ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸ್ತಾರೆ, ಆ ಎಲ್ಲ ನಟಿಯರ ಬಗ್ಗೆ ದೇವ್ರಿಗೇ ಗೊತ್ತು: ಬಾಬಾ ರಾಮ್‌ದೇವ್ ಸ್ಫೋಟಕ ಹೇಳಿಕೆ

ಲಕ್ನೋ: ಯೋಗ ಗುರು ಬಾಬಾ ರಾಮದೇವ ಅವರು “ಬಾಲಿವುಡ್ ಮತ್ತು ಡ್ರಗ್ಸ್” ಬಗ್ಗೆ ಧ್ವನಿ ಎತ್ತಿದ್ದಾರೆ. ಶನಿವಾರ ವಿವಾದಾತ್ಮಕ ಭಾಷಣದಲ್ಲಿ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರ ಮಗನ ಹೆಸರನ್ನು ಹೇಳಿರುವ ವೀಡಿಯೊ ಈಗ ವೈರಲ್ ಆಗಿದೆ. ಉತ್ತರ ಪ್ರದೇಶದಲ್ಲಿ ಡ್ರಗ್ಸ್ ವಿರೋಧಿ ಅಭಿಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ರಾಮ್‌ದೇವ್, ಡ್ರಗ್ಸ್ ಪ್ರಸರಣಕ್ಕೆ ಚಿತ್ರರಂಗ … Continued

ರಾಜ್ ಠಾಕ್ರೆಯವರ ಮನವಿ ನಂತರ ಅಂಧೇರಿ ಉಪಚುನಾವಣೆ ಅಭ್ಯರ್ಥಿ ಹಿಂಪಡೆಯಲು ಬಿಜೆಪಿ ನಿರ್ಧಾರ

ಮುಂಬೈ: ಭಾರತೀಯ ಜನತಾ ಪಕ್ಷ (ಬಿಜೆಪಿ) ಅಂಧೇರಿ ಪೂರ್ವ ವಿಧಾನಸಭಾ ಕ್ಷೇತ್ರದ ತನ್ನ ಅಭ್ಯರ್ಥಿಯನ್ನು ಹಿಂಪಡೆಯಲು ನಿರ್ಧರಿಸಿದೆ. ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ರುಜುತಾ ಲಟ್ಕೆ ವಿರುದ್ಧ ಬಿಜೆಪಿ ಮುರ್ಜಿ ಪಟೇಲ್ ಅವರನ್ನು ಕಣಕ್ಕಿಳಿಸಿತ್ತು. ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ ಮತ್ತು ಮುರ್ಜಿ ಪಟೇಲ್ ಅವರನ್ನು ಬೆಂಬಲಿಸಲು ನಿರ್ಧರಿಸಿತ್ತು. ಈ … Continued

ಆಪಲ್ ಸಾಧನಗಳಿಗಾಗಿ ಕ್ವಿಕ್‌ ಆಕ್ಷನ್‌ಗಳ ಟೂಲ್‌ ಆರಂಭಿಸಿದ YouTube- ಇದು ಹೇಗೆ..?

ಯೂಟ್ಯೂಬ್ ತಕ್ಷಣ ಹೋಮ್, ಶಾರ್ಟ್ಸ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳ ಹುಡುಕಾಟವನ್ನು ತೆರೆಯಲು ಐಫೋನ್ ಹೋಮ್ ಸ್ಕ್ರೀನ್ ವಿಜೆಟ್‌ಗಳನ್ನು ಪರಿಚಯಿಸಿದೆ. ‘ಕ್ವಿಕ್‌ ಆಕ್ಷನ್‌ (Quick Actions)’ ಅಪ್ಲಿಕೇಶನ್ ಅನ್ನು ಹುಡುಕಲು ಮತ್ತು ಬ್ರೌಸ್ ಮಾಡಲು ಇದು ಒಂದು ಸಾಧನವಾಗಿದೆ ಎಂದು 9To5Google ವರದಿ ಮಾಡಿದೆ. ಮೈಕ್ರೊಫೋನ್ ಐಕಾನ್ ಧ್ವನಿ ಹುಡುಕಾಟವನ್ನು ತರುವಾಗ ಮೇಲ್ಭಾಗದಲ್ಲಿರುವ ‘ಸರ್ಚ್‌ ಯು ಟ್ಯೂಬ್‌ (Search … Continued

