ವೀಡಿಯೊ..| ಏನು ಧೈರ್ಯ-ಸಮಯಪ್ರಜ್ಞೆ ; ಹಾಲ್‌ ಒಳಗೆ ನುಗ್ಗಿದ ಚಿರತೆ ನೋಡಿ ಗಾಬರಿಯಾಗದೆ ಲಾಕ್ ಮಾಡಿ ಬಂಧಿಸಿದ ದಿಟ್ಟ ಬಾಲಕ…!

ಮಾಲೆಗಾಂವ್ : ಮಹಾರಾಷ್ಟ್ರದ ಮಾಲೆಗಾಂವ್‌ನಲ್ಲಿ ಅಪ್ರಾಪ್ತ ಬಾಲಕನೊಬ್ಬ ತಾನು ಕುಳಿತಿದ್ದ ಬ್ಯಾಂಕ್ವೆಟ್ ಹಾಲ್‌ಗೆ ಚಿರತೆ ನುಗ್ಗಿದ ನಂತರ ಪವಾಡ ಸದೃಶವೆಂಬಂತೆ ಪಾರಾದ ವೀಡಿಯೊ ವೈರಲ್ ಆಗಿದೆ. 12 ವರ್ಷದ ಬಾಲಕ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದಾಗ ಈ ಘಟನೆ ಸಂಭವಿಸಿದ್ದು, ಮದುವೆ ಹಾಲ್‌ನ ಮುಖ್ಯ ಬಾಗಿಲು ತೆರೆದಿತ್ತು.ಚಿರತೆ ಕೋಣೆಗೆ ನುಗ್ಗಿದ್ದನ್ನು ಕಂಡ ತಕ್ಷಣ ಬಾಲಕ ಕೂಗಿಕೊಳ್ಳದೆ ಸಮಯಪ್ರಜ್ಞೆ … Continued

ವೀಡಿಯೊ | ಹಾಸನ ; ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ರೈತ : ಕಾರಿನ ಕೆಳಗೆ ತೂರಿಕೊಂಡು ಜೀವ ರಕ್ಷಣೆ

ಹಾಸನ: ಅಡಿಕೆ ತೋಟದಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ರೈತರು ಆನೆ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಕರ್ನಾಟಕದ ಹಾಸನ ಜಿಲ್ಲೆಯ ಕೆಸಗುಳಿ ಗ್ರಾಮದಲ್ಲಿ ಮಾರ್ಚ್ 3 ರಂದು ಈ ಘಟನೆ ನಡೆದಿದೆ. ಘಟನೆಯ ವೀಡಿಯೊದಲ್ಲಿ ಆನೆಯೊಂದು ಜಮೀನಿಗೆ ನುಗ್ಗಿ ಅಡಿಕೆ ತೋಟದ ಕೆಲಸದಲ್ಲಿ ನಿರತರಾಗಿದ್ದ ರೈತ ಕಾರ್ಮಿಕರೊಬ್ಬರ ಮೇಲೆ ದಾಳಿ ಮಾಡಲು ಯತ್ನಿಸುತ್ತಿರುವುದು ಕಂಡು ಬಂದಿದೆ. ರೈತ … Continued

ವೀಡಿಯೊ..| ಜೈಪುರದ ಅಮೇರ್ ಕೋಟೆಯಲ್ಲಿ ರಷ್ಯಾದ ಪ್ರವಾಸಿ ಮಹಿಳೆಯನ್ನು ಸೊಂಡಿಲಲ್ಲಿ ಹಿಡಿದು ಬೀಸಿ ಒಗೆದ ಆನೆ..!

ಆನೆಯೊಂದು ತನ್ನ ಸೊಂಡಿಲಿನಿಂದ ರಷ್ಯಾದ ಪ್ರವಾಸಿಗರೊಬ್ಬರನ್ನು ತನ್ನ ಸೋಂಡಿಲಿನಿಂದ ಬೀಸಿ ಒಗೆದ ನಂತರ ನೆಲಕ್ಕೆ ಅಪ್ಪಳಿಸಿದ ಪ್ರವಾಸಿಗಳಿಗೆ ಗಾಯಗಳಾದ ಘಟನೆ ಜೈಪುರದಲ್ಲಿ ನಡೆದಿದೆ. ಈ ಘಟನೆ ಮಂಗಳವಾರ (ಫೆಬ್ರವರಿ 13) ಜೈಪುರದ ಅಮೇರ್ ಕೋಟೆಯ ಆವರಣದಲ್ಲಿ ನಡೆದಿದೆ. ಘಟನೆಯ ನಂತರ, ಅಮೇರ್ ಫೋರ್ಟ್ ಆಡಳಿತವು ಹೆಣ್ಣಾನೆ ಗೌರಿ ಮತ್ತು ಅದರ ಮಾವುತನ ಸೇವೆಗಳನ್ನು ನಿಷೇಧಿಸಿತು. ಆನೆಯೊಂದು … Continued

