ಮುಂಬೈ: ಥಾಣೆ ಆಸ್ಪತ್ರೆಯಲ್ಲಿ 24 ತಾಸಿನಲ್ಲಿ 18 ಸಾವು ; ತನಿಖೆಗೆ ಆದೇಶ

ಮುಂಬೈ : ಮಹಾರಾಷ್ಟ್ರದ ಥಾಣೆಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಆಸ್ಪತ್ರೆಯಲ್ಲಿ ಕಳೆದ 24 ಗಂಟೆಗಳಲ್ಲಿ ಹದಿನೆಂಟು ರೋಗಿಗಳು ಸಾವಿಗೀಡಾಗಿದ್ದಾರೆ. ಮೃತರಲ್ಲಿ ಹತ್ತು ಮಹಿಳೆಯರು ಮತ್ತು ಎಂಟು ಪುರುಷರು ಸೇರಿದ್ದಾರೆ.ಆರು ಮಂದಿ ಥಾಣೆ ನಗರದವರು, ನಾಲ್ವರು ಕಲ್ಯಾಣ, ಮೂವರು ಸಹಾಪುರ, ಭಿವಂಡಿ, ಉಲ್ಲಾಸನಗರ, ಗೋವಂಡಿ (ಮುಂಬೈನಲ್ಲಿ) ತಲಾ ಒಬ್ಬರು, ಹಾಗೂ ಇಬ್ಬರನ್ನು ಇನ್ನೂ ಗುರುತಿಸಬೇಕಾಗಿದೆ ಎಂದು ಪೌರಾಯುಕ್ತ … Continued

ಶ್ರೀ ಲಕ್ಷ್ಮೀ ನರಸಿಂಹ ದೇವರಿಗೆ ಲಕ್ಷಾಧಿಕ ತುಳಸಿ ದಳದಿಂದ ಅರ್ಚನೆ

ಕುಮಟಾ : ತಾಲೂಕಿನ ಹೊಲನಗದ್ದೆ ತೆಪ್ಪದಮಠದ ಶ್ರೀ ಲಕ್ಷ್ಮೀನರಸಿಂಹ ದೇವಾಲಯದಲ್ಲಿ ಭಾನುವಾರ ಲಕ್ಷಾಧಿಕ ತುಳಸಿ ದಳದಿಂದ ಪೂಜೆ ನಡೆಯಿತು. ಸತತವಾಗಿ 10 ವರ್ಷದಿಂದ ಪ್ರತಿವರ್ಷ ವಾರ್ಷಿಕವಾಗಿ ಲಕ್ಷಾಧಿಕ ತುಳಸಿದಳದಿಂದ ಪೂಜೆ ನಡೆಸಿಕೊಂಡು ಬರಲಾಗುತ್ತಿದೆ. ಈವರ್ಷ ಅಧಿಕ ಮಾಸ ಇರುವುದರಿಂದ ಈ ಸಂದರ್ಭದಲ್ಲಿ ನಾಡಿನ ಕ್ಷೇಮಕ್ಕಾಗಿ ನಡೆಸುವ ಈ ಪೂಜೆಯಿಂದ ಜನರಿಗೆ ಅಧಿಕ ಫಲ ಪ್ರಾಪ್ತಿಯಾಗುವದು ಎಂದು … Continued

ನಟ ಉಪೇಂದ್ರ ವಿರುದ್ಧ ಜಾತಿನಿಂದನೆ ಪ್ರಕರಣ ದಾಖಲು

ಬೆಂಗಳೂರು: ಕನ್ನಡದ ಖ್ಯಾತ ನಟ, ರಿಯಲ್​ ಸ್ಟಾರ್​ ಉಪೇಂದ್ರ ವಿರುದ್ಧ ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತಿ ನಿಂದನೆ ಆರೋಪದಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ. ನಟ ಉಪೇಂದ್ರ ಅವರು ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿತ್ತು. ಅದರಲ್ಲಿ ಇದೀಗ ನಿರ್ದಿಷ್ಟ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ … Continued

