ಸಿಡಿ ಪ್ರಕರಣಕ್ಕೆ ಅಚ್ಚರಿ ತಿರುವು: ದಿಢೀರ್ ದೂರು ಹಿಂಪಡೆದ ದಿನೇಶ್ ಕಲ್ಹಳ್ಳಿ..!!

ಬೆಂಗಳೂರು: ರಮೇಶ ಜಾರಕಿಹೊಳಿಗೆ ಸಂಬಂಧಿಸದ್ದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಈಗ ಮತ್ತೊಂದು ತಿರುವು ಪಡೆದಿದೆ. ಈ ಕುರಿತು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದ ಸಾಮಾಜಿಕ ಹೋರಾಟಗಾರ ದಿನೇಶ್ ಕಲ್ಲಹಳ್ಳಿ ನೀಡಿದ್ದ ದೂರನ್ನು ವಾಪಸ್ ಪಡೆಯಲು ನಿರ್ಧರಿಸಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿವೆ. ದಿನೇಶ ಕಲ್ಹಳ್ಳಿ ಅವರ ವಕೀಲರನ್ನು ಉಲ್ಲೇಖಿಸಿ ಅವರು … Continued

ಶ್ರೀಲಂಕಾದಲ್ಲೂ ಬಿಜೆಪಿ ಶಾಖೆ ತೆರೆದಿದೆಯೇ? ಶ್ರೀಲಂಕಾ ಭಾರತೀಯ ಜನತಾ ಪಕ್ಷಕ್ಕೂ ಬಿಜೆಪಿಗೂ ಸಂಬಂಧವಿದೆಯೇ..?

ಕೇಂದ್ರದ ಆಡಳಿರೂಢ ಪಕ್ಷವಾದ ಭಾರತೀಯ ಜನತಾ ಪಕ್ಷವು ಶ್ರೀಲಂಕಾದಲ್ಲಿ ‘ಶಾಖೆ’ ಪ್ರಾರಂಭಿಸಿದೆ ಎಂಬ ಹೇಳಿಕೆಯೊಂದಿಗೆ ಒಂದು ಚಿತ್ರ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ…! ಈ ಚಿತ್ರವು ವಿ.ಮುತ್ತುಸ್ವಾಮಿಯವರಾಗಿದ್ದು, ಅವರನ್ನು ಶ್ರೀಲಂಕಾ ಭಾರತೀಯ ಜನತಾ ಪಕ್ಷದ ನಾಯಕ ಎಂದು ಬಣ್ಣಿಸಲಾಗಿದೆ. ಇದರಿಂದ ಶ್ರೀಲಂಕಾದಲ್ಲಿ ಬಿಜೆಪಿ ಶಾಖೆ ತೆರೆದಿದೆಯೇ ಎಂದು ಹಲವರು ಆಶ್ಚರ್ಯಪಡುವಷ್ಟರ ಮಟ್ಟಿಗೆ ಈ ಚಿತ್ರ ವೈರಲ್‌ … Continued

ಶ್ವಾಸಕೋಶದ ಕ್ಯಾನ್ಸರ್‌:ಧೂಮಪಾನಿಗಳಲ್ಲದವರ ತಪಾಸಣೆಯೂ ಮುಖ್ಯ – ಪರಿಣಾಮಕಾರಿ, ತೈವಾನ್ ಅಧ್ಯಯನದಲ್ಲಿ ಬೆಳಕಿಗೆ

ಎಂದಿಗೂ ಧೂಮಪಾನ ಮಾಡದವರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ. ತೈವಾನ್‌ನ ಹೊಸ ಅಧ್ಯಯನವು ಈ ರೋಗವನ್ನು ಮೊದಲೇ ಗುರುತಿಸಲು ಕೆಲವು ಅಪಾಯಕಾರಿ ಗುಂಪುಗಳ ತಪಾಸಣೆಯ ಮಹತ್ವವನ್ನು ಒತ್ತಿಹೇಳಿದೆ. ಈ ಅಧ್ಯಯನದ ಬಗ್ಗೆ ದಿ ಪ್ರಿಂಟ್‌ ವಿಸ್ತೃತವಾಗಿ ವರದಿ ಮಾಡಿದೆ. ತೈಪೆಯ ನ್ಯಾಷನಲ್ ತೈವಾನ್ ಯೂನಿವರ್ಸಿಟಿ ಕಾಲೇಜ್ ಆಫ್ ಮೆಡಿಸಿನ್‌ನ ಸಂಶೋಧಕರ ಪ್ರಕಾರ, ಕಡಿಮೆ-ಪ್ರಮಾಣದ ಕಂಪ್ಯೂಟೆಡ್ ಟೊಮೊಗ್ರಫಿ … Continued

