ಪ್ರಧಾನಿ ನಿಂದಿಸಲು ಮಾತ್ರ ನಾವು ಇಲ್ಲಿದ್ದೇವೆಯೇ?
ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸಂಸತ್ ಸದಸ್ಯ ದಿನೇಶ್ ತ್ರಿವೇದಿ ಸದನದಲ್ಲಿ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ್ದು, ಈ ಬೇಸಿಗೆಯಲ್ಲಿ ರಾಜ್ಯದ ಚುನಾವಣೆಗೆ ಮುನ್ನ ಪಶ್ಚಿಮ ಬಂಗಾಳದ ಆಡಳಿತ ಪಕ್ಷವನ್ನು ತೊರೆದ ತೀರ ಇತ್ತೀಚಿನವರಲ್ಲಿ ಪ್ರಮುಖರು. ಅಪೃ ರಾಜಕೀಯ ಅನುಭವ ಹೊಂದಿರುವ ಹಾಗೂ ಕೇಂದ್ರದ ರೈಲ್ವೆ ಸಚಿವರಾಗಿ ಸಾಕಷ್ಟು ಹೆಸರು ಮಾಡಿದ್ದ ಅವರು ರಾಜೀನಾಮೆ ಹಿಂದಿನ ಕಾರಣಗಳ ಹಿಂದೂಸ್ಥಾನ … Continued