ರಷ್ಯಾ ಅಧ್ಯಕ್ಷ ಪುತಿನ್ ಹತ್ಯೆ ಯತ್ನದಿಂದ ಹಿಡಿದು ʼಭಯಾನಕ ಹವಾಮಾನ ಘಟನೆʼಗಳ ವರೆಗೆ : 2024ರ ಬಗ್ಗೆ ಬಾಬಾ ವಂಗಾ ನುಡಿದ ಭಯಾನಕ ಭವಿಷ್ಯವಾಣಿಗಳು…

ಸಾಮಾನ್ಯವಾಗಿ ಬಾಬಾ ವಂಗಾ ಎಂದು ಕರೆಯಲ್ಪಡುವ ಬಲ್ಗೇರಿಯನ್ ಅತೀಂದ್ರಿಯ ಮಹಿಳೆ ವಂಜೆಲಿಯಾ ಪಾಂಡೆವಾ ಗುಶ್ಟೆರೋವಾ ಅವರು 26 ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ, ಆದರೆ ಅವರ ಭವಿಷ್ಯವಾಣಿಗಳು ಅನೇಕ ನಿಜವಾಗುತ್ತ ಬಂದಿದೆ ಎಂದು ಹೇಳಲಾಗುತ್ತದೆ, ಆದರೂ ಇದನ್ನು ಪರಿಶೀಲಿಸಲು ಯಾವುದೇ ಪುರಾವೆಗಳಿಲ್ಲ. ವಂಗಾ ಭವಿಷ್ಯವನ್ನು ಊಹಿಸುವ ಅಸಾಧಾರಣ ಸಾಮರ್ಥ್ಯವನ್ನು ಹೊಂದಿದ್ದರು ಎಂದು ನಂಬಲಾಗಿದೆ, ಅವರನ್ನು “ನಾಸ್ಟ್ರಾಡಾಮಸ್ ಆಫ್ … Continued

ಮುಖ್ಯ ಮಾಹಿತಿ ಆಯುಕ್ತರಾಗಿ ಹೀರಾಲಾಲ ಸಮರಿಯಾ ಅಧಿಕಾರ ಸ್ವೀಕಾರ : ಈ ಸ್ಥಾನ ವಹಿಸಿಕೊಂಡ ಮೊದಲ ದಲಿತ ವ್ಯಕ್ತಿ

ನವದೆಹಲಿ: ಮಾಹಿತಿ ಅಧಿಕಾರಿ ಹೀರಾಲಾಲ ಸಮರಿಯಾ ಅವರು ಸೋಮವಾರ ಕೇಂದ್ರ ಮಾಹಿತಿ ಆಯೋಗದ (ಸಿಐಸಿ) ಮುಖ್ಯಸ್ಥರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಪ್ರಮಾಣ ವಚನ ಸ್ವೀಕರಿಸಿದರು. ಅವರು ಈ ಸ್ಥಾನವನ್ನು ವಹಿಸಿಕೊಂಡ ಮೊದಲ ದಲಿತ ವ್ಯಕ್ತಿಯಾಗಿದ್ದಾರೆ. ಇಲ್ಲಿನ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹೀರಾಲಾಲ್ ಸಮರಿಯಾ ಅವರಿಗೆ ಪ್ರಮಾಣ ವಚನ … Continued

ʼಡೀಪ್‌ಫೇಕ್‌ʼಗಳು ಹೆಚ್ಚು ಅಪಾಯಕಾರಿ, ಹಾನಿಕರ : ನಟಿ ರಶ್ಮಿಕಾ ಮಂದಣ್ಣ ನಕಲಿ ಎಐ ವಿಡಿಯೋ ವೈರಲ್ ಆದ ನಂತರ ಸರ್ಕಾರ ಪ್ರವೇಶ

ನವದೆಹಲಿ : ನಟಿ ರಶ್ಮಿಕಾ ಮಂದಣ್ಣ ಅವರನ್ನು ಒಳಗೊಂಡಿರುವ ಡೀಪ್‌ ಫೇಕ್ ಎಐ ವೀಡಿಯೊಗೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ರಾಜೀವ ಚಂದ್ರಶೇಖರ ಅವರು, ಇಂತಹ “ಹಾನಿಕಾರಕ ತಪ್ಪು ಮಾಹಿತಿ ನೀಡುವುದಕ್ಕೆ ಸಾಮಾಜಿಕ ವೇದಿಕೆಗಳು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಪಾದಿಸಿದ್ದಾರೆ. ರಶ್ಮಿಕಾ ಮಂದಣ್ಣ ಅವರನ್ನು ಒಳಗೊಂಡಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ವೀಡಿಯೊದಲ್ಲಿ, ಪುಷ್ಪಾ ನಟಿ ಲಿಫ್ಟ್‌ಗೆ … Continued