ಕುಮಟಾ: ಬೇಟೆಯಾಡಿದ ಮುಳ್ಳುಹಂದಿ ಬೈಕಿನಲ್ಲಿ ಸಾಗಾಟ, ಇಬ್ಬರ ಬಂಧನ

ಹೊನ್ನಾವರ: ಮುಳ್ಳುಹಂದಿ ಬೇಟೆಯಾಡಿ ಅದನ್ನು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯಾಧಿಕಾರಿಗಳ ತಂಡವು ಕಾರ್ಯಾಚರಣೆ ನಡೆಸಿ ಬಂಧಿಸಿದೆ. ಮುಳ್ಳು ಹಂದಿಯ ಮೃತದೇಹವನ್ನು ವಶಪಡಿಸಿಕೊಂಡಿದ್ದಾರೆ. ಓರ್ವ ಆರೋಪಿ ನಾಪತ್ತೆಯಾಗಿದ್ದು, ಶೋಧ ಕಾರ್ಯ ಮುಂದುವರಿದಿದೆ. ದೀವಳ್ಳಿಯ ಸಂಜಯ ದಿನ್ನಿ ನೊರೊನಾ (25) ಹಾಗೂ ಪ್ರಕಾಶ ಫ್ರಾನ್ಸಿಸ್ (39) ಎಂಬವರು ಬಂಧಿತ ಆರೋಪಿಗಳು. ಮುಳ್ಳುಹಂದಿ ಬೇಟೆಯಾಡಿ ಬೈಕಿನಲ್ಲಿ ಸಾಗಿಸುತ್ತಿರುವಾಗ ತಾಲೂಕಿನ ಕತಗಾಲ … Continued

ಸಿದ್ದಗಂಗಾ ಮಠದ ಗೋಕಟ್ಟೆಗೆ ಬಿದ್ದು ನಾಲ್ವರು ನೀರು ಪಾಲು: ನೀರಿಗೆ ಬಿದ್ದವನ ರಕ್ಷಣೆ, ರಕ್ಷಣೆಗೆ ಹೋದವರು ನೀರು ಪಾಲು

ತುಮಕೂರು: ಈಜಲು ಹೋಗಿದ್ದ ವಿದ್ಯಾರ್ಥಿಗಳನ್ನು ರಕ್ಷಿಸಲು ಹೋಗಿ ಒಟ್ಟು ನಾಲ್ವರು ನೀರುಪಾಲಾಗಿರುವ ಘಟನೆ ತುಮಕೂರಿನ (Tumakuru) ಕ್ಯಾತಸಂದ್ರದಲ್ಲಿರುವ ಸಿದ್ದಗಂಗಾ ಮಠದ ಬಳಿ ನಡೆದಿದೆ ಎಂದು ವರದಿಯಾಗಿದೆ. ಸಿದ್ದಗಂಗಾ ಮಠದ ಹಿಂಭಾಗದ ನೀರಿನ ಕೃಷಿ ಹೊಂಡ ಗೋಕಟ್ಟೆಯಲ್ಲಿ ನೀರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಲು ಮೊದಲು ಇಬ್ಬರು ನೀರಿಗೆ ಧುಮುಕಿದರು. ಅವರು ಆಪತ್ತಿನಲ್ಲಿದ್ದಿದ್ದು ಕಂಡು ಇನ್ನೊಬ್ಬರು ಧುಮುಕಿದ್ದಾರೆ. ಇವರಲ್ಲಿ … Continued

ವಿಜ್ಞಾನಿಗಳನ್ನೇ ದಿಗ್ಭ್ರಮೆಗೊಳಿಸುತ್ತಿದೆ ಚೀನಾದಲ್ಲಿ ಪತ್ತೆಯಾದ 3,00,000 ವರ್ಷಗಳಷ್ಟು ಹಿಂದಿನ ತಲೆಬುರುಡೆ: ಇದು ಮಾನವ ವಿಕಾಸದ ಹಾದಿಯನ್ನೇ ಬದಲಾಯಿಸುವ ಸಾಧ್ಯತೆ…!

