29 ವರ್ಷದ ತಮಿಳು ನಟಿ ದೀಪಾ ಅಪಾರ್ಟ್‌ಮೆಂಟ್‌ ಮನೆಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆ

ಚೆನ್ನೈ: ಮತ್ತೊಬ್ಬ ಯುವ ನಟಿ ಸಾವು ಚಿತ್ರರಂಗವನ್ನು ದಿಗ್ಭ್ರಮೆಗೊಳಿಸಿದೆ, ಈ ಬಾರಿ ತಮಿಳು ಚಿತ್ರರಂಗದಲ್ಲಿ ಇದು ಸಂಭವಿಸಿದೆ. ಆರಂಭಿಕ ಪೋಲೀಸ್ ವರದಿಯ ಪ್ರಕಾರ ದೀಪಾ ಎಂಬ ಹೆಸರಿನಿಂದ ಕರೆಯಲ್ಡುವ ತಮಿಳು ಯುವ ನಟಿ ಪಾಲಿನ್ ಜೆಸ್ಸಿಕಾ ಅವರು ತಮ್ಮ ಅಪಾರ್ಟ್ಮೆಂಟಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಅವರ ಶವ ಆಕೆಯ ಮನೆಯ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. … Continued

ಸಂಸತ್ತಿನಲ್ಲಿ ಮಹಿಳಾ ಕೋಟಾ: “ಉತ್ತರ ಭಾರತದ ಮನಸ್ಥಿತಿ” ಇನ್ನೂ ಅನುಕೂಲಕರವಾಗಿಲ್ಲ ಎಂದ ಶರದ್ ಪವಾರ್

ಪುಣೆ: ಲೋಕಸಭೆ ಮತ್ತು ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಲು ಉತ್ತರ ಭಾರತ ಮತ್ತು ಸಂಸತ್ತಿನ “ಮನಸ್ಸು” ಇನ್ನೂ ಅನುಕೂಲಕರವಾಗಿಲ್ಲ ಎಂದು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ಶರದ್ ಪವಾರ್ ಹೇಳಿದ್ದಾರೆ. ಪುಣೆಯ ವೈದ್ಯರ ಸಂಘವು ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮತ್ತು ಅವರ ಪುತ್ರಿ, ಲೋಕಸಭಾ ಸದಸ್ಯೆ ಸುಪ್ರಿಯಾ ಸುಳೆ ಅವರನ್ನು ಸಂದರ್ಶನ ಮಾಡಿದ … Continued

ಪಿಎಫ್‌ಐ ಪ್ರಕರಣದಲ್ಲಿ ತೆಲಂಗಾಣ, ಆಂಧ್ರಪ್ರದೇಶದಾದ್ಯಂತ 40 ಸ್ಥಳಗಳಲ್ಲಿ ಎನ್‌ಐಎ ದಾಳಿ

ನಿಜಾಮಾಬಾದ್‌:  ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಒಳಗೊಂಡ ಭಯೋತ್ಪಾದನೆ ಸಂಬಂಧಿತ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಭಾನುವಾರ ಆಂಧ್ರಪ್ರದೇಶ ಮತ್ತು ತೆಲಂಗಾಣದಾದ್ಯಂತ ಸುಮಾರು 40 ಸ್ಥಳಗಳಲ್ಲಿ ದಾಳಿ ನಡೆಸಿತು. ಆಂಧ್ರಪ್ರದೇಶದ ಕರ್ನೂಲ್, ನೆಲ್ಲೂರು, ಕಡಪ ಮತ್ತು ಗುಂಟೂರು ಮತ್ತು ತೆಲಂಗಾಣದ ನಿಜಾಮಾಬಾದ್‌ನಲ್ಲಿ ದಾಳಿ ನಡೆಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಪಿಎಫ್‌ಐ ಜಿಲ್ಲಾ … Continued

