ರೈತರ ಪ್ರತಿಭಟನೆ: ವಿದೇಶಿಯರ ಹಸ್ತಕ್ಷೇಪಕ್ಕೆ ಕೇಂದ್ರ ಆಕ್ಷೇಪ

ನವ ದೆಹಲಿ: ನೂತನ ಕೃಷಿ ಮಸೂದೆಗಳನ್ನು ಖಂಡಿಸಿ ನಡೆಯುತ್ತಿರುವ ರೈತರ ಹೋರಾಟದ ಕುರಿತು ಕೆಲ ವಿದೇಶಿಯರು ಹೇಳಿಕೆ ನೀಡಿದ್ದನ್ನು ಭಾರತ ಖಂಡಿಸಿದೆ. ಖ್ಯಾತ‌  ಪಾಪ್‌ ಗಾಯಕಿ‌ ರಿಹಾನಾ ಹಾಗೂ ಪರಿಸರ ಹೋರಾಟಗಾರರಾದ ಗ್ರೆಟಾ ಥಂಬರ್ಗ್‌ ರೈತರ ಹೋರಾಟಕ್ಕೆ ಬೆಂಬಲ ನೀಡಿದ ಮರುದಿನ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಕೆಲ ಸ್ವ ಹಿತಾಸಕ್ತಿ ಹೊಂದಿದ ಗುಂಪುಗಳು ತಮ್ಮ … Continued

ಕೊರೋನಾ: ಭಾರತ, ಅಮೆರಿಕ ಸೇರಿ ೨೦ ದೇಶಗಳ ನಾಗರಿಕರಿಗೆ ಸೌದಿ ನಿರ್ಭಂಧ

ಕೊರೋನಾ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೌದಿ ಅರೆಬಿಯಾ ಭಾರತ ಹಾಗೂ ಅಮೆರಿಕ ಸೇರಿದಂತೆ 20 ದೇಶಗಳ ನಾಗರಿಕರು ತನ್ನ ದೇಶಕ್ಕೆ ಆಗಮಿಸುವುದನ್ನು  ಮಂಗಳವಾರದಿಂದ ನಿಷೇಧಿಸಿದೆ. ಈ “ತಾತ್ಕಾಲಿಕ ನಿಷೇಧ” ರಾಜತಾಂತ್ರಿಕರು, ಸೌದಿ ನಾಗರಿಕರು,  ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ಮತ್ತು ಅವರ ಕುಟುಂಬಗಳಿಗೆ ಅನ್ವಯಿಸುವುದಿಲ್ಲ ಎಂದು ಎಎಫ್‌ಪಿ ವರದಿ ಮಾಡಿದೆ. ಆದರೆ ಇದು ಸೌದಿ … Continued

ವಿಶ್ವದಲ್ಲಿ ಈಗ ಸ್ತನ ಕ್ಯಾನ್ಸರ್‌ ಹೆಚ್ಚು

ನವ ದೆಹಲಿ: ಶ್ವಾಸಕೋಶ ಕ್ಯಾನ್ಸರ್‌ ಹಿಂದಿಕ್ಕಿದ ಸ್ತನ ಕ್ಯಾನ್ಸರ್‌ ಅತಿ ಹೆಚ್ಚು ಕಾಣಿಸಿಕೊಳ್ಳುವ ಕ್ಯಾನ್ಸರ್‌ ಆಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ. ಎರಡು ದಶಕಗಳ ಹಿಂದೆ ಶ್ವಾಸಕೋಶ ಕ್ಯಾನ್ಸರ್‌ ಸಾಮಾನ್ಯವಾಗಿತ್ತು, ಆದರೆ ಈಗ ಅದು ದ್ವಿತೀಯ ಸ್ಥಾನ ತಲುಪಿದೆ. ಕರುಳಿನ ಕ್ಯಾನ್ಸರ್‌ ತೃತಿಯ ಸ್ಥಾನದಲ್ಲಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಕ್ಯಾನ್ಸರ್‌ ತಜ್ಞ ಡಾ. … Continued

