದಾಣದಲ್ಲಿ ₹ 6.8 ಲಕ್ಷ ಕಸ್ಟಮ್ಸ್ ಸುಂಕ ಪಾವತಿಸಿದ ಬಾಲಿವುಡ್‌ ನಟ ಶಾರುಖ್ ಖಾನ್

ಮುಂಬೈ: ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಶಾರುಖ್ ಖಾನ್ ₹ 6.88 ಲಕ್ಷ ಕಸ್ಟಮ್ಸ್ ಸುಂಕವ ಕಟ್ಟಿದ್ದಾರೆ. ಬಾಲಿವುಡ್‌ ನಟ ಶಾರುಖ್‌ ಖಾನ್‌ ಮತ್ತು ಅವರ ತಂಡದ ಐವರು ಸದಸ್ಯರ ಬ್ಯಾಗೇಜ್‌ನಲ್ಲಿ ₹ 18 ಲಕ್ಷ ಮೌಲ್ಯದ ವಾಚ್‌ಗಳು ಪತ್ತೆಯಾದ ಹಿನ್ನೆಲೆಯಲ್ಲಿ ಕಸ್ಟಮ್ಸ್‌ ಸುಂಕ ವಸೂಲಿ ಮಾಡಲಾಗಿದೆ. ನಟ ಶಾರುಖ್‌ ಖಾನ್, ಅವರ ಮ್ಯಾನೇಜರ್ ಪೂಜಾ … Continued

93 ಮತದಾರರಿಗಾಗಿ 12,000 ಅಡಿ ಎತ್ತರದ ಮತಗಟ್ಟೆ ಕೇಂದ್ರಕ್ಕೆ ಹಿಮದ ರಾಶಿಯಲ್ಲೇ 15 ಕಿಮೀ ತೆರಳಿದ ಚುನಾವಣಾ ಸಿಬ್ಬಂದಿ : ವೀಕ್ಷಿಸಿ

ಶಿಮ್ಲಾ: ಹಿಮಾಚಲ ಪ್ರದೇಶದ ವಿಧಾನಸಭಾ ಚುನಾವಣೆಗೆಚಂಬಾ ಜಿಲ್ಲೆಯ ಪಾಂಗಿ ಪ್ರದೇಶದ ಭರ್ಮೌರ್ ವಿಧಾನಸಭಾ ಕ್ಷೇತ್ರದ ಚಸಕ್ ಬಟೋರಿ ಮತಗಟ್ಟೆ ಕೇಂದ್ರಕ್ಕೆ ಹೋಗಲು ಚುನಾವಣಾಧಿಕಾರಿಗಳ ತಂಡವು ಆರು ಗಂಟೆಗಳ ಕಾಲ 15 ಕಿಲೋಮೀಟರ್ ಹಿಮದಲ್ಲಿಯೇ ನಡೆದು ಹೋದರು. ವೈರಲ್ ವಿಡಿಯೋದಲ್ಲಿ, 12,000 ಅಡಿ ಎತ್ತರದಲ್ಲಿರುವ ಚಸಕ್ ಬಟೋರಿ ಮತಗಟ್ಟೆಯಿಂದ ಹಿಂತಿರುಗುವಾಗ ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಹೊತ್ತೊಕೊಂಡು ದಟ್ಟವಾದ … Continued

28ರ ವರ್ಷದ ತನ್ನ ಪ್ರಿಯಕರನ ಜೊತೆ ತನ್ನ 15 ವರ್ಷದ ಮಗಳನ್ನೇ ಮದುವೆ ಮಾಡಿದ ಮಹಿಳೆ…!

ಆಘಾತಕಾರಿ ಘಟನೆಯೊಂದರಲ್ಲಿ, ಪುಣೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ಆಕೆಯ ತಾಯಿ ತನ್ನ 28 ವರ್ಷದ ಪ್ರಿಯಕರನೊಂದಿಗೆ ಬಲವಂತವಾಗಿ ವಿವಾಹ ಮಾಡಿದ್ದಾಳೆ ಹಾಗೂ ಅಪ್ರಾಪ್ತ ಬಲಿಪಶುವನ್ನು ಆತನೊಂದಿಗೆ ಲೈಂಗಿಕ ಸಂಬಂಧ ಹೊಂದುವಂತೆ ಒತ್ತಾಯಿಸಿದಳು ಎಂದು ಮಹಾರಾಷ್ಟ್ರ ಪೊಲೀಸ್ ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ. 36 ವರ್ಷದ ಮಹಿಳೆ ಮತ್ತು ಆಕೆಯ 28 ವರ್ಷದ ಪ್ರೇಮಿಯನ್ನು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ … Continued

ಹೀಗೊಂದು ಮದುವೆ…: ವರನಿಗೆ ರಾತ್ರಿ 9ರ ವರೆಗೆ ಸ್ನೇಹಿತರೊಂದಿಗೆ ಸುತ್ತಾಡಲು ಅವಕಾಶ ನೀಡುವ ಒಪ್ಪಂದಕ್ಕೆ ಸಹಿ ಹಾಕಿದ ವಧು…!

ಕೇರಳದ ವಧು ತಮ್ಮ ಮದುವೆಯ ದಿನದಂದು ಒಪ್ಪಂದವೊಂದಕ್ಕೆ ಸಹಿ ಹಾಕಿದ್ದಾರೆ. ಒಪ್ಪಂದದಲ್ಲಿ ಮದುವೆಯ ನಂತರವೂ ತನ್ನ ಪತಿಗೆ ಸಂಜೆ 9 ಗಂಟೆಯವರೆಗೆ ಸ್ನೇಹಿತರೊಂದಿಗೆ ಸುತ್ತಾಡಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ…! ಏಷ್ಯಾನೆಟ್ ವರದಿ ಪ್ರಕಾರ, ಅರ್ಚನಾ ಮತ್ತು ರಘು ಕಳೆದ ಶನಿವಾರ (ನವೆಂಬರ್ 5) ಕೇರಳದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯಲ್ಲಿ, ರಘು ತನ್ನ ಸ್ನೇಹಿತರ … Continued