ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡ ಹಾವಿನ ಜೊತೆ ಹೋರಾಡಿ ಜೀವ ಉಳಿಸಿಕೊಂಡ ಪುಟ್ಟ ಕಪ್ಪೆಯ ರೋಚಕ ವೀಡಿಯೋ ನೋಡಿ

ವಿಶ್ವಾಸ, ಧೈರ್ಯ ಹಾಗೂ ಪ್ರಯತ್ನದಿಂದ ಎಂಥ ಸವಾಲನ್ನೂ ಎದುರಿಸಬಹುದು ಎಂಬುದನ್ನು ಪುಟ್ಟ ಕಪ್ಪೆಯೊಂದು ಮಾಡಿ ತೋರಿಸಿದೆ. ಈ ಪುಟ್ಟ ಕಪ್ಪೆ ಮಾರುದ್ದ ಹಾವಿನ ವಿರುದ್ಧ ಸತತ ಹೋರಾಟದ ಫಲವಾಗಿ ಸಾವಿನ ದವಡೆಯಲ್ಲಿದ್ದ ತನ್ನ ಪ್ರಾಣ ಉಳಿಸಿಕೊಂಡಿದೆ. ಆ ವೀಡಿಯೊದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತನಗಿಂತ ಹತ್ತಿಪ್ಪತ್ತು ಪಟ್ಟು ದೊಡ್ಡದಾದ ಮತ್ತು ಬಲಶಾಲಿಯಾದ ಹಾವಿನ ಬಾಯಿಗೆ … Continued

ಖಾಲ್ಸಾ ಟಿವಿ ಪರವಾನಗಿ ಅಮಾನತು ಮಾಡಿದ ಯುನೈಟೆಡ್‌ ಕಿಂಗ್ಡಮ್‌ ಮಾಧ್ಯಮ ವಾಚ್‌ಡಾಗ್

ಕೆಟಿವಿ (KTV) ಚಾನೆಲ್ ಖಲಿಸ್ತಾನಿ ಪ್ರಚಾರದೊಂದಿಗೆ ಪ್ರಸಾರ ನಿಯಮಗಳನ್ನು ಉಲ್ಲಂಘಿಸಿದೆ ಎಂದು ತನಿಖೆಯ ನಂತರ ಯುನೈಟೆಡ್‌ ಕಿಂಗ್‌ ಮಾಧ್ಯಮ ವಾಚ್‌ಡಾಗ್ ದೇಶದಲ್ಲಿ ಪ್ರಸಾರ ಮಾಡಲು ಖಾಲ್ಸಾ ಟೆಲಿವಿಷನ್ ಲಿಮಿಟೆಡ್‌ನ ಪರವಾನಗಿ ಅಮಾನತುಗೊಳಿಸಿದೆ. ಕಮ್ಯುನಿಕೇಷನ್ಸ್ ಕಚೇರಿ (ಆಫ್ಕಾಮ್) ಕಳೆದ ವರ್ಷ ಡಿಸೆಂಬರ್ 30 ರಂದು ಕೆಟಿವಿಯಲ್ಲಿ ಪ್ರಸಾರವಾದ ‘ಪ್ರೈಮ್ ಟೈಮ್’ ಕಾರ್ಯಕ್ರಮದ ಮೂಲಕ ಕಂಪನಿಗೆ ಅಮಾನತು ನೋಟಿಸ್ … Continued

ಐತಿಹಾಸಿಕ ಸುಂಕ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ-ಆಸ್ಟ್ರೇಲಿಯಾ ಸಹಿ

