ರೈಲ್ವೇ ಪರೀಕ್ಷೆ ಪಾಸ್‌ ಮಾಡಲು‌ ಹೆಬ್ಬೆರಳಿನ ಚರ್ಮವನ್ನೇ ಕಿತ್ತು ಸ್ನೇಹಿತನ ಬೆರಳಿಗೆ ಅಂಟಿಸಿದ ಭೂಪ…! ಆದ್ರೆ ಸ್ಯಾನಿಟೈಸರ್ ಹಾಳು ಮಾಡ್ಬಿಡ್ತು ಇವರ ಪ್ಲ್ಯಾನ್…

ವಡೋದರಾ: ರೈಲ್ವೇ ಉದ್ಯೋಗವನ್ನು ಪಡೆಯುವ ಹತಾಶ ಪ್ರಯತ್ನದಲ್ಲಿ, ಅಭ್ಯರ್ಥಿಯೊಬ್ಬ ತನ್ನ ಹೆಬ್ಬೆರಳಿನ ಚರ್ಮವನ್ನು ಬಿಸಿ ಪ್ಯಾನ್ ಬಳಸಿ ತೆಗೆದು ಅದನ್ನು ತನ್ನ ಸ್ನೇಹಿತನ ಹೆಬ್ಬೆರಳಿಗೆ ಅಂಟಿಸಿದ ವಿದ್ಯಮಾನ ಬೆಳಕಿಗೆ ಬಂದಿದೆ. ಈತ ಸ್ನೇಹಿತ ಈತನ ಬಯೋಮೆಟ್ರಿಕ್ ಪರಿಶೀಲನೆಯಲ್ಲಿ ಓಕೆ ಆಗಿ ತನ್ನ ಸ್ಥಾನದಲ್ಲಿ ನೇಮಕಾತಿ ಪರೀಕ್ಷೆಗೆ ಹಾಜರಾಗುತ್ತಾನೆ ಎಂಬ ಭರವಸೆಯ ಮೇಲೆ ಈ ಕೃತ್ಯಕ್ಕೆ ಮುಂದಾಗಿದ್ದಾನೆ…! … Continued

ಉದ್ಯೋಗಕ್ಕಾಗಿ ಭೂಮಿ ಪ್ರಕರಣ:14 ವರ್ಷದ ಹಿಂದಿನ ಹಗರಣ ತೇಜಸ್ವಿ ಯಾದವ್‌ಗೆ ಕಂಟಕ ಆಗಬಹುದು-ವರದಿ

ನವದೆಹಲಿ: 14 ವರ್ಷದ ಹಿಂದಿನ ರೈಲ್ವೇ ಉದ್ಯೋಗಕ್ಕಾಗಿ ಭೂಮಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಿಸಿ ಎದುರಿಸುತ್ತಿರುವ ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರ ವಿರುದ್ಧದ ಸಾಕ್ಷ್ಯವು “ಬಹಳ ಪ್ರಬಲವಾಗಿದ್ದು, ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಬಂಧಿಸಬಹುದು ಎಂದು ನ್ಯೂಸ್ 18 ವರದಿ ಮಾಡಿದೆ. ಲಾಲು ಪ್ರಸಾದ್ ಯಾದವ್ ಅವರು ಯುಪಿಎ-1 ಸರ್ಕಾರದಲ್ಲಿ ರೈಲ್ವೇ ಸಚಿವರಾಗಿದ್ದ ಕಾಲದಿಂದಲೂ … Continued

ಮೊಸಳೆಗಳಿಂದ ತುಂಬಿದ ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಿದ ಎಸ್‌ಡಿಆರ್‌ಎಫ್ ತಂಡ | ವೀಕ್ಷಿಸಿ

ಮೊಸಳೆಗಳಿಂದ ತುಂಬಿದ ನದಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ಎಸ್‌ಡಿಆರ್‌ಎಫ್ ತಂಡ ರಕ್ಷಿಸಿದ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಉಸಿರು ಬಿಗಿಹಿಡಿಯುವ ವೀಡಿಯೊವು ದೋಣಿಯಲ್ಲಿದ್ದ ರಕ್ಷಣಾ ತಂಡವು ಬಾಲಕನ ಸಮೀಪಕ್ಕೆ ಬರುತ್ತಿರುವುದನ್ನು ತೋರಿಸುತ್ತದೆ. ಇದೇವೇಳೆ ಮೊಸಳೆಗಳು ಸಹ ಬಾಲಕನನ್ನು ಸುತ್ತುತ್ತಿರುವುದನ್ನು ಸಹ ನೀವು ನೋಡಬಹುದು. ಹುಡುಗನು ಭಯಗೊಂಡರು ಧೈರ್ಯದಿಂದ ಹೋರಾಡಿದ್ದಾನೆ. ತಂಡದವರು ಸಹಾಯಕ್ಕೆ ಬರುವವರೆಗೂ ನೀರಿನಲ್ಲಿ ತೇಲುತ್ತಲೇ … Continued