ಎಎಪಿ ಶಾಸಕ ಅಮಾನತುಲ್ಲಾ ಖಾನ್ ಬಂಧನಕ್ಕೂ ಮುನ್ನ ಎಸಿಬಿ ಅಧಿಕಾರಿ ತಳ್ಳಿ, ದೌರ್ಜನ್ಯ ನಡೆಸಿದ ಬೆಂಬಲಿಗರ ಗುಂಪು | ವೀಕ್ಷಿಸಿ

ನವದೆಹಲಿ: ಭ್ರಷ್ಟಾಚಾರ ನಿಗ್ರಹ ದಳದ ಸಮವಸ್ತ್ರ ಧರಿಸಿದ್ದ ಅಧಿಕಾರಿಯನ್ನು ಆಮ್‌ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಬೆಂಬಲಿಗರು ಎಂದು ಆರೋಪಿಸಿರುವ ವ್ಯಕ್ತಿಗಳ ಗುಂಪೊಂದು ತಳ್ಳಿ ದೌರ್ಜನ್ಯ ನಡೆಸುತ್ತಿರುವುದು  ವೀಡಿಯೊದಲ್ಲಿ ಕಂಡುಬಂದಿದೆ. ಎಎನ್‌ಐ ಟ್ವಿಟ್ಟರಿನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ದೆಹಲಿ ಭ್ರಷ್ಟಾಚಾರ-ವಿರೋಧಿ ವಿಭಾಗದ (ಎಸಿಬಿ) ಸಮವಸ್ತ್ರವನ್ನು ಧರಿಸಿದ ಅಧಿಕಾರಿಯನ್ನು ಅಮಾನತುಲ್ಲಾ ಖಾನ್ ಬೆಂಬಲಿಗರು ಎಂದು ಎಸಿಬಿ ಆರೋಪಿಸಿರುವ … Continued

ಆಧಾರ್ ದೃಢೀಕರಣದ ಆಧಾರದ ಮೇಲೆ ಸಾರಿಗೆ ವಲಯದ 58 ಸಾರಿಗೆ-ಸಂಬಂಧಿತ ಸೇವೆಗಳು ಇನ್ಮುಂದೆ ಆನ್‌ಲೈನ್‌ನಲ್ಲಿ ಲಭ್ಯ

ನವದೆಹಲಿ: ನಾಗರಿಕ-ಕೇಂದ್ರಿತ ಸುಧಾರಣೆಗಳ ಭಾಗವಾಗಿ, ಭಾರತ ಸರ್ಕಾರವು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ (RTO) ಭೇಟಿ ನೀಡುವ ಅಗತ್ಯವನ್ನು ತೆಗೆದುಹಾಕಲು ಕ್ರಮಗಳನ್ನು ತೆಗೆದುಕೊಂಡಿದೆ. ಸ್ವಯಂಪ್ರೇರಿತವಾಗಿ ಆಧಾರ್ ದೃಢೀಕರಣವನ್ನು ಸರಳವಾಗಿ ಪೂರ್ಣಗೊಳಿಸುವ ಮೂಲಕ ಜನರು ಈಗ ಆನ್‌ಲೈನ್‌ನಲ್ಲಿ 58 ಸಾರಿಗೆ-ಸಂಬಂಧಿತ ಸೇವೆಗಳನ್ನು ಪಡೆಯಬಹುದು. ಪರಿಣಾಮವಾಗಿ, RTO ಗಳಲ್ಲಿ ಜನಸಂದಣಿಯು ಗಮನಾರ್ಹವಾಗಿ ಕಡಿಮೆಯಾಗುವ ಸಾಧ್ಯತೆಯಿದೆ, ಇದು ಅವರ ಕಾರ್ಯನಿರ್ವಹಣೆಯಲ್ಲಿ ಹೆಚ್ಚಿನ … Continued