ಪುರಾತನ ತಲೆಬುರುಡೆಯೊಂದು ಈಗ ವಿಜ್ಞಾನಿಗಳನ್ನು ದಿಗ್ಭ್ರಮೆಗೊಳಿಸುತ್ತಿದೆ. ಏಕೆಂದರೆ ಇದು ಈವರೆಗೆ ಯಾವುದೇ ಮಾನವ ಮಾನವವಂಶಿ(ಪೂರ್ವಜರು)ಗಿಂತ ಭಿನ್ನವಾಗಿದೆ. ಸುಮಾರು 12 ಅಥವಾ 13 ವರ್ಷ ವಯಸ್ಸಿನ ಮಗುವಿನ 3,00,000 ವರ್ಷಗಳಷ್ಟು ಹಳೆಯ ತಲೆಬುರುಡೆಯು 2019 ರಲ್ಲಿ ಪೂರ್ವ ಚೀನಾದ ಹುವಾಲಾಂಗ್‌ಡಾಂಗ್‌ನಲ್ಲಿ ಕಾಲಿನ ಮೂಳೆಯ ಜೊತೆಗೆ ಮೊದಲು ಪತ್ತೆಯಾಗಿದೆ. ಎಚ್‌ಡಿಎಲ್ 6 ಎಂದು ಮಾತ್ರ ಕರೆಯಲ್ಪಡುವ ವ್ಯಕ್ತಿಯು ಆಧುನಿಕ … Continued

ಅಸಮರ್ಪಕ ಮುಂಗಾರು ಮಳೆ: ಬರ ಘೋಷಣೆ ಕಠಿಣ ನಿಯಮ ಸಡಿಲಿಸುವಂತೆ ಕೋರಿ ಕೇಂದ್ರಕ್ಕೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯದಲ್ಲಿ ವಾಡಿಕೆಗಿಂತ ಕಡಿಮೆ ಮಳೆ ಹಾಗೂ ಅಸಮಪರ್ಕ ಮುಂಗಾರು ಮಳೆ ಹಿನ್ನೆಲೆಯಲ್ಲಿ ಬರ ಪರಿಸ್ಥಿತಿ ಘೋಷಣೆಯ ಮಾನದಂಡ ಪರಿಷ್ಕರಣೆ ಮಾಡುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್​ ಅವರಿಗೆ ಪತ್ರ ಬರೆದ ಸಿದ್ದರಾಮಯ್ಯ, ಬರಗಾಲ ಘೋಷಣೆಗೆ ಕೇಂದ್ರದ ಈಗಿನ ಬರ ಘೋಷಣೆ … Continued

ಕೆನಡಾದಲ್ಲಿ ದೇವಸ್ಥಾನದ ಗೋಡೆಗಳು, ದ್ವಾರಗಳ ಮೇಲೆ ಭಾರತ ವಿರೋಧಿ ಪೋಸ್ಟರ್‌ಗಳನ್ನು ಅಂಟಿಸಿದ ಖಾಲಿಸ್ತಾನಿ ಬೆಂಬಲಿಗರು.