ವೀಡಿಯೊ…| ಪಾಲಕರೊಂದಿಗೆ ಬೆಂಗಳೂರು ರಸ್ತೆ ಬದಿಯ ಸ್ಟಾಲ್‌ನಲ್ಲಿ ಪುಸ್ತಕ ಪರಿಶೀಲಿಸಿದ ಬ್ರಿಟನ್‌ ಪ್ರಧಾನಿ ಪತ್ನಿ…!

ಬ್ರಿಟನ್‌ನ ಪ್ರಥಮ ಮಹಿಳೆ ಮತ್ತು ರಿಷಿ ಸುನಕ್ ಅವರ ಪತ್ನಿ ಅಕ್ಷತಾ ಮೂರ್ತಿ ಅವರು ಬೆಂಗಳೂರಿನ ರಾಘವೇಂದ್ರ ಮಠದ ರಸ್ತೆ ಬದಿಯ ಬುಕ್‌ಸ್ಟಾಲ್‌ನಲ್ಲಿ ಪುಸ್ತಕಗಳನ್ನು ಪರಿಶೀಲಿಸುತ್ತಿರುವ ವೀಡಿಯೊ ಆನ್‌ಲೈನ್‌ನಲ್ಲಿ ಹರಿದಾಡುತ್ತಿದೆ. ಆಕೆಯ ತಂದೆ-ತಾಯಿಗಳಾದ ಎನ್‌ಆರ್ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ಮತ್ತು ಅವರ ಪುತ್ರಿಯರಾದ ಅನೌಷ್ಕಾ ಮತ್ತು ಕೃಷ್ಣಾ ಅವರ ಜೊತೆಗಿದ್ದರು. ಸಾಮಾಜಿಕ ಮಾಧ್ಯಮದಲ್ಲಿ … Continued

ವೀಡಿಯೊ..| ತನ್ನ ಮರಿಯನ್ನು ಕಾಪಾಡಿದ ಅರಣ್ಯ ಸಿಬ್ಬಂದಿಗೆ ‘ಕೃತಜ್ಞತೆ’ ಸಲ್ಲಿಸಿದ ಕಾಡಾನೆ

ಚೆನ್ನೈ: ಕಾಡು ಪ್ರಾಣಿಗಳಿಗೆ ಭಾವನೆಗಳು ಇರುತ್ತವೆ ಎಂಬುದುಕ್ಕೆ ಆನೆಯ ವರ್ತನೆಯೊಂದು ಪುಷ್ಟೀಕರಿಸಿದೆ. ಆನೆ ಮರಿ ಜತೆ ಇರುವಾಗ ಬಹಳ ಅಪಾಯಕಾರಿ. ಆದರೆ, ಇಲ್ಲಿ ಕಾಡಾನೆ ತನ್ನ ಮಗುವನ್ನು ಕಾಪಾಡಿದ ವ್ಯಕ್ತಿಗೆ ಧನ್ಯವಾದ ಸಲ್ಲಿಸಿದ ವಿಶಿಷ್ಟ ಹಾಗೂ ಹೃದಯಸ್ಪರ್ಶಿ ಘಟನೆ ವೀಡಿಯೊದಲ್ಲಿ ಸೆರೆಯಾಗಿದೆ. ಮರಿಯಾನೆ ರಕ್ಷಿಸಿ, ಅದರ ತಾಯಿ ಜತೆ ಸೇರಿಸುವ ಅಸಾಧಾರಣ ಬದ್ಧತೆ ಹಾಗೂ ಧೈರ್ಯ … Continued