ದೇಹದ ಮೇಲೆ ಗಾಯಗಳು ಪತ್ತೆ ಎಂದು ಹೇಳಿದ ಬಿಜೆಪಿಯ ಸೋನಾಲಿ ಫೋಗಟ್ ಶವ ಪರೀಕ್ಷೆ ವರದಿ

ನವದೆಹಲಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ದೇಹಕ್ಕೆ “ಬಹು ಮೊಂಡಾದ ಬಲದ ಗಾಯಗಳು” ಉಂಟಾಗಿದ್ದು, ಆಕೆಯ ಇಬ್ಬರು ಸಹಚರರ ಮೇಲೆ ಇಂದು ಅವರ ಕೊಲೆ ಆರೋಪ ಹೊರಿಸಿದ ಕೆಲವೇ ಗಂಟೆಗಳ ನಂತರ ಶವಪರೀಕ್ಷೆಯಲ್ಲಿ ಇದು ಬಹಿರಂಗವಾಗಿದೆ. ದೇಹದ ಮೇಲೆ ಅನೇಕ ಮೊಂಡಾದ ಗಾಯಗಳಿವೆ. ಸಾವಿನ ವಿಧಾನವನ್ನು ತನಿಖಾಧಿಕಾರಿಯು ಖಚಿತಪಡಿಸಿಕೊಳ್ಳಬೇಕು” ಎಂದು ವರದಿ ಹೇಳಿದೆ. 43 … Continued

ಡಿಆರ್‌ಡಿಒ ನೂತನ ಮುಖ್ಯಸ್ಥರಾಗಿ ಹೆಸರಾಂತ ವಿಜ್ಞಾನಿ ಸಮೀರ ವಿ. ಕಾಮತ್ ನೇಮಕ

ನವದೆಹಲಿ: ಹೆಸರಾಂತ ವಿಜ್ಞಾನಿ ಸಮೀರ ವಿ. ಕಾಮತ್ ಅವರನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿಯಾಗಿ ಮತ್ತು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಅಧ್ಯಕ್ಷರಾಗಿ ಗುರುವಾರ ನೇಮಕ ಮಾಡಲಾಗಿದೆ. ಡಿಆರ್‌ಡಿಒದಲ್ಲಿ ನೌಕಾ ವ್ಯವಸ್ಥೆಗಳು ಮತ್ತು ಸಾಮಗ್ರಿಗಳ ಮಹಾನಿರ್ದೇಶಕರಾಗಿರುವ ಸಮೀರ್‌ ಕಾಮತ್ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವೈಜ್ಞಾನಿಕ ಸಲಹೆಗಾರರಾಗಿ … Continued

ಅಮಾನತುಗೊಂಡ ಬಿಜೆಪಿ ಶಾಸಕ ರಾಜಾ ಸಿಂಗ್ ಅವರನ್ನು ಮತ್ತೆ ಬಂಧಿಸಿದ ಪೊಲೀಸರು

ಹೈದರಾಬಾದ್‌: ಏಪ್ರಿಲ್‌ನಲ್ಲಿ ಪ್ರವಾದಿ ಮೊಹಮ್ಮದ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕಾಗಿ ತೆಲಂಗಾಣ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಅವರನ್ನು ಗುರುವಾರ ಮತ್ತೊಮ್ಮೆ ಬಂಧಿಸಲಾಗಿದೆ. ಮುಸ್ಲಿಮ್ ಸಮುದಾಯ ಮತ್ತು ಪ್ರವಾದಿ ವಿರುದ್ಧ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನಾವರ್ ಫರುಕಿಯನ್ನು ಟೀಕಿಸುವ ವೀಡಿಯೊವನ್ನು ಶಾಸಕರು ಸೋಮವಾರ ತಡರಾತ್ರಿ ಬಿಡುಗಡೆ ಮಾಡಿದಾಗಿನಿಂದ ಹೈದರಾಬಾದ್‌ನಲ್ಲಿ ಭಾರೀ ಪ್ರತಿಭಟನೆಗಳು … Continued

ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವು: ಕೊಲೆ ಪ್ರಕರಣ ದಾಖಲಿಸಿದ ಗೋವಾ ಪೊಲೀಸರು

ಪಣಜಿ: ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಸಾವಿಗೆ ಸಂಬಂಧಿಸಿದಂತೆ ಗೋವಾ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಫೋಗಟ್ ಕುಟುಂಬದವರು ನೀಡಿದ ದೂರಿನ ಮೇರೆಗೆ ಐಪಿಸಿ ಸೆಕ್ಷನ್ 302 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಇಂದು, ಗುರುವಾರ ಆಕೆಯ ಕುಟುಂಬ ಸದಸ್ಯರು ಒಪ್ಪಿಗೆ ನೀಡಿದ ನಂತರ ಫೋಗಟ್ ಅವರ ಶವಪರೀಕ್ಷೆ ನಡೆಸಲಾಯಿತು. 42 ವರ್ಷದ ನಟಿ ಮತ್ತು … Continued