ಭ್ರಷ್ಟಾಚಾರ ಆರೋಪ : ತೆಲಂಗಾಣ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಕ್ರಿಕೆಟರ್‌ ಮೊಹಮ್ಮದ್ ಅಜರುದ್ದೀನ್ ವಿರುದ್ಧ 4 ಪ್ರಕರಣಗಳು ದಾಖಲು

ಹೈದರಾಬಾದ್‌ : ನವೆಂಬರ್ 30 ರಂದು ನಡೆಯಲಿರುವ ತೆಲಂಗಾಣದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜುಬಿಲಿ ಹಿಲ್ಸ್ ಕ್ಷೇತ್ರದಿಂದ ಸ್ಪರ್ಧಿಸಲು ಯೋಜಿಸಿರುವ ಭಾರತದ ಕ್ರಿಕೆಟ್‌ ತಂಡದ ಮಾಜಿ ನಾಯಕ ಮೊಹಮ್ಮದ್‌ ಅಜರುದ್ದೀನ್ ಅವರು ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ (ಎಚ್‌ಸಿಎ) ಅಧ್ಯಕ್ಷರಾಗಿದ್ದಾಗ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಧಾನಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮುಂದಾಗಿರುವ ಅಜರುದ್ದೀನ್ ಸೇರಿದಂತೆ ಹೈದರಾಬಾದ್ … Continued

ಮಹಾದೇವ ಬೆಟ್ಟಿಂಗ್ ಆ್ಯಪ್ ಪ್ರಕರಣ: ದುಬೈಗೆ ಹೋಗುವಂತೆ ಸಲಹೆ ನೀಡಿದ್ದು ಛತ್ತೀಸ್‌ಗಢ ಸಿಎಂ ಭೂಪೇಶ್ ಬಘೇಲ್- ಆ್ಯಪ್ ಮಾಲೀಕನ ಆರೋಪ

ನವದೆಹಲಿ : ಜಾರಿ ನಿರ್ದೇಶನಾಲಯವು ಆನ್‌ಲೈನ್ ಅಪ್ಲಿಕೇಶನ್‌ನ ಉನ್ನತ ನಿರ್ವಹಣೆಯಲ್ಲಿ ಒಬ್ಬನೆಂದು ಹೆಸರಿಸಲ್ಪಟ್ಟ ಮಹದೇವ ಬೆಟ್ಟಿಂಗ್ ಪ್ರಕರಣದ ಆರೋಪಿ ಶುಭಂ ಸೋನಿ, ದುಬೈನಿಂದ ವೀಡಿಯೊ ಸಂದೇಶದಲ್ಲಿ, ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ ಬಾಘೇಲ್ ಮತ್ತು 2008ರ ಬ್ಯಾಚ್ ಐಪಿಎಸ್ ಅಧಿಕಾರಿ ವಿರುದ್ಧ ಆರೋಪಗಳನ್ನು ಮಾಡಿದ್ದಾನೆ. ಮಹಾದೇವ ಆ್ಯಪ್‌ಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯಕ್ಕೆ … Continued

ಪರ್ವತದ ಮೇಲೆ ಸ್ವದೇಶಿ ನಿರ್ಮಿತ ಮೊದಲ ಹೆಲಿಕಾಪ್ಟರ್‌ ‘ರುದ್ರ’ ರಾಕೆಟ್‌ ದಾಳಿ ನಡೆಸುವ ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ | ವೀಕ್ಷಿಸಿ

ನವದೆಹಲಿ: ಭಾರತೀಯ ಸೇನೆಯ ವಾಯುಯಾನ ಘಟಕವು ‘ರುದ್ರ’ ಹೆಲಿಕಾಪ್ಟರ್‌ ನಿಂದ ಹೊಸ ತಲೆಮಾರಿನ ರಾಕೆಟ್ ಮತ್ತು ಟರ್ರೆಟ್‌ (turret) ಮತ್ತು ಯುದ್ಧಸಾಮಗ್ರಿ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಧ್ರುವ ಆವೃತ್ತಿಯ ಯುದ್ಧ ಹೆಲಿಕಾಪ್ಟರ್‌ ಸ್ವದೇಶಿ ನಿರ್ಮಿತ ಮೊದಲ ದಾಳಿ ಚಾಪರ್ ಆಗಿದೆ. X ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಸೇನೆಯ ಸ್ಪಿಯರ್ ಕಾರ್ಪ್ಸ್ ರಾಕೆಟ್‌ಗಳನ್ನು ಹಾರಿಸುವಾಗ … Continued

ಇ.ಡಿ. ತನಿಖೆಯ ನಂತರ ಮಹದೇವ ಬುಕ್, ಇತರ 21 ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ ನಿರ್ಬಂಧಿಸಿದ ಕೇಂದ್ರ