ನವದೆಹಲಿ: ಭಾರತ ಮತ್ತು ಆಸ್ಟ್ರೇಲಿಯಾ ಶನಿವಾರ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ಕ್ಯಾನ್‌ಬೆರಾ ತನ್ನ ಮಾರುಕಟ್ಟೆಯಲ್ಲಿ ಜವಳಿ, ಚರ್ಮ, ಆಭರಣ ಮತ್ತು ಕ್ರೀಡಾ ಉತ್ಪನ್ನಗಳಂತಹ 95 ಪ್ರತಿಶತಕ್ಕೂ ಹೆಚ್ಚು ಭಾರತೀಯ ಸರಕುಗಳಿಗೆ ಸುಂಕ ಮುಕ್ತ ಪ್ರವೇಶ ಒದಗಿಸಲಿದೆ. ಭಾರತ-ಆಸ್ಟ್ರೇಲಿಯಾ ಆರ್ಥಿಕ ಸಹಕಾರ ಮತ್ತು ವ್ಯಾಪಾರ ಒಪ್ಪಂದಕ್ಕೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ … Continued

ಮಾತುಕತೆಯ ಮೂಲಕವೇ ಭಾರತದ ಜೊತೆ ಎಲ್ಲ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಸಿದ್ಧ; ಪಾಕ್ ಸೇನಾ ಮುಖ್ಯಸ್ಥ ಬಜ್ವಾ

ಇಸ್ಲಾಮಾಬಾದ್: ಭಾರತದೊಂದಿಗಿನ ಎಲ್ಲ ವಿವಾದಗಳನ್ನು ಮಾತುಕತೆ ಮೂಲಕವೇ ಬಗೆಹರಿಸಿಕೊಳ್ಳಲು ಪಾಕಿಸ್ತಾನ ಸಿದ್ಧವಿದೆ ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಖಮರ್‌ ಜಾವೇದ್‌ ಬಾಜ್ವಾ ಹೇಳಿದ್ದಾರೆ. ಇಸ್ಲಾಮಾಬಾದ್ ಭದ್ರತಾ ಸಂವಾದವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ವಿಷಯ ಪ್ರಸ್ತಾಪಿಸಿದ್ದಾರೆ. ಸಮಗ್ರ ಭದ್ರತೆ: ಅಂತಾರಾಷ್ಟ್ರೀಯ ಸಹಕಾರ ಪುನರ್ ರಚನೆ’ ಎಂಬ ವಿಷಯದ ಅಡಿಯಲ್ಲಿ ಎದುರಾಗುತ್ತಿರುವ ಭದ್ರತಾ ಸವಾಲುಗಳ ಬಗ್ಗೆ … Continued

ಟ್ವಿಟರ್‌ನಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶ ಸಿಎಂ ಯೋಗಿ ಅನುಸರಿಸಲು ಪ್ರಾರಂಭಿಸಿದ ಅಖಿಲೇಶ್ ಯಾದವ್ ಚಿಕ್ಕಪ್ಪ ಶಿವಪಾಲ…ಮುಂದಿನ ನಡೆ..?

ಲಕ್ನೋ: ಸಮಾಜವಾದಿ ನಾಯಕ ಶಿವಪಾಲ್ ಸಿಂಗ್ ಯಾದವ್ ಅವರು ಶನಿವಾರ ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಮಾಜಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಅವರನ್ನು ಟ್ವಿಟರ್‌ನಲ್ಲಿ ಅನುಸರಿಸಲು ಪ್ರಾರಂಭಿಸಿದ್ದು, ಸಮಾಜವಾದಿ ಪಕ್ಷದ ನೇತೃತ್ವದ ವಿರೋಧ ಪಕ್ಷದ ಮೈತ್ರಿಯಲ್ಲಿನ ಊಹಾಪೋಹಗಳಿಗೆ ಮತ್ತಷ್ಟು ರೆಕ್ಕೆಪುಕ್ಕಗಳಿಗೆ ಕಾರಣವಾಗಿದೆ. ಇತ್ತೀಚಿನ ಸೇರ್ಪಡೆಗಳೊಂದಿಗೆ, ಯಾದವ್ ಈಗ … Continued

ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿರುವ ಶ್ರೀಲಂಕಾಕ್ಕೆ 40,000 ಟನ್ ಅಕ್ಕಿ ಕಳುಹಿಸುತ್ತಿರುವ ಭಾರತ

