‘ಫೈರ್ ಹೇರ್ ಕಟ್’ಮಾಡುವಾಗ ಕ್ಷೌರಿಕನಿಂದ ಎಡವಟ್ಟು, ಯುವಕನ ತಲೆಗೆ ಬೆಂಕಿ | ವೀಕ್ಷಿಸಿ

ಸಲೂನ್‌ನಲ್ಲಿ ಫೈರ್ ಹೇರ್ ಕಟ್ ಮಾಡಿಸಿಕೊಳ್ಳುವ ವೇಳೆ ಕ್ಷೌರಿಕನ ಎಡವಟ್ಟಿನಿಂದ ಯುವಕನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಗುಜರಾತಿನ ವಲ್ಸಾದ್ ಜಿಲ್ಲೆಯ ವಾಪಿ ಪಟ್ಟಣದಲ್ಲಿ ನಡೆದಿದೆ. ಇತ್ತೀಚಿನ ದಿನಗಳಲ್ಲಿ ಫೈರ್ ಹೇರ್‌ಕಟ್, ಜನಪ್ರಿಯತೆ ಗಳಿಸಿದೆ. ಇದು ಗ್ರಾಹಕರ ಕೂದಲಿನ ಮೇಲೆ ಬೆಂಕಿಯನ್ನು ಬಳಸಿ ವಿಭಿನ್ನವಾಗಿ ಕೇಶ ವಿನ್ಯಾಸ ಮಾಡುವುದಾಗಿದೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. … Continued

ಆಘಾತಕಾರಿ ಘಟನೆ: ಪತ್ನಿ ಆತ್ಮಹತ್ಯೆ ಪ್ರಯತ್ನ ವೀಡಿಯೊ ಮಾಡಿದ ಭೂಪ…! ನಂತರ ಸಾವಿಗೀಡಾದ ಪತ್ನಿ

ಕಾನ್ಪುರ: ವಿಚಿತ್ರ ಮತ್ತು ಆಘಾತಕಾರಿ ಘಟನೆಯಲ್ಲಿ, ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಆತ್ಮಹತ್ಯೆ ಪ್ರಯತ್ನವನ್ನು ಚಿತ್ರೀಕರಿಸಿಕೊಂಡು ಅದನ್ನು ಆಕೆಯ ಸಾವಿನ ಬಳಿಕ ಕುಟುಂಬದವರಿಗೆ ತೋರಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಸಂಜಯ್ ಗುಪ್ತಾ ಮತ್ತು ಶೋಬಿತಾ ಗುಪ್ತಾ ಐದು ವರ್ಷಗಳ ಹಿಂದೆ ಮದುವೆಯಾಗಿದ್ದರು. ತಮ್ಮ ಹಾಸಿಗೆ ಮೇಲಿನ ಫ್ಯಾನ್‌ಗೆ ನೇಣು ಬಿಗಿದುಕೊಳ್ಳುವುದನ್ನು ಸಂಜಯ್ ಗುಪ್ತಾ ತನ್ನ ಮೊಬೈಲ್ … Continued