ಭಾರತದಲ್ಲಿ ೩ ಯುದ್ಧ ವಿಮಾನಗಳ ತಯಾರಿಕೆಗೆ ಅಮೆರಿಕ ಉತ್ಸುಕ

ದೆಹಲಿ: “ಮೇಕ್‌ ಇನ್‌ ಇಂಡಿಯಾʼ ಪ್ರಕ್ರಿಯೆಗೆ ಸಹಕರಿಸುವ ದಿಸೆಯಲ್ಲಿ ಅಮೆರಿಕನ್ನರು ಮೂರು ಯುಎಸ್‌ ಯುದ್ಧ ವಿಮಾನ (ಫೈಟರ್ ಪ್ಲೇನ್‌‌) ಭಾರತದಲ್ಲಿ ತಯಾರಿಸುವ ಸಾಧ್ಯತೆಯಿದೆ. ಏರೋ ಇಂಡಿಯಾ ೨೦೨೧ ಮುನ್ನಾದಿನ ಅಮೆರಿಕ ಪ್ರಮುಖ ಎಫ್‌-೧೬ ನ ನೂತನ ಅವತರಣಿಕೆ  ಫೈಟರ್‌ ವಿಮಾನಗಳಾದ ಎಫ್-‌೧೮, ಎಫ್-‌೧೫ ಹಾಗೂ ಎಫ್-‌೨೧ ಫೈಟರ್ ವಿಮಾನಗಳನ್ನು ಭಾರತದಲ್ಲಿಯೇ ತಯಾರಿಸುವ ಕುರಿತು ಭಾರತೀಯ ವಾಯು … Continued

ಅಮೆಜಾನ್‌ ಸಿಇಒ ಸ್ಥಾನದಿಂದ ಕೆಳಗಿಳಿಯಲಿರುವ ಜೆಫ್‌ ಬೆಜೋಸ್‌

ಅಮೆಜಾನ್.ಕಾಮ್ ಇಂಕ್ ಮಂಗಳವಾರ ಸಂಸ್ಥಾಪಕ ಜೆಫ್ ಬೆಜೋಸ್ ಸಿಇಒ ಹುದ್ದೆಯಿಂದ ಕೆಳಗಿಳಿಯಲಿದ್ದು, ಕಂಪನಿಯ  ಕಾರ್ಯನಿರ್ವಾಹಕ ಅಧ್ಯಕ್ಷರಾಗಲಿದ್ದಾರೆ. ಕಂಪನಿಯು ತನ್ನ ಸತತ ಮೂರನೇ ತ್ರೈಮಾಸಿಕ ಮಾರಾಟವನ್ನು ನೂರು ಬಿಲಿಯನ್‌ಗೆ ಹೆಚ್ಚಿಗೆ ಮಾಡಿದ್ದು, ದಅಖಲೆಯ ಲಾಭ ಕಂಡಿದೆ.   ಈ ಲಾಭವು  ಪ್ರಸ್ತುತ ಕ್ಲೌಡ್ ಕಂಪ್ಯೂಟಿಂಗ್ ಮುಖ್ಯಸ್ಥ ಆಂಡಿ ಜಾಸ್ಸಿ ಅಮೆಜಾನ್ ಅವರ ಮುಂದಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯನ್ನಾಗಿ ಮಾಡಲಿದೆ. … Continued

ರಿಲಯನ್ಸ್, ಟಾಟಾ, ಮಹೀಂದ್ರಾ ಒಂದುಗೂಡಿಸಲಿರುವ ಹಸಿರು ಇಂಧನ?