ಸೂಪರ್‌ ಐಡಿಯಾ..| ಖಾತೆಯಲ್ಲಿ ಹಣವಿಲ್ಲ..ಎಟಿಎಂ ಬಳಸಿದ್ರೂ ಹಣ ತೆಗೆದಿಲ್ಲ, ಆದ್ರೆ ಕಾಸು ಮಾಡಿ ಚಹಾ ಸೇವಿಸಿದ್ರು ಅದ್ಹೇಗೆ..? ವೀಕ್ಷಿಸಿ

ಚಹಾದ ಮೇಲಿನ ನಮ್ಮ ಪ್ರೀತಿಗೆ ಮಿತಿಯಿಲ್ಲ. ಬೀದಿ ಬದಿಯ ಟೀ ಸ್ಟಾಲ್‌ನಲ್ಲಿ ಸಿಗುವ ಟೀಗೆ ಸಾಟಿಯಿಲ್ಲದ ವಿಶೇಷತೆ ಇದೆ. ಆದರೆ ನೀವು ಒಂದು ಕಪ್ ಚಾಯ್‌ಗಾಗಿ ಹಂಬಲಿಸುತ್ತಿದ್ದರೆ ಆದರೆ ಅದನ್ನು ಖರೀದಿಸಲು ಹಣವಿಲ್ಲದಿದ್ದರೆ ಏನು? ಪ್ರತಿಯೊಂದು ಕಾರ್ಯದಲ್ಲೂ ಸ್ಥಳೀಯವಾಗಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಭಾರತದ ಖ್ಯಾತಿಯು ಇತ್ತೀಚಿನ ವೈರಲ್ ವೀಡಿಯೊದಲ್ಲಿ ಮತ್ತೊಮ್ಮೆ ಕಂಡುಬಂದಿದೆ. ಖಾಲಿ ಬ್ಯಾಂಕ್ … Continued

ವೀಡಿಯೊ..| ಫ್ಲೋರಿಡಾದ ಹೆದ್ದಾರಿಯಲ್ಲಿ ಜೆಟ್‌ ವಿಮಾನ ಅಪಘಾತಕ್ಕೀಡಾದ ಕ್ಷಣವನ್ನು ನಿಖರವಾಗಿ ಸೆರೆ ಹಿಡಿದ ಡ್ಯಾಶ್‌ಬೋರ್ಡ್ ಕ್ಯಾಮೆರಾ | ವೀಕ್ಷಿಸಿ

ಫೆಬ್ರವರಿ 10 ರಂದು ಫ್ಲೋರಿಡಾದ ನೇಪಲ್ಸ್ ಬಳಿ ಜನನಿಬಿಡ ಹೆದ್ದಾರಿಯಲ್ಲಿ ಬೊಂಬಾರ್ಡಿಯರ್ ಚಾಲೆಂಜರ್ 600 ಜೆಟ್ ಅಪಘಾತಕ್ಕೀಡಾದ ನಿಖರವಾದ ಕ್ಷಣವನ್ನು ತೋರಿಸುವ ಭಯಾನಕ ವೀಡಿಯೊ ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿದೆ. ಕಳೆದ ಶುಕ್ರವಾರ ನೈಋತ್ಯ ಫ್ಲೋರಿಡಾದಲ್ಲಿ ಇಂಟರ್‌ಸ್ಟೇಟ್ 75 ರಲ್ಲಿ ಖಾಸಗಿ ಜೆಟ್ ಅಪಘಾತಕ್ಕೀಡಾಗಿ ಇಬ್ಬರು ಸಾವಿಗೀಡಾದ ನಾಟಕೀಯ ಕ್ಷಣಗಳನ್ನು ಡ್ಯಾಶ್‌ಬೋರ್ಡ್ ಕ್ಯಾಮೆರಾ ಸೆರೆ ಹಿಡಿದಿದೆ. … Continued

ವೀಡಿಯೊ..! ‘ಬಾಲ್ ಆಫ್ ದಿ ಸೆಂಚುರಿ’ ; ಚೆಂಡಿನ ಸ್ಪಿನ್ನಿಗೆ ಬ್ಯಾಟರ್ ಕಕ್ಕಾಬಿಕ್ಕಿ : ಬೆರಗಾದ ಇಂಟರ್ನೆಟ್ | ವೀಕ್ಷಿಸಿ