ಕೊನೆಗೂ ಶವ ಸ್ವೀಕರಿಸಿದ ಹಿರೆನ್‌ ಕುಟುಂಬ , ಫಾರೆನ್ಸಿಕ್‌ಗೆ ವಿಸೆರಾ ಸಂರಕ್ಷಣೆ

ಥಾಣೆ: ಉದ್ಯಮಿ ಮನ್ಸುಖ್ ಹಿರೆನ್ ಅವರ ಶವಪರೀಕ್ಷೆಯ ಸುಮಾರು 18 ಗಂಟೆಗಳ ನಂತರ – ಅವರ ದೇಹವನ್ನು ಥಾಣೆ ಕ್ರೀಕ್ ಜವುಗು ಪ್ರದೇಶದಿಂದ ಹೊರತೆಗೆಯಲಾಯಿತು.ಅವರ ವಿಚಲಿತ ಕುಟುಂಬವು ಶನಿವಾರ ಸಂಜೆಯ ನಂತರ ಕೊನೆಯ ವಿಧಿಗಳಿಗಾಗಿ ಅವರ ಶವವನ್ನು ಸ್ವೀಕರಿಸಿತು, ಅವರ ಸಹೋದರ ಸೇರಿದಂತೆ ನಿಕಟ ಸಂಬಂಧಿಗಳು ಆಸ್ಪತ್ರೆಗೆ ತೆರಳಿ ಔಪಚಾರಿಕತೆಗಳನ್ನು ಪೂರ್ಣಗೊಳಿಸಿ ನಂತರ ಹಿರೆನ್ ಶವವನ್ನು … Continued

ಮಾ.30ರ ವರೆಗೆ ‘6 ಸಚಿವರ ವಿರುದ್ಧ ಮಾನಹಾನಿ ವರದಿ ಪ್ರಸಾರಕ್ಕೆ ಕೋರ್ಟ್ ಮಧ್ಯಂತರ ತಡೆಯಾಜ್ಞೆ

ಬೆಂಗಳೂರು : ತಮ್ಮ ವಿರುದ್ಧ ಮಾನಹಾನಿಯಾಗುವಂತಹ ಯಾವುದೇ ಸುದ್ದಿಗಳನ್ನು ಪ್ರಸಾರ ಮಾಡದಂತೆ ತಡೆ ಕೋರಿ ಆರು ಸಚಿವರು ಸಿಟಿ ಸಿವಿಲ್ ಕೋರ್ಟ್ಗೆ ಸಲ್ಲಿಸಿದ್ದ ಅರ್ಜಿ ಮಾನ್ಯ ಮಾಡಿದ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಮಾರ್ಚ್ 30ರ ವರೆಗೆ ಮಾನಹಾರಿ ವರದಿ ಪ್ರಸಾರಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ. ರಮೇಶ್ ಜಾರಕಿಹೊಳಿ ಸಿಡಿ ಬಿಡುಗಡೆಯ ನಂತರ ಹ … Continued

ಖ್ಯಾತ ಕವಿ ಎನ್‌.ಎಸ್‌.ಲಕ್ಷ್ಮೀನಾರಾಯಣ ಭಟ್‌ ವಿಧಿವಶ

ಬೆಂಗಳೂರು: ಕನ್ನಡದ ಖ್ಯಾತ ಕವಿ, ಲೇಖಕ ’ಎನ್‌ಎಸ್‌ಎಲ್’ ಎಂದೇ ಹೆಸರುವಾಸಿಯಾದ ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ (೮೪) ಅವರು ಶನಿವಾರ ಮುಂಜಾನೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಶನಿವಾರ ಮುಂಜಾನೆ ೪.೪೫ ಗಂಟೆ ವೇಳೆಗೆ ಬೆಂಗಳೂರಿನ ಬನಶಂಕರಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು ಎಂದು ಅವರ ಕುಟುಂಬದ ಸದಸ್ಯರು ತಿಳಿಸಿದ್ದಾರೆ. ಆಧುನಿಕ ಕನ್ನಡ ಕಾವ್ಯ ಪರಂಪರೆಗೆ … Continued

ಆಂಟಿಲಿಯಾ ಬಳಿ ಎಸ್‌ಯುವಿಯಲ್ಲಿ ಸ್ಫೋಟಕ ಪತ್ತೆ ಪ್ರಕರಣ:  ಪೊಲೀಸರಿಗೆ ಮೃತ್‌ ಹಿರೆನ್‌ ಬರೆದ ಪತ್ರ ಬಹಿರಂಗ