ದೆಹಲಿ: ಡಿಸಿಡಬ್ಲ್ಯು ಅಧ್ಯಕ್ಷೆ ಸ್ವಾತಿ ಮಲಿವಾಲ್ ನಿವಾಸದ ಮೇಲೆ ದಾಳಿ, ಕಾರುಗಳು ಧ್ವಂಸ

ನವದೆಹಲಿ: ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಅವರ ಮನೆ ಮೇಲೆ ಸೋಮವಾರ ದಾಳಿ ನಡೆಸಲಾಗಿದ್ದು, ಅವರ ಮತ್ತು ಅವರ ತಾಯಿಯ ಕಾರುಗಳನ್ನು ಧ್ವಂಸಗೊಳಿಸಲಾಗಿದೆ. ಯಾರೋ ಅವರ ಮನೆಗೆ ಪ್ರವೇಶಿಸಲು ಪ್ರಯತ್ನಿಸಿದರು ಮತ್ತು ನಿವಾಸದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಹಾನಿಗೊಳಿಸಿದ್ದಾರೆ ಮತ್ತು ಘಟನೆ ನಡೆದಾಗ ತಾವು ಮತ್ತು ತಮ್ಮ ತಾಯಿ ಮನೆಯಲ್ಲಿ ಇರಲಿಲ್ಲ ಎಂದು ಮಲಿವಾಲ್ … Continued

300 ಕಿಮೀ ವೇಗದಲ್ಲಿ ಓಡಿಸು : ನಾಲ್ಕು ಜನರ ಸಾವಿಗೆ ಕಾರಣವಾದ ಬಿಎಂಡಬ್ಲ್ಯು ಕಾರು ಅಪಘಾತಕ್ಕೂ ಮುನ್ನ ಹೇಳುತ್ತಿರುವ ವೀಡಿಯೊ ವೈರಲ್‌ | ವೀಕ್ಷಿಸಿ

ಲಕ್ನೋ: ಉತ್ತರ ಪ್ರದೇಶದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇನಲ್ಲಿ ಮಾರಣಾಂತಿಕ ಅಪಘಾತಕ್ಕೆ ಮುಂಚೆ ಕಾರೊಂದು ಗಂಟೆಗೆ 230 ಕಿಲೋಮೀಟರ್ (ಕಿಮೀ) ವೇಗದಲ್ಲಿ ಚಲಿಸುವ ಲೈವ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದುರಂತವೆಂದರೆ, ಐಷಾರಾಮಿ ಕಾರಿನ ಸ್ಪೀಡೋಮೀಟರ್ ಅನ್ನು ಲೈವ್‌ಸ್ಟ್ರೀಮ್ ಮಾಡುವಾಗ “ಚಾರೋ ಮಾರೆಂಗೆ (ನಾವು ನಾಲ್ವರೂ ಸಾಯುತ್ತೇವೆ)” ಎಂದು ಮೃತಪಟ್ಟವರಲ್ಲಿ ಒಬ್ಬರು ಸಾಯುವ ಮುಂಚೆ ಒಬ್ಬರು ಕಾಮೆಂಟ್ … Continued

ಖರ್ಗೆ ಅಥವಾ ತರೂರ್? : ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಗೆ ಇಂದು ಮತದಾನ