ಕುವೈತ್‌ನ ಕೆಸಿಸಿ (KCC) T20 ಚಾಲೆಂಜರ್ಸ್ ಕಪ್ 2024ರಲ್ಲಿ ಕುವೈತ್ ನ್ಯಾಷನಲ್ಸ್ ಮತ್ತು ಎಸ್‌ಬಿಎಸ್‌ ಸಿಸಿ (SBS CC) ನಡುವಿನ ಪಂದ್ಯದ ಸಮಯದಲ್ಲಿ ಸ್ಪಿನ್ನರ್‌ ಎಸೆದ ಎಸೆತವು ಅದ್ಭುತ ಎಸೆತವಾಗಿ ಪರಿಣಮಿಸಿದ್ದು, ಬ್ಯಾಟರ್‌ ಕಕ್ಕಾಬಿಕ್ಕಿಯಾಗಿದ್ದಾನೆ. ಈ ಎಸೆತ ವೈರಲ್ ಆಗಿದ್ದು, ಅನೇಕ ಸಾಮಾಜಿಕ ಮಾಧ್ಯಮ ಬಳಕೆದಾರರು ಇದನ್ನು ಹೊಸ ‘ಶತಮಾನದ ಚೆಂಡು’ ಎಂದು ಬಣ್ಣಿಸಿದ್ದಾರೆ. ಬೌಲರ್‌ … Continued

ವೀಡಿಯೊ..| ಆಘಾತಕಾರಿ ಘಟನೆ ; ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವು

ಕ್ರೀಡಾಂಗಣದಲ್ಲಿ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದಾಗಲೇ ಸಿಡಿಲು ಬಡಿದು ಆಟಗಾರ ಸಾವಿಗೀಡಾದ ಆಘಾತಕಾರಿ ಘಟನೆ ನಡೆದಿದೆ. ಇಂಡೋನೇಷ್ಯಾದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದ್ದು, ಕಳೆದ ಶನಿವಾರ ಮಧ್ಯಾಹ್ನ ಫುಟ್ಬಾಲ್ ಪಂದ್ಯ ನಡೆಯುತ್ತಿದ್ದ ವೇಳೆ ಸಿಡಿಲು ಬಡಿದು ಫುಟ್ಬಾಲ್ ಆಟಗಾರ ಕ್ರೀಡಾಂಗಣದಲ್ಲೇ ಮೃತಪಟ್ಟಿದ್ದಾನೆ. ಇಂಡೋನೇಷ್ಯಾದ 2 FLO FC ಬಂಡಂಗ್ ಮತ್ತು FBI ಸುಬಾಂಗ್ ನಡುವಿನ ಫುಟ್ಬಾಲ್ ಪಂದ್ಯದ … Continued

ವೀಡಿಯೊ…| ಪುಣೆಯ ವಸತಿ ಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ ಭಯಾನಕ ‘ಸೊಳ್ಳೆ ಸುಂಟರಗಾಳಿ’ : ಜನರಿಗೆ ಭಯವೋ ಭಯ | ವೀಕ್ಷಿಸಿ

ಪುಣೆಯ ಮುತಾ ನದಿಯ ಮೇಲೆ ಸುತ್ತುತ್ತಿರುವ “ಸೊಳ್ಳೆ ಸುಂಟರಗಾಳಿ” ಎಂದು ಕರೆಯಲ್ಪಡುವ ಅಸಾಮಾನ್ಯ ವಿದ್ಯಮಾನವನ್ನು ಸೆರೆಹಿಡಿದ ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿವೆ. ಪುಣೆ ನಗರದ ಮುಂಡ್ವಾ, ಕೇಶವನಗರ ಮತ್ತು ಖಾರಾಡಿ ಪ್ರದೇಶಗಳಲ್ಲಿ ಸೆರೆಹಿಡಿಯಲಾದ ವೀಡಿಯೊಗಳು, ಸೊಳ್ಳೆಗಳ ಸಮೂಹವು ಸುಂಟರಗಾಳಿಯಂತೆ ಆಕಾಶವನ್ನು ಆಕ್ರಮಿಸಿಕೊಳ್ಳುವುದನ್ನು ತೋರಿಸುತ್ತವೆ. ಈ ಭಯಾನಕ ಪರಿಸ್ಥಿತಿಯು ನಿವಾಸಿಗಳಲ್ಲಿ ಭಯವನ್ನು ಉಂಟುಮಾಡಿದೆ, ಅವರು ಸೊಳ್ಳೆಗಳ … Continued