ಮುಂಬೈ: ಕೆಲವು ದಿನಗಳ ಹಿಂದೆ ಮುಕೇಶ ಅಂಬಾನಿಯವರ ಆಂಟಿಲಿಯಾ ಸಮೀಪದಲ್ಲಿ ಪತ್ತೆಯಾದ ಸ್ಫೋಟಕ ತುಂಬಿದ ಎಸ್‌ಯುವಿ ‘ಮಾಲೀಕ’ ಮನ್ಸುಖ್ ಹಿರೆನ್ ಅವರ ಶವ ಶುಕ್ರವಾರ ಬೆಳಿಗ್ಗೆ ಥಾಣೆಯ ರೆಟಿ ಬಂದರ್ ಕ್ರೀಕ್ ನಲ್ಲಿ ಪತ್ತೆಯಾಗಿತ್ತು. ಆದರೆ ಈ ಪ್ರಕರಣದಕ್ಕೆ ಮತ್ತೊಂದು ತಿರುವು ಸಿಕ್ಕಿದ್ದು ಮನ್ಸುಖ್‌ ಹಿರೇನ್‌  ಪೊಲೀಸರು ಹಾಗೂ ಮಾಧ್ಯಮದವರು ಕಿರುಕುಳ ನೀಡುತ್ತಿದ್ದಾರೆಂದು  ಮುಂಬೈ ಮತ್ತು … Continued

ಸೋಲನ್ನು ಸಹಿಸಿಕೊಳ್ತೇವೆ..ವೈಯಕ್ತಿಕ ತೇಜೋವಧೆ ಸಹಿಸಿಕೊಳ್ಳಲು ಸಾಧ್ಯವಿಲ್ಲ :ಸಚಿವ ಹೆಬ್ಬಾರ

ಶಿರಸಿ: ಸಾರ್ವಜನಿಕ ಜೀವನದಲ್ಲಿರುವ ನಾವು ಸೋಲನ್ನು ಸಹಿಸಿಕೊಳ್ಳುತ್ತೇವೆ. ಆದರೆ, ವೈಯಕ್ತಿಕ ತೇಜೋವಧೆ ಮಾಡಿದರೆ ಮಾತ್ರ ನಮ್ಮಿಂದ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ರಾಜಯದಲ್ಲಿ ‘ಬಿಜೆಪಿ ಸರ್ಕಾರ ಅತಿತವಕ್ಕೆ ಬರಲು ಕಾರಣರಾದ ಅದರಲ್ಲಿಯೂ ವಿಶೇಷವಾಗಿ ಸರ್ಕಾರ ರಚನೆಗೆ ಶಕ್ತಿ … Continued

ರಾಸಲೀಲೆ ಸಿಡಿ ಹಿಂದೆ ಕನಕಪುರದ ಷಡ್ಯಂತ್ರ: ಸಚಿವ ಯೋಗೇಶ್ವರ ಹೊಸ ಬಾಂಬ್‌..

ಬೆಂಗಳೂರು: ತಮ್ಮ ಹೇಳಿಕೆಗಳಿಂದಾಗಿ ಸದಾ ಸುದ್ದಿಯಲ್ಲಿರುವ ಸಚಿವ ಯೋಗೇಶ್ವರ ಈಗ ಮತ್ತೊಂದು ರಾಜಕೀಯ ಬಾಂಬ್‌ ಸಿಡಿಸಿದ್ದಾರೆ. ಮಾಜಿ ಸಚಿವರ ವಿರುದ್ಧದ ರಾಸಲೀಲೆ ವಿಡಿಯೋ ಹಿಂದೆ ಕನಕಪುರದ ಷಡ್ಯಂತ್ರವಿದೆ ಎಂದು ಅವರು ಹೊಸ ರಾಜಕೀಯ ಬಾಂಬ್ ಸ್ಫೋಟ ಮಾಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಯೋಗೇಶ್ವರ, ಈ ಸಿಡಿ ಪ್ರಕರಣಕ್ಕೂ ಕನಕಪುರಕ್ಕೂ ನಂಟಿದೆ. ಈ ಸಿಡಿ ಹೊರಬರಲು ಕನಕಪುರ, … Continued

ದಿನೇಶ ಕಲ್ಹಳ್ಳಿಗೆ ಸಂಕಷ್ಟ: ಅಶ್ಲೀಲ ವಿಡಿಯೋ ಬಿಡುಗಡೆ ವಿರುದ್ಧ ಮಹಿಳೆಯಿಂದ ದೂರು ದಾಖಲು

ಬೆಂಗಳೂರು : ಈಗ ದಿನೇಶ ಕಲ್ಹಳ್ಳಿ ಅವರಿಗೆ ಸಂಕಷ್ಟ ಎದುರಾಗಿದೆ. ಅದೂ ಮಹಿಳೆಯೊಬ್ಬರಿಂದ. ದಿನೇಶ್ ಕಲ್ಹಳ್ಳಿ ಹೆಣ್ಣಿನ ಅಶ್ಲೀಲ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮುಲಾನಿಯವರು ಇನ್ನೂ ಇಂಥ ಕೆಲ ಸಿಡಿಗಳಿವೆ ಎಂದಿದ್ದಾರೆ. ಈ ಮೂಲಕ ಯುವತಿ ಕುಟುಂಬದ ಮರ್ಯಾದೆ ತೆಗೆದಿದ್ದಾರೆ. ಹೀಗಾಗಿ ದಿನೇಶ್ ಕಲ್ಹಳ್ಳಿ ಹಾಗೂ ಮುಲಾನಿ ವಿರುದ್ಧ ಕ್ರಮ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ … Continued