ಕ್ಷೌರಿಕ ಅಂಗಡಿಯಲ್ಲಿ ಭಿಕ್ಷುಕನಂತೆ ನಟಿಸಿ, ಅಲ್ಲಿನ ಕೂದಲಿನ ಮೂಲಕ ಪಾಕಿಸ್ತಾನದ ಪರಮಾಣು ರಹಸ್ಯ ಬಯಲಿಗೆ ಎಳೆದಿದ್ದ ಭಾರತದ ಅಜಿತ ದೋವಲ್…!

ನವದೆಹಲಿ: ಹರಿದ ಶಾಲು, ಧೂಳಿನ ಬೀದಿಗಳು ಮತ್ತು ಯಾರೂ ಗಮನ ಹರಿಸದ ಭಿಕ್ಷಕುನಂತಹ ವ್ಯಕ್ತಿ. ಇದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್, 1980 ರ ದಶಕದಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಗಮನಿಸದೆ ವಾಸಿಸುತ್ತಿದ್ದ ಪರಿ. ಪಾಕಿಸ್ತಾನದಲ್ಲಿ ನಡೆದಿರುವ ಗುಪ್ತಚರ ಕಾರ್ಯಾಚರಣೆಗಳಲ್ಲಿ ವೇಷ ಮರೆಸಿಕೊಂಡು ಭಿಕ್ಷುಕನಂತ ವೇಷ ಧರಿಸಿಕೊಂಡು ಶತ್ರು ದೇಶದ ಎದೆಯಲ್ಲಿ ನಡುಕ ಸೃಷ್ಟಿಸಿದವರು. … Continued

ಪ್ರಧಾನಿ ಮೋದಿ ಚೀನಾ ಪ್ರವಾಸಕ್ಕೂ ಮುನ್ನ ಚೀನಾದ ವಿದೇಶಾಂಗ ಸಚಿವ ಭಾರತಕ್ಕೆ ಭೇಟಿ ಸಾಧ್ಯತೆ

ನವದೆಹಲಿ: ಮಾಧ್ಯಮ ವರದಿಗಳ ಪ್ರಕಾರ, ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೊಂದಿಗೆ ಚರ್ಚೆ ನಡೆಸಲು ಈ ವಾರ ಭಾರತಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ವಿಶೇಷ ಪ್ರತಿನಿಧಿ ಕಾರ್ಯವಿಧಾನದ ಅಡಿಯಲ್ಲಿ ದೀರ್ಘಕಾಲದ ಗಡಿ ಸಮಸ್ಯೆಗಳ ಮೇಲೆ ಈ ಸಭೆ ಗಮನಹರಿಸುವ ನಿರೀಕ್ಷೆಯಿದೆ. 2018 ರ ನಂತರ ಚೀನಾಕ್ಕೆ … Continued

“ಪಾಕಿಸ್ತಾನ ನಮಗೆ ಹಾನಿ ಮಾಡಿದ ಒಂದೇ ಒಂದು ಫೋಟೋ ತೋರಿಸಿ”: ಅಪರೇಶನ್‌ ಸಿಂದೂರ ವೇಳೆ ವಿದೇಶಿ ಮಧ್ಯಮಗಳ ವರದಿಗಳ ಬಗ್ಗೆ ಅಜಿತ್ ದೋವಲ್

ಚೆನ್ನೈ: ಆಪರೇಷನ್ ಸಿಂಧೂರ ಬಗ್ಗೆ ವರದಿ ಮಾಡಿದ ರೀತಿಗೆ ವಿದೇಶಿ ಮಾಧ್ಯಮಗಳನ್ನು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಶುಕ್ರವಾರ ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನದ ದಾಳಿಯಿಂದ ಭಾರತದ ಸೇನಾ ಮೂಲಸೌಕರ್ಯಕ್ಕೆ ಆಗಿರುವ ಹಾನಿಗೆ ಒಂದೇ ಒಂದು ಪುರಾವೆ ನೀಡುವಂತೆ ಅವರು ವಿದೇಶಿ ಮಾಧ್ಯಮಗಳಿಗೆ ಸವಾಲು ಹಾಕಿದರು. ಐಐಟಿ ಮದ್ರಾಸ್‌ನ 62 ನೇ ಘಟಿಕೋತ್ಸವದಲ್ಲಿ ಮಾತನಾಡಿದ ಅಜಿತ್ … Continued

ಖಲಿಸ್ತಾನಿ ಉಗ್ರ ನಿಜ್ಜರ್‌ ಹತ್ಯೆಯಲ್ಲಿ ಮೋದಿ-ದೋವಲ್‌ ಕೈವಾಡದ ಆರೋಪ : ತಮ್ಮದೇ ಅಧಿಕಾರಿಗಳನ್ನು ‘ಅಪರಾಧಿಗಳು’ ಎಂದು ಕರೆದ ಪ್ರಧಾನಿ ಟ್ರೂಡೊ…!

ಟೊರೊಂಟೊ: ಭಾರತ ಮತ್ತು ಕೆನಡಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊಗೆ ಸಂಕಷ್ಟ ಕಡಿಮೆಯಾಗುತ್ತಿಲ್ಲ. ಈಗ ಮತ್ತೊಂದು ಪ್ರಸಂಗದಲ್ಲಿ ಟ್ರೂಡೊ ಮತ್ತೆ ಮುಜುಗರಕ್ಕೆ ಒಳಗಾಗಿದ್ದು, ಮುಜುಗರ ತಪ್ಪಿಸಿಕೊಳ್ಳಲು ತಮ್ಮದೇ ದೇಶದ ಗುಪ್ತಚರ ಸಂಸ್ಥೆ ಅಧಿಕಾರಿಗಳನ್ನು ‘ಅಪರಾಧಿಗಳು’ ಎಂದು ಕರೆದಿದ್ದಾರೆ. ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ತಮ್ಮದೇ ದೇಶದ ರಾಷ್ಟ್ರೀಯ … Continued