ಕೊಯಮತ್ತೂರು ಸ್ಫೋಟ ಪ್ರಕರಣ: ಹೆಚ್ಚು ಬಾಂಬುಗಳನ್ನು ತಯಾರಿಸುವ ಉದ್ದೇಶವಿತ್ತು ಎಂದು ಪೊಲೀಸರು

ಕೊಯಮತ್ತೂರು : ಕೊಯಮತ್ತೂರು ಕಾರ್ ಬ್ಲಾಸ್ಟ್ ಪ್ರಕರಣವು ದೊಡ್ಡ ಪಿತೂರಿಯಾಗಿದೆ, ಮೃತ (ಜಮೇಶಾ ಮುಬಿನ್)ನ ನಿವಾಸದಿಂದ ವಶಪಡಿಸಿಕೊಂಡ ವಸ್ತುಗಳು ಹೆಚ್ಚಿನ ಬಾಂಬ್‌ಗಳನ್ನು ಮಾಡುವ ಉದ್ದೇಶವಿತ್ತು ಎಂದು ಸೂಚಿಸಿದೆ ಎಂದು ಬುಧವಾರ ತಮಿಳುನಾಡು ಪೊಲೀಸರು ಹೇಳಿದ್ದಾರೆ. “ನಾವು ಕಾನೂನುಬಾಹಿರ ಚಟುವಟಿಕೆಗಳನ್ನು (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅನ್ವಯಿಸಿದ್ದೇವೆ. ಮೃತನ ಮನೆಯಿಂದ ವಶಪಡಿಸಿಕೊಂಡ ವಸ್ತುಗಳು ಕಡಿಮೆ-ಸ್ಫೋಟಕ ಬಾಂಬ್‌ಗಳನ್ನು ತಯಾರಿಸುವ ಅಂಶಗಳಾಗಿವೆ. … Continued

ಟಿಆರ್‌ಎಸ್‌ನ ನಾಲ್ವರು ಶಾಸಕರಿಗೆ ಬಿಜೆಪಿ ಗಾಳ, ಫಾರ್ಮ್‌ಹೌಸ್‌ಗೆ ಪೊಲೀಸ್ ದಾಳಿ: ಟಿಆರ್‌ಎಸ್‌ ಆರೋಪ, ಇದೊಂದು ಕೆಸಿಆರ್‌ ನಾಟಕ ಎಂದ ಬಿಜೆಪಿ

ಹೈದರಾಬಾದ್‌: ತೆಲಂಗಾಣದಲ್ಲಿ ಬುಧವಾರ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ ನಾಲ್ವರು ಶಾಸಕರನ್ನು ಬೇಟೆಯಾಡಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಶಾಸಕರು ನೀಡಿದ ಸುಳಿವಿನ ಮೇರೆಗೆ ಸೈಬರಾಬಾದ್ ಪೊಲೀಸರು ಹೈದರಾಬಾದ್ ಹೊರವಲಯದಲ್ಲಿರುವ ಅಜೀಜ್ ನಗರದಲ್ಲಿರುವ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿದ ನಂತರ ಇದು ಬೆಳಕಿಗೆ ಬಂದಿದೆ. ಟಿಆರ್‌ಎಸ್ ಶಾಸಕರಾದ ರೇಗಾ ಕಾಂತ ರಾವ್, ಗುವ್ವಾಲ … Continued

ಗಮನಿಸಿ… 2023ರಿಂದ ಈ ಕಂಪ್ಯೂಟರ್‌ಗಳಲ್ಲಿ ಗೂಗಲ್‌ ಕ್ರೋಮ್‌ ಕಾರ್ಯನಿರ್ವಹಿಸುವುದಿಲ್ಲ: ಯಾಕೆ ಎಂಬುದು ಇಲ್ಲಿದೆ

ಗೂಗಲ್ ಕ್ರೋಮ್ ಬ್ರೌಸರ್ 2023 ರಲ್ಲಿ ವಿಂಡೋಸ್ 7 ಮತ್ತು ವಿಂಡೋಸ್ 8.1ರಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಲಿದೆ ಎಂದು ಗೂಗಲ್ ಪ್ರಕಟಿಸಿದೆ. ಟೆಕ್ ದೈತ್ಯ ಗೂಗಲ್‌ ಬೆಂಬಲ ಪುಟದ ಪ್ರಕಾರ, ಗ್ರಾಹಕರು ಅದರ ಆಂತರಿಕ ವೆಬ್ ಬ್ರೌಸರ್ ಅನ್ನು ಬಳಸುವುದನ್ನು ಮುಂದುವರಿಸಲು ವಿಂಡೋಸ್ (Windows) 10 ಅಥವಾ 11 ನೊಂದಿಗೆ ಹೊಸ ಸಿಸ್ಟಂ ಪಡೆಯಬೇಕಾಗುತ್ತದೆ. ಫೆಬ್ರವರಿ 7, … Continued