ನವದೆಹಲಿ: ಶ್ರೀಲಂಕಾದ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರು ಶನಿವಾರ ದ್ವೀಪ ದೇಶದಲ್ಲಿ ಅತ್ಯಂತ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ದೇಶದಲ್ಲಿನ ಇತ್ತೀಚಿನ ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಅವರ ರಾಜೀನಾಮೆಗೆ ಒತ್ತಾಯಿಸಿ ಆಕ್ರಮಣಕಾರಿ ಪ್ರತಿಭಟನಾಕಾರರು ಅವರ ಮನೆಯ ಬಳಿ ಪ್ರತಿಭಟನೆ ನಡೆಸಿದ ಒಂದು ದಿನದ ನಂತರ ಈ ಘೋಷಣೆ ಹೊರಬಿದ್ದಿದೆ. ಇಂಧನ ಸೇರಿದಂತೆ ವಿವಿಧ ಉತ್ಪನ್ನಗಳ ಕೊರತೆಯನ್ನು ಪ್ರೇರೇಪಿಸುವ … Continued

ಮೊಬೈಲ್ ಫೋನ್‌ಗಳಲ್ಲಿ ಅಶ್ಲೀಲ ವೀಡಿಯೊಗಳು ಸುಲಭವಾಗಿ ಸಿಗುವುದೇ ಅತ್ಯಾಚಾರಕ್ಕೆ ಮುಖ್ಯ ಕಾರಣ : ಗುಜರಾತ್ ಗೃಹ ಸಚಿವ

ಅಹಮದಾಬಾದ್ : “ಅಶ್ಲೀಲ ವಿಡಿಯೋಗಳು ( ಪೋರ್ನ್ ವಿಡಿಯೋಗಳು) ಸುಲಭವಾಗಿ ಫೋನ್ ನಲ್ಲಿ ಸಿಗುವುದರಿಂದ ಭಾರತದಲ್ಲಿ ಅತ್ಯಾಚಾರಗಳಂತಹ ಪ್ರಕರಣಗಳು ಹೆಚ್ಚುತ್ತಿವೆ ಎಂದು ಗುಜರಾತ್ ಗೃಹ ಸಚಿವ ಹರ್ಷ ಸಂಘವಿ ಹೇಳಿದ್ದಾರೆ. ಅತ್ಯಾಚಾರದ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ “ದೇಶದಲ್ಲಿ ಅತ್ಯಾಚಾರದಂತಹ ಪ್ರಕರಣಗಳು ನಡೆಯಲು ಮತ್ತೊಂದು ಪ್ರಮುಖ ಕಾರಣ, ನೆರೆ ಹೊರೆಯವರು, ಸಬಂಧಿಕರು ಅಪರಾಧಿಗಳಾಗುತ್ತಿದ್ದಾರೆ. ಯುವತಿಯರ … Continued

ಕಟ್ಟುನಿಟ್ಟಿನ ಲಾಕ್‌ಡೌನ್ ಮಧ್ಯೆ ಚೀನಾದ ಶಾಂಘೈನ ಖಾಲಿ ಬೀದಿಗಳಲ್ಲಿ ಲೌಡ್‌ ಸ್ಪೀಕರ್‌ನಿಂದ ಕೋವಿಡ್‌ ಸೂಚನೆ ಕೂಗುತ್ತ ಹೋಗುವ ರೋಬೋಟ್ ನಾಯಿ ..! ವೀಕ್ಷಿಸಿ

