ಶಿರಸಿ-ಕುಮಟಾ ರಸ್ತೆಯಲ್ಲಿ ಭೂ ಕುಸಿತ ; ಮಣ್ಣಿನಿಂದ ಮುಚ್ಚಿಹೋದ ರಸ್ತೆ, ಕಾರ್ಯಾಚರಣೆ
ಕಾರವಾರ : ಉತ್ತರ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ವಿಪರೀತ ಮಳೆಯಿಂದಾಗಿ ಜಿಲ್ಲ ತತ್ತರಗೊಂಡಿದೆ. ಭಾರಿ ಮಳೆಯ ಕಾರಣದಿಂದ ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟದ ಬಳಿ ಭೂ ಕುಸಿತವಾಗಿದೆ. ಶಿರಸಿ- ಕುಮಟಾ ಮಧ್ಯ ರಸ್ತೆ ಸಂಚಾರ ಕೆಲಕಾಲ ಬಂದ್ ಆಗಿದೆ. ರಾಗಿ ಹೊಸಳ್ಳಿ ಬಳಿ ಸಹ ಭೂ ಕುಸಿತವಾಗಿದ್ದು, ರಸ್ತೆಯಲ್ಲಿ ಅಪಾರ ಪ್ರಮಾಣದ ಮಣ್ಣು ತೆರವು ಕಾರ್ಯಚರಣೆ … Continued