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಇಂದು (ಅಕ್ಟೋಬರ್ 17) ನಡೆಯಲಿರುವ ಮತದಾನಕ್ಕೆ ಕಾಂಗ್ರೆಸ್ ನಾಯಕರು ಉತ್ಸುಕರಾಗಿದ್ದಾರೆ. ಮತದಾನ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದ್ದು, ಸಂಜೆ 4 ಗಂಟೆಗೆ ಮುಗಿಯಲಿದೆ.ಶಶಿ ತರೂರ್ ಮತ್ತು ಮಲ್ಲಿಕಾರ್ಜುನ ಖರ್ಗೆ ನಡುವೆ ನೇರ ಮುಖಾಮುಖಿಯಿದ್ದು, ಖರ್ಗೆಗೆ ಗಾಂಧಿ ಮನೆತನದ ಬೆಂಬಲವಿದೆ ಎಂದು ವದಂತಿಗಳಿವೆ. ಅಕ್ಟೋಬರ್ 19 ರಂದು ಮತದಾನದ ಫಲಿತಾಂಶ ಪ್ರಕಟವಾಗಲಿದೆ. … Continued

ಕೇರಳ ನರಬಲಿ ಪ್ರಕರಣ: ಫ್ರೀಜರ್‌ನಲ್ಲಿ 10 ಕೆಜಿ ಮಾನವ ಮಾಂಸ ಸಂಗ್ರಹಿಸಿಟ್ಟ ಆರೋಪಿ…!

ತಿರುವನಂತಪುರಂ: ಕೇರಳದ ಭೀಕರ ನರಬಲಿ ಪ್ರಕರಣದಲ್ಲಿ, ಎಳಂತೂರಿನ ಮನೆಯಲ್ಲಿ ಎಂಟು ಗಂಟೆಗಳ ಕಾಲ ನಡೆದ ಸಾಕ್ಷ್ಯ ಸಂಗ್ರಹದ ಕಾರ್ಯಾಚರಣೆಯಲ್ಲಿ ಪೊಲೀಸರು ಶಸ್ತ್ರಾಸ್ತ್ರಗಳು ಸೇರಿದಂತೆ ವಿವಿಧ ಪುರಾವೆಗಳನ್ನು ಪತ್ತೆ ಮಾಡಿದರು. ಈ ಸ್ಥಳದಲ್ಲಿಯೇ ಮೂವರು ಆರೋಪಿಗಳಾದ ಮೊಹಮ್ಮದ್ ಶಫಿ, ಭಗವಲ್ ಸಿಂಗ್ ಮತ್ತು ಆತನ ಪತ್ನಿ ಲೈಲಾ ಆರ್ಥಿಕ ಲಾಭಕ್ಕಾಗಿ ಇಬ್ಬರು ಮಹಿಳೆಯರನ್ನು ನರಬಲಿ ನೀಡಲು ಭೀಕರವಾಗಿ … Continued

ಎಂಬಿಬಿಎಸ್ ಹಿಂದಿ ಪಠ್ಯಪುಸ್ತಕ ಬಿಡುಗಡೆ ಮಾಡಿದ ಅಮಿತ್‌ ಶಾ

ಭೋಪಾಲ್‌: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಧ್ಯಪ್ರದೇಶದ ಭೋಪಾಲ್‌ನಲ್ಲಿ ಎಂಬಿಬಿಎಸ್ ಕೋರ್ಸ್‌ನ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಮೂರು ವಿಷಯಗಳ ಹಿಂದಿಯಲ್ಲಿ ಪಠ್ಯಪುಸ್ತಕಗಳನ್ನು ಭಾನುವಾರ ಬಿಡುಗಡೆ ಮಾಡಿದರು. ಇದು ದೇಶದಲ್ಲೇ ಮೊದಲನೆಯದು. ಅವರು ವೈದ್ಯಕೀಯ ಜೀವರಸಾಯನಶಾಸ್ತ್ರ, ಅಂಗರಚನಾಶಾಸ್ತ್ರ ಮತ್ತು ವೈದ್ಯಕೀಯ ಶರೀರಶಾಸ್ತ್ರದ ಹಿಂದಿ ಪಠ್ಯಪುಸ್ತಕಗಳನ್ನು ಬಿಡುಗಡೆ ಮಾಡಿದರು. ಹಿಂದಿಯಲ್ಲಿ ವೈದ್ಯಕೀಯ ಶಿಕ್ಷಣವನ್ನು ನೀಡಲು ಪ್ರಾರಂಭಿಸಿದ್ದು … Continued