 ಕೆನಡಾದಲ್ಲಿ ಶನಿವಾರ ರಾತ್ರಿ ಖಾಲಿಸ್ತಾನಿ ಬೆಂಬಲಿಗರು ದೇವಸ್ಥಾನದ ದ್ವಾರದ ಮೇಲೆ ಖಾಲಿಸ್ತಾನಿ ಪೋಸ್ಟರ್‌ ಗಳನ್ನು ಹಾಕಿರುವುದು ಭಾರತೀಯ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿದೆ. ಬ್ರಿಟಿಷ್ ಕೊಲಂಬಿಯಾದ ಅತ್ಯಂತ ಹಳೆಯ ದೇವಾಲಯಗಳಲ್ಲಿ ಒಂದಾದ ಸರ್ರೆಯಲ್ಲಿರುವ ಲಕ್ಷ್ಮಿ ನಾರಾಯಣ ಮಂದಿರದ ಗೋಡೆಗಳು ಮತ್ತು ದ್ವಾರದ ಮೇಲೆ “ಖಾಲಿಸ್ತಾನ್ ಪರ” ಪೋಸ್ಟರ್‌ಗಳನ್ನು ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೂನ್ 18 ರಂದು … Continued

ಹವಾಯಿ ಕಾಳ್ಗಿಚ್ಚಿನ ಸಾವಿನ ಸಂಖ್ಯೆ 89 ಕ್ಕೆ ಏರಿಕೆ: ಅಮೆರಿಕದ ಇತಿಹಾಸದಲ್ಲೇ ಮಾರಣಾಂತಿಕ ಕಾಡ್ಗಿಚ್ಚು, ಬೂದಿಯ ಲ್ಯಾಂಡ್‌ ಸ್ಕೇಪ್‌ನಂತೆ ಕಾಣುತ್ತಿರುವ ಪಟ್ಟಣ

ಈ ವಾರ ಹವಾಯಿಯನ್ ದ್ವೀಪವಾದ ಮಾಯಿಯ ಸುಂದರವಾದ ಪಟ್ಟಣದ ಮೂಲಕ ವ್ಯಾಪಿಸಿರುವ ಕೆರಳಿದ ಕಾಳ್ಗಿಚ್ಚು ಕನಿಷ್ಠ 89 ಜನರನ್ನು ಆಹುತಿ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ಶನಿವಾರ ಹೇಳಿದ್ದಾರೆ, ಇದು ಕಳೆದ ಶತಮಾನದ ಅತ್ಯಂತ ಮಾರಣಾಂತಿಕ ಅಮೆರಿಕ ಕಾಡ್ಗಿಚ್ಚಾಗಿದೆ ಎಂದು ಹೇಳಲಾಗಿದೆ. ಶನಿವಾರದಂದು ಹೊಸ ಸಾವಿನ ಸಂಖ್ಯೆ ಬಂದಿತು. ತುರ್ತು ಕೆಲಸಗಾರರು ಬೆಂಕಿ ನಂದಿಸಿದ ನಂತರ ಕೆಲವರ … Continued

ಭಾರತಕ್ಕೆ ಟೊಮೆಟೊ ಪೂರೈಸಲು ಸಿದ್ಧವಾಗಿದೆ ನೇಪಾಳ

ನವದೆಹಲಿ: ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದೆ, ದೇಶವು ಟೊಮೆಟೊ ಭಾರತದಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿದೆ. ಈಗ, ಭಾರತಕ್ಕೆ ಟೊಮೆಟೊ ಪೂರೈಸಲು ನೇಪಾಳ ಸಿದ್ಧವಾಗಿದೆ. ಭಾರತ ಕೂಡ ನೇಪಾಳದಿಂದ ಟೊಮೆಟೊ ಆಮದು ಮಾಡಿಕೊಳ್ಳಲು ಮುಂದಾಗಿದ್ದು, ಈ ಕುರಿತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ನಲ್ಲಿ ತಿಳಿಸಿದ್ದಾರೆ. ಈಗಾಗಲೇ ನೇಪಾಳದಿಂದ ಭಾರತಕ್ಕೆ ಟೊಮೆಟೊ ರಫ್ತಾಗುತ್ತಿದೆ. ಅದನ್ನು ಧೀರ್ಘಾವಧಿಗೆ ವಿಸ್ತರಿಸಲು … Continued