ಭಾರತವು ಭೂಮಿಯ ಮೇಲಿನ ಹೇರಳವಾಗಿರುವ ಅಂಶಗಳಲ್ಲಿ ಒಂದಾದ ಹೈಡ್ರೋಜನ್ ಅನ್ನು ಬಂಡವಾಳವಾಗಿಸಲು ಯೋಜಿಸುತ್ತಿದೆ. ಸಾರ್ವತ್ರಿಕವಾಗಿ ಲಭ್ಯವಿರುವ ಈ ಅಂಶದಿಂದ ಲಾಭ ಪಡೆಯಲು ಹಣಕಾಸು ಸಚಿವರಾದ ನಿರ್ಮಲಾ  ಸೀತಾರಾಮನ್‌  2021-22ರ ಬಜೆಟ್ ಸಮಯದಲ್ಲಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಘೋಷಿಸಿದ್ದಾರೆ. ಹಸಿರು ಇಂಧನ ಮೂಲವು ಭಾರತದ ಕೆಲವು ದೊಡ್ಡ ಕಂಪನಿಗಳಾದ ರಿಲಯನ್ಸ್, ಟಾಟಾ, ಮಹೀಂದ್ರಾ ಮತ್ತು ಇಂಡಿಯನ್ ಆಯಿಲ್ … Continued

ನಾಸಾ ಉನ್ನತ ಹುದ್ದೆಗೇರಿದ ಭಾರತೀಯ ಮೂಲದ ಭವ್ಯಾ ಲಾಲ್‌

ನ್ಯೂಯಾರ್ಕ: ಭಾರತೀಯ ಮೂಲದ ಭವ್ಯಾ ಲಾಲ್‌ ಅವರು ಅಮೆರಿಕದ ಸ್ಪೇಸ್‌ ಏಜೆನ್ಸಿ ನಾಸಾದ ಕಾರ್ಯಕಾರಿ ಸಿಬ್ಬಂದಿ ಮುಖ್ಯಸ್ಥೆಯಾಗಿ ನೇಮಕವಾಗಿದ್ದಾರೆ. ನ್ಯೂಕ್ಲಿಯರ್‌‌ ಎಂಜಿನೀಯರಿಂಗ್‌ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಭವ್ಯಾ, ಹಂಗಾಮಿ ಕಾರ್ಯಕಾರಿ ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ. ಎಂಐಟಿಯಿಂದ ತಂತ್ರಜ್ಞಾನ ಮತ್ತು ಕಾರ್ಯನೀತಿಯಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿರುವ ಅವರು ಜಾರ್ಜ ವಾಷಿಂಗ್ಟನ್‌ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತ ಹಾಗೂ ಸಾರ್ವಜನಿಕ … Continued

ಮ್ಯಾನ್ಮಾರ್‌ನಲ್ಲಿ ಮತ್ತೆ ಸೈನ್ಯ ಕ್ರಾಂತಿ

ಯಾಂಗೊನ್: ನಾಗರಿಕ ನಾಯಕ ಆಂಗ್ ಸಾನ್ ಸೂಕಿ ಮತ್ತು ಅವರ ಸರ್ಕಾರದೊಂದಿಗೆ ಸಂಘರ್ಷಕ್ಕೆ ಇಳಿದಿದ್ದ  ಮ್ಯಾನ್ಮಾರ್ ಮಿಲಿಟರಿ ಸೋಮವಾರ ಆಡಳಿತವನ್ನು ಸೇನೆ ಹಿಡಿತಕ್ಕೆ ತೆಗೆದುಕೊಂಡಿದೆ. ಕಳೆದ ನವೆಂಬರ್‌ನಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯ ನಂತರ ಮೊದಲ ಸಂಸತ್ ಅಧಿವೇಶನ ನಡೆಯಬೇಕಿದ್ದ   ದಿನವೇ  ಸೇನೆಯು ಸೂಕಿ ಮತ್ತು ಇತರ ಉನ್ನತ ನಾಗರಿಕ ನಾಯಕರನ್ನು ವಶಕ್ಕೆ ಪಡೆಯಿತು. 2017ರಲ್ಲಿ ರೋಹಿಂಗ್ಯಾ … Continued