ಈಗ ಚೀನಾದ ಶಾಂಘೈ ನಗರದಲ್ಲಿ ಕಟ್ಟುನಿಟ್ಟಿನ ಲಾಕ್ಡೌನ್‌ ಮಧ್ಯೆ ಈಗ ಕೋವಿಡ್‌-19 ಸುರಕ್ಷತಾ ಪ್ರೋಟೋಕಾಲ್‌ಗಳನ್ನು ಕೂಗುತ್ತ ಜನರನ್ನು ಎಚ್ಚರಿಸುವುದು ಹಾಗೂ ಸೂಚನೆಗಳನ್ನು ಪ್ರಸಾರ ಮಾಡುವುದು ಮನುಷ್ಯರಲ್ಲ, ಯಾವುದೇ ಪೊಲೀಸ್‌ ಜೀಪ್‌ ಅಲ್ಲ, ಬದಲಿಗೆ ರೋಬೋಟ್‌ ನಾಯಿ..! ಜೊತೆಗೆ ಇದು ಬೀದಿಗಳಲ್ಲಿ ಗಸ್ತು ತಿರುಗುತ್ತದೆ. ರೋಬೋಟ್ ನಾಯಿ ಇತ್ತೀಚೆಗೆ ಚೀನಾದ ಶಾಂಘೈನ ಖಾಲಿ ಬೀದಿಗಳಲ್ಲಿ ಗಸ್ತು ತಿರುಗುತ್ತಿರುವುದು … Continued

ಕೋವಿಡ್-19 ವೈರಸ್ಸಿನ ಹೊಸ ಹೈಬ್ರಿಡ್‌ ರೂಪಾಂತರಿತ XE ಇನ್ನೂ ಹೆಚ್ಚು ಹರಡಬಹುದು: ಡಬ್ಲ್ಯುಎಚ್‌ಒ

ನವದೆಹಲಿ: ಒಮಿಕ್ರಾನ್‌ನ BA.2 ಉಪ-ರೂಪಾಂತರಕ್ಕಿಂತ ಈಗ ಕಂಡುಬಂದ XE ಎಂದು ಕರೆಯಲ್ಪಡುವ ಕೊರೊನಾ ವೈರಸ್‌ನ ಹೊಸ ರೂಪಾಂತರವು ಸುಮಾರು ಹತ್ತು ಪ್ರತಿಶತ ಹೆಚ್ಚು ಹರಡುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಇಲ್ಲಿಯವರೆಗೆ, ಒಮಿಕ್ರಾನ್‌ನ BA.2 ಉಪ-ರೂಪಾಂತರವನ್ನು ಕೋವಿಡ್-19 ರ ಅತ್ಯಂತ ಹೆಚ್ಚು ಹರಡುವ ತಳಿ ಎಂದು ಪರಿಗಣಿಸಲಾಗಿದೆ. ಈ ಹೊಸ ಸಂಶೋಧನೆಯು ದೃಢೀಕರಿಸಲ್ಪಟ್ಟರೆ, ಇದು … Continued

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ಪ್ರಮುಖ ಸಾಕ್ಷಿ ಪ್ರಭಾಕರ್​​ ಸೈಲ್ ಹೃದಯಾಘಾತದಿಂದ ಸಾವು

ಮುಂಬೈ: 2021 ರ ಮುಂಬೈ ಕ್ರೂಸ್ ಡ್ರಗ್ ಪ್ರಕರಣದ ಸ್ವತಂತ್ರ ಸಾಕ್ಷಿ ಪ್ರಭಾಕರ್ ಸೈಲ್ ಹೃದಯಾಘಾತದಿಂದ ಶುಕ್ರವಾರ ಮಧ್ಯಾಹ್ನ ಮಹುಲ್ ಪ್ರದೇಶದಲ್ಲಿನ ಅವರ ಬಾಡಿಗೆ ಅಪಾರ್ಟ್ಮೆಂಟಿಲ್ಲಿ ನಿಧನರಾಗಿದ್ದಾರೆ. ಅವರನ್ನು ಪ್ರತಿನಿಧಿಸುತ್ತಿದ್ದ ವಕೀಲ ತುಷಾರ್ ಖಂಡಾರೆ, ಸೈಲ್ ಅವರು ಸಾವನ್ನು ದೃಢಪಡಿಸಿದ್ದಾರೆ ಮತ್ತು ಸೈಲ್ ಅವರು ಮನೆಯಲ್ಲಿದ್ದರು ಮತ್ತು ಅವರ ಸಾವಿನ ಹಿಂದೆ ಕುಟುಂಬವು ಯಾವುದೇ ದುಷ್ಕೃತ್ಯವನ್ನು … Continued