ರಾಹುಲ್ ಗಾಂಧಿ ಪುನಃ ಕಾಂಗ್ರೆಸ್ ಅಧ್ಯಕ್ಷ? : ರಾಹುಲ್‌ ಅವರನ್ನು ಪಕ್ಷದ ಮುಖ್ಯಸ್ಥರನ್ನಾಗಿ ಮಾಡಲು ರಾಜಸ್ಥಾನ ಘಟಕದಿಂದ ನಿರ್ಣಯ ಅಂಗೀಕಾರ

ನವದೆಹಲಿ: ರಾಹುಲ್ ಗಾಂಧಿ ಅವರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡುವ ನಿರ್ಣಯವನ್ನು ಕಾಂಗ್ರೆಸ್‌ನ ರಾಜಸ್ಥಾನ ಘಟಕ ಶನಿವಾರ ಸರ್ವಾನುಮತದಿಂದ ಅಂಗೀಕರಿಸಿದೆ. ಸೆಪ್ಟೆಂಬರ್ 24ರಂದು ಆರಂಭವಾಗಲಿರುವ ಕಾಂಗ್ರೆಸ್ ಅಧ್ಯಕ್ಷರ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುವ ಮುನ್ನವೇ ಈ ಬೆಳವಣಿಗೆ ನಡೆದಿದೆ. ಜೈಪುರದಲ್ಲಿ ನಡೆದ ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಸಭೆಯಲ್ಲಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ಈ … Continued

ಈಜಿಪ್ಟ್‌ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೂರು ದಿನಗಳ ಭೇಟಿ: ಸಂಭಾವ್ಯ ತೇಜಸ್ ಒಪ್ಪಂದಕ್ಕೆ ಒತ್ತು

ನವದೆಹಲಿ: ಭಾನುವಾರದಿಂದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಮೂರು ದಿನಗಳ ಈಜಿಪ್ಟ್ ಪ್ರವಾಸದ ಸಂದರ್ಭದಲ್ಲಿ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು ವಿಸ್ತರಿಸುವ ಒಪ್ಪಂದಕ್ಕೆ ಭಾರತ ಮತ್ತು ಈಜಿಪ್ಟ್ ಸಹಿ ಹಾಕಲಿವೆ. ರಾಜನಾಥ್‌ ಸಿಂಗ್ ಅವರ ಭೇಟಿಯು ರಕ್ಷಣಾ ಸಹಕಾರ ಮತ್ತು ಭಾರತ ಮತ್ತು ಈಜಿಪ್ಟ್ ನಡುವಿನ “ವಿಶೇಷ ಸ್ನೇಹ” ವನ್ನು ಮತ್ತಷ್ಟು ಬಲಪಡಿಸುವ ಗುರಿಯನ್ನು … Continued

ತನ್ನ ಸಹ ವಿದ್ಯಾರ್ಥಿನಿಯರ ಆಕ್ಷೇಪಾರ್ಹ ವೀಡಿಯೊ ‘ಸೋರಿಕೆ’ ಮಾಡಿದ ಆರೋಪ: ವಿವಿ ಕ್ಯಾಂಪಸ್‌ನಲ್ಲಿ ಭುಗಿಲೆದ್ದ ಪ್ರತಿಭಟನೆ, ವಿದ್ಯಾರ್ಥಿನಿ ಬಂಧನ

