ವಾರಾಣಸಿ ಜ್ಞಾನವಾಪಿ ಮಸೀದಿಗೂ ನಿರ್ಮಾಣಕ್ಕೂ ಮುನ್ನ ಅಲ್ಲಿ ಬೃಹತ್ ಹಿಂದೂ ದೇಗುಲವಿತ್ತು: ಎಎಸ್ಐ ಸರ್ವೆಯಲ್ಲಿ ಉಲ್ಲೇಖ-ವಕೀಲ ವಿಷ್ಣು ಶಂಕರ ಜೈನ್
ವಾರಾಣಸಿ: ಜ್ಞಾನವಾಪಿ ಮಸೀದಿಯ ಸಮೀಕ್ಷೆಯು ವಿವಿಧ ಭಾಷೆಗಳಲ್ಲಿ 34 ಶಾಸನಗಳು ಇದ್ದ ದೇವಾಲಯ ಇತ್ತೆಂದು ಬಹಿರಂಗಪಡಿಸಿದೆ, ಅದನ್ನು ಮಸೀದಿಯಾಗಿ ಮರುರೂಪಿಸಲಾಗಿದೆ ಎಂದು ಮಹಿಳಾ ಅರ್ಜಿದಾರರ ವಕೀಲರಾದ ವಿಷ್ಣು ಜೈನ್ ಅವರು ಸಮೀಕ್ಷೆಯ ವರದಿಯ ಹಾರ್ಡ್ ಕಾಪಿ ಸ್ವೀಕರಿಸಿದ ನಂತರ ತಿಳಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ವಾರಾಣಸಿ ಜಿಲ್ಲಾ ನ್ಯಾಯಾಧೀಶರು ಪ್ರಕರಣದ ಸೂಕ್ಷ್ಮತೆಯ ದೃಷ್ಟಿಯಿಂದ ಸಾಮಾಜಿಕ … Continued