ಚುನಾವಣಾ ಫಲಿತಾಂಶದಿಂದ ಅಸಮಾಧಾನಗೊಂಡ ಕಾಂಗ್ರೆಸ್ನ ‘ಬಂಡಾಯ’ ನಾಯಕರಿಂದ ಶೀಘ್ರದಲ್ಲೇ ಸಭೆ: ವರದಿ
ನವದೆಹಲಿ: ಮಣಿಪುರ, ಪಂಜಾಬ್, ಉತ್ತರಾಖಂಡ, ಉತ್ತರ ಪ್ರದೇಶ ಮತ್ತು ಗೋವಾ ವಿಧಾನಸಭೆ ಚುನಾವಣೆ ಫಲಿತಾಂಶದಿಂದ ನಿರಾಸೆಗೊಂಡಿರುವ ಕಾಂಗ್ರೆಸ್ನ 23 ನಾಯಕರ ಗುಂಪು (ಜಿ-23) ಮುಂದಿನ 48 ಗಂಟೆಗಳಲ್ಲಿ ಸಭೆ ನಡೆಸಲಿದೆ ಎಂದು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ. “ಇತ್ತೀಚಿನ ವಿಧಾನಸಭೆ ಚುನಾವಣೆಯಲ್ಲಿ ಫಲಿತಾಂಶಗಳು ಮತ್ತು ಕಾಂಗ್ರೆಸ್ನ ಕ್ಷಿಪ್ರ ಕುಸಿತದಿಂದ ಅಸಮಾಧಾನಗೊಂಡಿರುವ ಜಿ -23 ನಾಯಕರು ಮುಂದಿನ 48 … Continued