ಚಂಡೀಗಡ: ಪಂಜಾಬ್‌  ರಾಜ್ಯದ ಖಾಸಗಿ ವಿಶ್ವವಿದ್ಯಾನಿಲಯದ ಇತರ ವಿದ್ಯಾರ್ಥಿಗಳ ಆಕ್ಷೇಪಾರ್ಹ ವೀಡಿಯೊಗಳನ್ನು ಸೋರಿಕೆ ಮಾಡಿದ ಆರೋಪದ ಮೇಲೆ ಮೊಹಾಲಿಯ ಮಹಿಳಾ ವಿದ್ಯಾರ್ಥಿನಿಯನ್ನು ಚಂಡೀಗಡ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಘಟನೆಯ ವಿರುದ್ಧ ಶನಿವಾರ ತಡರಾತ್ರಿ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಕ್ಯಾಂಪಸ್‌ಗೆ ತೆರಳಿ ಪ್ರತಿಭಟನೆ ನಡೆಸಿದರು. ವರದಿಯ ಪ್ರಕಾರ, ಒಬ್ಬ ವಿದ್ಯಾರ್ಥಿನಿ ಕುಸಿದುಬಿದ್ದ ನಂತರ ಆಸ್ಪತ್ರೆಗೆ ಸಾಗಿಸಲಾಯಿತು. … Continued

ಪಕ್ಕಾ ದೇಸೀ ತಂತ್ರದೊಂದಿಗೆ ಜಲಾವೃತ ರಸ್ತೆ ದಾಟಲು ಸಹಾಯ ಮಾಡುವ ವ್ಯಕ್ತಿ | ವೀಕ್ಷಿಸಿ

ಮಳೆಗಾಲವು ಅನೇಕರಿಗೆ ಸಂತೋಷವನ್ನು ತರಬಹುದು, ಆದರೆ ಇದು ನಗರ ಪ್ರದೇಶಗಳಲ್ಲಿ ಕೆಸರು ಮತ್ತು ಜಲಾವೃತವಾದ ಬೀದಿಗಳಂತಹ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡುವ ಸನ್ನಿವೇಶಗಳನ್ನೂ ಸೃಷ್ಟಿಸುತ್ತವೆ. ನಿರಂತರ ಮಳೆಯಿಂದಾಗಿ ಬೀದಿಗಳು ನಿಯಮಿತವಾಗಿ ಜಲಾವೃತವಾಗುವ ವರದಿಗಳೊಂದಿಗೆ, ಅನೇಕರು ನೀರು ತುಂಬಿ ನದಿಗಳಂತಾದ ಬೀದಿಗಳಲ್ಲಿ ಭಯಾನಕತೆಯನ್ನೂ ಎದುರಿಸಿದ್ದಾರೆ. ಆದರೆ, ವ್ಯಕ್ತಿಯೊಬ್ಬರು ಪಾದಾಚಾರಿಗಳಿಗೆ ನೀರು ತುಂಬಿದ ರಸ್ತೆ ದಾಟಲು ಸಹಾಯ ಮಾಡಲು ಉಪಯೋಗಿಸಿದ … Continued

ವಕ್ಫ್ ಬೋರ್ಡ್ ಪ್ರಕರಣ: ಎಎಪಿ ಶಾಸಕ ಅಮಾನತುಲ್ಲಾ ಖಾನ್‌ 4 ದಿನ ಎಸಿಬಿ ಕಸ್ಟಡಿಗೆ

ನವದೆಹಲಿ: ವಕ್ಫ್ ಬೋರ್ಡ್ ನಿಧಿ ದುರ್ಬಳಕೆ ಆರೋಪಕ್ಕೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯವು ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಎಸಿಬಿಗೆ ನಾಲ್ಕು ದಿನಗಳ ಕಸ್ಟಡಿ ನೀಡಿದೆ. ಓಖ್ಲಾ ಶಾಸಕರನ್ನು ದೆಹಲಿ ಪೊಲೀಸರ ಭ್ರಷ್ಟಾಚಾರ ನಿಗ್ರಹ ದಳದವರು ಸೆಪ್ಟೆಂಬರ್ 16, ಶುಕ್ರವಾರ ಬಂಧಿಸಿದ್ದಾರೆ. ದೆಹಲಿ ವಕ್ಫ್ ಬೋರ್ಡ್ ನೇಮಕಾತಿಯಲ್ಲಿ ಅವ್ಯವಹಾರ ನಡೆದಿರುವ ಆರೋಪದ … Continued