ನವದೆಹಲಿ: ಜಾರಿ ನಿರ್ದೇಶನಾಲಯ(ಇ.ಡಿ.) ತನಿಖೆಯ ನಂತರ ಮಹದೇವ ಬುಕ್ ಹಾಗೂ 21 ಇತರ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್‌ಗಳನ್ನು ಕೇಂದ್ರ ನಿರ್ಬಂಧಿಸಿದೆ ಮಹದೇವ ಬೆಟ್ಟಿಂಗ್ ಅಪ್ಲಿಕೇಶನ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತನಿಖೆಯ ಮಧ್ಯೆ ಮಹದೇವ ಬುಕ್ ಸೇರಿದಂತೆ ಕನಿಷ್ಠ 22 ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ ಗಳು ಮತ್ತು ವೆಬ್‌ಸೈಟ್‌ಗಳನ್ನು ಕೇಂದ್ರವು ಭಾನುವಾರ ನಿರ್ಬಂಧಿಸಿದೆ. ಮಾಹಿತಿ ತಂತ್ರಜ್ಞಾನ … Continued

ವಿಶ್ವಕಪ್ 2023 : ರೋಹಿತ್‌ ಪಡೆಗಳ ಮುಂದೆ ಮಂಡಿಯೂರಿದ ದಕ್ಷಿಣ ಆಫ್ರಿಕಾ ; ಭಾರತಕ್ಕೆ 243 ರನ್ನುಗಳ ಭರ್ಜರಿ ಗೆಲುವು

ಕೋಲ್ಕತ್ತಾ: ವಿಶ್ವಕಪ್ 2023ರ ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ ಗಳ ಭಜರ್ರಿ ಗೆಲುವು ಸಾಧಿಸಿದೆ. ಈಡೆನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ನಿಗದಿತ 50 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 326 ರನ್ ಗಳಿಸಿತು. ಇದಕ್ಕೆ ಪ್ರತ್ಯುತ್ತರವಾಗಿ ದಕ್ಷಿಣ ಆಫ್ರಿಕಾ ಕೇವಲ 27.1 ಓವರ್‌ಗಳಲ್ಲಿ … Continued

‘ಅಕ್ಷತೆ ಪೂಜೆ’ಯೊಂದಿಗೆ ಅಯೋಧ್ಯೆ ರಾಮಮಂದಿರ ಪ್ರತಿಷ್ಠಾಪನೆಯ ವಿಧಿವಿಧಾನಗಳು ಆರಂಭ

ಅಯೋಧ್ಯೆ : ಇಲ್ಲಿನ ರಾಮ ಮಂದಿರದ ಪ್ರತಿಷ್ಠಾಪನೆಯ ವಿಧಿವಿಧಾನಗಳು ಭಾನುವಾರ ‘ಅಕ್ಷತೆ ಪೂಜೆ’ಯೊಂದಿಗೆ ಆರಂಭಗೊಂಡವು. ‘ಅಕ್ಷತೆ ಪೂಜೆ’ಯನ್ನು ಮಂದಿರದಲ್ಲಿರುವ ‘ರಾಮ ದರ್ಬಾರ್’ ಅಥವಾ ಶ್ರೀರಾಮನ ಆಸ್ಥಾನದಲ್ಲಿ ಸುಮಾರು 100 ಕ್ವಿಂಟಾಲ್ ಧಾನ್ಯದ ಅಕ್ಕಿಯನ್ನು ಅರಿಶಿನ ಮತ್ತು ದೇಸಿ ತುಪ್ಪದೊಂದಿಗೆ ಬೆರೆಸಿ ಪೂಜಿಸಲಾಗುತ್ತಿದೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ತಿಳಿಸಿದೆ. ದೇಶದ 45 … Continued

ವಿಶ್ವಕಪ್‌ 2023 : ಏಕದಿನದ ಪಂದ್ಯದಲ್ಲಿ 49ನೇ ಶತಕ ಸಿಡಿಸಿ ತೆಂಡೂಲ್ಕರ್ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ : ಅತಿಹೆಚ್ಚು ಶತಕಗಳಿಸಿದ ಟಾಪ್‌-5 ಆಟಗಾರರು ಇವರು

ಕೋಲ್ಕತ್ತಾ : ಕೋಲ್ಕತ್ತಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ತಮ್ಮ 49ನೇ ಏಕದಿನ ಅಂತಾರಾಷ್ಟ್ರೀಯ ಶತಕವನ್ನು ಬಾರಿಸುವ ಮೂಲಕ ಏಕದಿನದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಅವರ ಶತಕದ ದಾಖಲೆಯನ್ನು ದಾಖಲೆಯನ್ನು ಸರಿಗಟ್ಟಿದ್ದಾರೆ. ವಿರಾಟ್‌ ಕೊಹ್ಲಿ ತಮ್ಮ 35ನೇ ಜನ್ಮದಿನದಂದು 121 ಎಸೆತಗಳಲ್ಲಿ 101 ರನ್ ಗಳಿಸಿ ಕಿಕ್ಕಿರಿದು ತುಂಬಿದ್ದ ಈಡನ್ … Continued