ಶಾಲಾ ಬಸ್‌ನಲ್ಲಿ 80 ಕೆಜಿ ತೂಕದ ದೈತ್ಯ ಹೆಬ್ಬಾವು ಪತ್ತೆ, ಸೀಟಿನ ಕೆಳಗೆ ಅಡಗಿಕೊಂಡಿದ್ದ ಹೆಬ್ಬಾವು | ವೀಕ್ಷಿಸಿ

ರಾಯ್‌ಬರೇಲಿ: ಉತ್ತರ ಪ್ರದೇಶದ ರಾಯ್‌ಬರೇಲಿಯಲ್ಲಿ ಭಾನುವಾರ ಶಾಲಾ ಬಸ್‌ನೊಳಗೆ ಬೃಹತ್ ಹೆಬ್ಬಾವೊಂದು ಪತ್ತೆಯಾಗಿದೆ. ವರದಿಗಳ ಪ್ರಕಾರ, ಹೆಬ್ಬಾವು ಸ್ಟ್ಯಾಂಡ್‌ನಲ್ಲಿ ನಿಂತಿದ್ದ ರಯಾನ್ ಪಬ್ಲಿಕ್ ಸ್ಕೂಲ್‌ನ ಬಸ್‌ನ ಸೀಟಿನ ಕೆಳಗೆ ಅಡಗಿಕೊಂಡಿತ್ತು. ಸರ್ಕಲ್ ಆಫೀಸರ್ (ಸಿಒ) ಸಿಟಿ ವಂದನಾ ಸಿಂಗ್ ಮತ್ತು ಸಿಟಿ ಮ್ಯಾಜಿಸ್ಟ್ರೇಟ್ ಪಲ್ಲವಿ ಮಿಶ್ರಾ ಅವರು ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದರು. ನಂತರ ಅರಣ್ಯ … Continued

ನಯನತಾರಾ-ವಿಘ್ನೇಶ್ ಶಿವನ್ ಬಾಡಿಗೆ ತಾಯ್ತನ ವಿವಾದ: ದಂಪತಿಗೆ 6 ವರ್ಷಗಳ ಹಿಂದೆಯೇ ರಜಿಸ್ಟರ್‌ ಮದುವೆ, ಬಾಡಿಗೆ ತಾಯಿ ನಟಿಯ ಸಂಬಂಧಿ ಎಂದು ಅಫಿಡವಿಟ್‌

ಚೆನ್ನೈ: ಸ್ಟಾರ್ ದಂಪತಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚಿಗಷ್ಟೆ ಬಾಡಿಗೆ ತಾಯಿ ಮೂಲಕ ಅವಳಿ ಮಕ್ಕಳಿಗೆ ತಂದೆ-ತಾಯಿಯಾಗಿರುವುದನ್ನು ಬಹಿರಂಗ ಪಡಿಸಿದ್ದಾರೆ. ಮನೆಗೆ ಮುದ್ದಾದ ಮಕ್ಕಳು ಆಗಮಿಸಿದ ಸಂತಸ ಹಂಚಿಕೊಂಡ ಬೆನ್ನಲ್ಲೇ ವಿವಾದವೂ ಸುತ್ತಿಕೊಂಡಿತು.ಈಗ ನಯನತಾರಾ ಮತ್ತು ವಿಘ್ನೇಶ್ ಶಿವಂ ತಮಿಳುನಾಡು ಆರೋಗ್ಯ ಇಲಾಖೆಗೆ ಅಫಿಡವಿಟ್ ಸಲ್ಲಿಸಿದ್ದು, ಅವಳಿ ಮಕ್ಕಳಿಗೆ ಜನ್ಮ ನೀಡಿದ ಬಾಡಿಗೆ ತಾಯಿ … Continued