ಹಿಂದೂಸ್ತಾನ್ ಮೇ ರೆಹನಾ ಹೋಗಾ ತೋ…: ‘ನೋಟುಗಳ ಮೇಲೆ ಗಣೇಶ, ಲಕ್ಷ್ಮಿ’ ಚಿತ್ರಗಳ ಬೇಡಿಕೆ ಮುಂದಿಟ್ಟು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಎಎಪಿ

ನವದೆಹಲಿ: ಹಿಂದೂ ದೇವತೆಗಳ ಚಿತ್ರಗಳನ್ನು ಹೊಂದಿರುವ ಕರೆನ್ಸಿ ನೋಟುಗಳ ಬಗ್ಗೆ ಬಿಜೆಪಿ ವಿರುದ್ಧದ ದಾಳಿಯನ್ನು ತೀವ್ರಗೊಳಿಸಿರುವ ಎಎಪಿ ನಾಯಕ ನರೇಶ್ ಬಲ್ಯಾನ್, ಬಿಜೆಪಿ ನಾಯಕರಿಗೆ ಗಣೇಶ ಮತ್ತು ಲಕ್ಷ್ಮಿ ಚಿತ್ರಗಳನ್ನು ನೋಟುಗಳ ಮೇಲೆ ಹಾಕಲು ಸಮಸ್ಯೆ ಇದ್ದರೆ ಅವರು ಪಾಕಿಸ್ತಾನಕ್ಕೆ ಹೋಗಬಹುದು ಎಂದು ಹೇಳಿದ್ದಾರೆ. ಅಕ್ಟೋಬರ್ 26 ಬುಧವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು … Continued

ಸಿಡಬ್ಲ್ಯೂಸಿ ಬದಲಿಗೆ 47 ಸದಸ್ಯರ ಸ್ಟೀರಿಂಗ್ ಕಮಿಟಿ ರಚಿಸಿದ ಕಾಂಗ್ರೆಸ್ ಅಧ್ಯಕ್ಷ ಖರ್ಗೆ : ಶಶಿ ತರೂರ್‌ಗೆ ಸ್ಥಾನವಿಲ್ಲ- ಪೂರ್ಣಪಟ್ಟಿ ಇಲ್ಲಿದೆ…

ನವದೆಹಲಿ: ನೂತನ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳ ನಂತರ, ಮಲ್ಲಿಕಾರ್ಜುನ ಖರ್ಗೆ ಅವರು ಬುಧವಾರ 47 ಸದಸ್ಯರ ಸ್ಟೀರಿಂಗ್ ಕಮಿಟಿಯನ್ನು ರಚಿಸಿದ್ದಾರೆ. ಇದು ಪ್ರಸ್ತುತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯನ್ನು (ಸಿಡಬ್ಲ್ಯೂಸಿ) ಬದಲಿಸುತ್ತದೆ, ಇದು ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಮತಿಯಾಗಿದ್ದು, ಹೊಸ ಸಿಡಬ್ಲ್ಯುಸಿ ರಚನೆಯಾಗುವ ವರೆಗೆ ಖರ್ಗೆ ನೇತೃತ್ವದ ಸ್ಟೀರಿಂಗ್ ಸಮಿತಿಯು ಉನ್ನತ … Continued

