ಆತ್ಮಹತ್ಯೆ ಮಾಡಿಕೊಳ್ಳಲು ನದಿಗೆ ಹಾರಿದ ಮಹಿಳೆಯ ಜೀವ ಉಳಿಸಿದ ಮೊಸಳೆ…!
ಕಾನ್ಪುರ : ವಿಧಿಯ ವಿಚಿತ್ರ ತಿರುವು ನೋಡಿ, ತನ್ನ ಪ್ರಾಣವನ್ನು ಕಳೆದುಕೊಳ್ಳಲು ಗಂಗಾ ನದಿಗೆ ಹಾರಿದ್ದ ಮಹಿಳೆಯ ಜೀವವನ್ನು ಮೊಸಳೆಯೊಂದು ಕಾಪಾಡಿದೆ…! ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ಈ ಆಘಾತಕಾರಿ ಆದರೆ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಘಟನೆಯ ವಿಚಿತ್ರ ತಿರುವಿನಿಂದಾಗಿ ಪತಿ-ಪತ್ನಿಯರ ನಡುವಿನ ಜಗಳ ಈಗ ಸುದ್ದಿಗೆ ಕಾರಣವಾಗಿದೆ ಮಾಲ್ತಿ ಎಂಬ ಮಧ್ಯವಯಸ್ಕ ಮಹಿಳೆ … Continued