ನೀರಿನೊಂದಿಗೆ ಬೆಂಕಿಯನ್ನೂ ಉಗುಳುತ್ತಿರುವ ಬೋರ್‌ವೆಲ್‌: ಈ ಅಪರೂಪದ ವಿದ್ಯಮಾನ ಕ್ಯಾಮೆರಾದಲ್ಲಿ ಸೆರೆ | ವೀಕ್ಷಿಸಿ

ಬಕ್ಸ್‌ವಾಹಾ: ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಸಾಮಾನ್ಯ ಕೈ ಪಂಪ್‌ ನೀರಿನೊಂದಿಗೆ ಬೆಂಕಿಯನ್ನು ಉಗುಳಲು ಪ್ರಾರಂಭಿಸಿದ್ದನ್ನು  ನೋಡಿ ನಿವಾಸಿಗಳು ಗಾಬರಿಗೊಂಡರು. ಕಚ್ಚರ್ ಗ್ರಾಮದ ಕೈಪಂಪ್‌ನಿಂದ ನೀರು ಮತ್ತು ಬೆಂಕಿ ಎರಡೂ ಹೊರಬರುತ್ತಿವೆ. ಈ ಕೈಪಂಪ್‌ ಬೆಂಕಿ ಮತ್ತು ನೀರು ಉಗುಳುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಘಟನೆಯ ನಂತರ ಗ್ರಾಮಸ್ಥರು ಭಯಭೀತರಾದರು. ಅದರಂತೆ ಗ್ರಾಮದಲ್ಲಿ 2 ಕೈಪಂಪುಗಳಿದ್ದು, … Continued

ಗಣಿಗಾರಿಕೆ ಗುತ್ತಿಗೆ ಪ್ರಕರಣ: ಜಾರ್ಖಂಡ್ ಸಿಎಂ ಹೇಮಂತ್ ಸೊರೆನ್ ಅವರನ್ನು ವಿಧಾನಸಭೆಯಿಂದ ಅನರ್ಹಗೊಳಿಸಲು ಚುನಾವಣಾ ಆಯೋಗ ಶಿಫಾರಸು-ಯಾವುದೇ ಸಂವಹನವಿಲ್ಲ ಎಂದ ಸಿಎಂ ಸೊರೇನ್

ನವದೆಹಲಿ: ಚುನಾವಣಾ ಕಾನೂನನ್ನು ಉಲ್ಲಂಘಿಸಿದ್ದಕ್ಕಾಗಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಲು ಭಾರತದ ಚುನಾವಣಾ ಆಯೋಗ (EC) ಶಿಫಾರಸು ಮಾಡಿದೆ. ಈ ಸಂಬಂಧ ರಾಜ್ಯಪಾಲರಿಗೆ ಚುನಾವಣಾ ಆಯೋಗ ಪತ್ರ ಕಳುಹಿಸಿದೆ. ಮುಖ್ಯಮಂತ್ರಿ ಒಡೆತನದ ಗಣಿಗಾರಿಕೆಗೆ ಸಂಬಂಧಿಸಿದಂತೆ ಈ ಶಿಫಾರಸು ಮಾಡಲಾಗಿದೆ ಎಂದು ಎಬಿಪಿ ನ್ಯೂಸ್ ವರದಿ ಮಾಡಿದೆ. ಈ ಅಭಿಪ್ರಾಯವನ್ನು ಇಂದು, … Continued

ಪಂಜಾಬ್‌ನಲ್ಲಿ ಪ್ರಧಾನಿ ಮೋದಿ ಭದ್ರತಾ ಉಲ್ಲಂಘನೆ: ಲೋಪಕ್ಕೆ ಫಿರೋಜ್‌ಪುರ ಎಸ್‌ಎಸ್‌ಪಿ ಹೊಣೆ ಎಂದ ತನಿಖಾ ಸಮಿತಿ

ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪಂಜಾಬ್ ಪ್ರವಾಸದ ವೇಳೆ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಫಿರೋಜ್‌ಪುರ ಎಸ್‌ಎಸ್‌ಪಿ ವಿಫಲರಾಗಿದ್ದಾರೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದ ಐವರು ಸದಸ್ಯರ ಸಮಿತಿ ಸಲ್ಲಿಸಿದ ವರದಿ ಹೇಳಿದೆ. ಜನರು ಜಮಾಯಿಸಿದ್ದಾರೆ ಎಂದು ತಿಳಿದಿದ್ದರೂ ಎಸ್‌ಎಸ್‌ಪಿ ಫಿರೋಜ್‌ಪುರ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು … Continued