ಕಂಪನಿಗಳಿಗೆ ಐಟಿಆರ್ ಸಲ್ಲಿಸುವ ಗಡುವು ವಿಸ್ತರಿಸಿದ ಕೇಂದ್ರ ಸರ್ಕಾರ

ನವದೆಹಲಿ: ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಯ ಅಧಿಸೂಚನೆಯ ಪ್ರಕಾರ, 2022-23 ಮೌಲ್ಯಮಾಪನ ವರ್ಷಕ್ಕೆ ಕಂಪನಿಗಳಿಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಗಡುವನ್ನು ಸರ್ಕಾರ ನವೆಂಬರ್ 7ರ ವರೆಗೆ ವಿಸ್ತರಿಸಿದೆ. ತಮ್ಮ ಖಾತೆಗಳನ್ನು ಲೆಕ್ಕಪರಿಶೋಧನೆ ಮಾಡಬೇಕಾದ ಕಂಪನಿಗಳು ಐಟಿಆರ್ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31 ಆಗಿತ್ತು. ಆದಾಯ ಮತ್ತು ಕಾರ್ಪೊರೇಟ್ ತೆರಿಗೆ ವಿಷಯಗಳಲ್ಲಿ … Continued

ನಯನತಾರಾ-ವಿಘ್ನೇಶ್ ದಂಪತಿ ಬಾಡಿಗೆ ತಾಯ್ತನ ಪ್ರಕರಣ: ದಂಪತಿ ಯಾವುದೇ ನಿಯಮ ಉಲ್ಲಂಘಿಸಿಲ್ಲ ಎಂದು ಸಮಿತಿ ವರದಿ

ಚೆನ್ನೈ: ನಯನತಾರಾ ಮತ್ತು ವಿಘ್ನೇಶ್ ಶಿವನ್ ಇತ್ತೀಚೆಗೆ ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳನ್ನು ಪಡೆದಿದ್ದರು. ಅವರು ಅಕ್ಟೋಬರ್ 9 ರಂದು ಸಾಮಾಜಿಕ ಮಾಧ್ಯಮದಲ್ಲಿ ಈ ಸುದ್ದಿಯನ್ನು ಘೋಷಿಸಿದರು. ಅವರ ಪ್ರಕಟಣೆಯು ಸಂಭವನೀಯ ಬಾಡಿಗೆ ತಾಯ್ತನದ ಕಾನೂನು ಉಲ್ಲಂಘನೆಗಳ ವಿವಾದಕ್ಕೆ ಕಾರಣವಾಯಿತು. ಹಾಗಾಗಿ ಯಾವುದೇ ಉಲ್ಲಂಘನೆಯಾಗಿರುವುದನ್ನು ಪರಿಶೀಲಿಸಲು ತಮಿಳುನಾಡು ಸರ್ಕಾರ ತನಿಖೆಗೆ ಆದೇಶಿಸಿತ್ತು. ಅವರು … Continued

‘ದೇಶದ್ರೋಹಿ’ ಹೇಳಿಕೆ ನೀಡಿದ ಹಣಕಾಸು ಸಚಿವರನ್ನು ವಜಾಗೊಳಿಸಿ: ಕೇರಳ ಸಿಎಂಗೆ ಪತ್ರ ಬರೆದ ರಾಜ್ಯಪಾಲರು

ತಿರುವನಂತಪುರಂ: ಕೇರಳದಲ್ಲಿ 9 ವಿಶ್ವವಿದ್ಯಾಲಯಗಳ ಉಪ ಕುಲಪತಿಗಳ ವಿರುದ್ಧ ಸಮರ ಸಾರಿರುವ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಈಗ ಅಲ್ಲಿನ ಹಣಕಾಸು ಸಚಿವರ ವಿರುದ್ಧ ಕೆಂಗಣ್ಣು ಬೀರಿದ್ದಾರೆ. ಹಣಕಾಸು ಸಚಿವ ಕೆಎನ್ ಬಾಲಗೋಪಾಲ್ ಅವರು ವಿಶ್ವವಿದ್ಯಾಲಯವೊಂದರಲ್ಲಿ ನೀಡಿದ ಹೇಳಿಕೆ ‘ದೇಶದ್ರೋಹಿ’ಯಾಗಿದ್ದು, ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಅವರಿಗೆ ಪತ್ರ ಬರೆದಿದ್ದಾರೆ. … Continued