ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ಸಿಡಿ ಪ್ರಕರಣದ ಯುವತಿ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಸಿಡಿ ಪ್ರಕರಣಕ್ಕೆ ಸಂಬಂಸಿದಂತೆ ಸ್ವ ಇಚ್ಛಾ ಹೇಳಿಕೆ ನೀಡಲು ಕೋರ್ಟ್ ಅನುಮತಿ ನೀಡಿದ ಹಿನ್ನೆಲೆಯಲ್ಲಿ ಸಂತ್ರಸ್ತ ಯುವತಿ ಮಂಗಳವಾರ (ಮಾ.೩೦) ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ. ಕಳೆದ ೨೮ ದಿನಗಳ ಹೈಡ್ರಾಮಾದ ನಂತರ ಸಂತ್ರಸ್ತ ಯುವತಿ ವಸಂತ ನಗರದಲ್ಲಿರುವ ವಿಶೇಷ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ … Continued

ಕೋವಿಡ್ -19 ಪರಿಸ್ಥಿತಿ ಕೆಟ್ಟದ್ದರಿಂದ ಇನ್ನೂ ಕೆಟ್ಟದ್ದಕ್ಕೆ ತಿರುಗುತ್ತಿದೆ, ಇಡೀ ದೇಶ ‘ಅಪಾಯದಲ್ಲಿದೆ: ಕೇಂದ್ರ

ನವ ದೆಹಲಿ: ಕೊರೊನಾ ವೈರಸ್‌ ಪರಿಸ್ಥಿತಿ “ಕೆಟ್ಟದ್ದರಿಂದ ಇನ್ನೂ ಕೆಟ್ಟದಕ್ಕೆ ತಿರುಗುತ್ತಿದೆ” ಮತ್ತು ವಿಶೇಷವಾಗಿ ಕೆಲವು ರಾಜ್ಯಗಳಲ್ಲಿ ಕಂಡುಬರುತ್ತಿರುವ ಪ್ರಕರಣಗಳು ಆತಂಕಕ್ಕೆ ಕಾರಣವಾಗಿದೆ ಎಂದು ಕೇಂದ್ರ ಮಂಗಳವಾರ ಹೇಳಿದೆ, ಇಡೀ ದೇಶವು ಅಪಾಯದಲ್ಲಿದೆ ಎಂದು ಹೇಳಿದೆ. ದೇಶದ ಅಗ್ರ 10 ಕೊವಿಡ್‌ -19 ಹೆಚ್ಚಿನ ಪೀಡಿತ ಜಿಲ್ಲೆಗಳಲ್ಲಿ ಎಂಟು ಮಹಾರಾಷ್ಟ್ರಕ್ಕೆ ಸೇರಿದೆ. ಒಂದು ಜಿಲ್ಲೆಯಾಗಿ ತೆಗೆದುಕೊಂಡ … Continued

ಕರ್ನಾಟಕದಲ್ಲಿ ಮೂರು ಸಾವಿರ ಸನಿಹಕ್ಕೆ ಬಂದ ದೈನಂದಿನ ಕೊರೊನಾ ಪ್ರಕರಣ… ಬೆಂಗಳೂರಿನದ್ದೇ ಸಿಂಹಪಾಲು

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ತಾಸಿನಲ್ಲಿ ಹೊಸದಾಗಿ 2975 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಹಾಗೂ ಒಂದೇ ದಿನ ಒಂದೇ ದಿನ 21 ಜನ ಸೋಂಕಿತರು ಮೃತಪಟ್ಟಿದ್ದಾರೆ. ಒಟ್ಟು ಸೋಂಕಿತರ ಸಂಖ್ಯೆ 9,92,779 ಕ್ಕೆ ಏರಿಕೆಯಾಗಿದ್ದು, ಇದುವರೆಗೆ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 12,541 ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕಳೆದ 24 ತಾಸಿನಲ್ಲಿ ರಾಜ್ಯದಲ್ಲಿ 1262 … Continued

ಭಾರತದಲ್ಲಿ ಸಂಬಳ ಪಡೆಯುವ ಎಷ್ಟು ಜನರು ಅಲ್ಟ್ರಾ-ರಿಚ್ ಕ್ಲಬ್‌ಗೆ ಸೇರಿದ್ದಾರೆ..?

ನವ ದೆಹಲಿ: ಭಾರತದ ಕನಿಷ್ಠ 14% ರಷ್ಟು ನಿವ್ವಳ ಮೌಲ್ಯದ ವ್ಯಕ್ತಿಗಳು (ultra-high net worth individuals) ಸಂಬಳ ಪಡೆಯುವ ನೌಕರರ ವಿಭಾಗದವರು ಎಂದು ನೈಟ್ ಫ್ರಾಂಕ್ ನಡೆಸಿದ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಇದರೊಂದಿಗೆ, ಅಲ್ಟ್ರಾ-ಶ್ರೀಮಂತ ಕ್ಲಬ್‌ನಲ್ಲಿ ಸಂಬಳ ಪಡೆಯುವ ಉದ್ಯೋಗಿಗಳಿಗೆ ಏಷ್ಯಾ ಪೆಸಿಫಿಕ್‌ನಲ್ಲಿ ಭಾರತ ನಾಲ್ಕನೇ ಅತಿ ಹೆಚ್ಚು ಕೊಡುಗೆ ನೀಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. … Continued

ಎರಡನೇ ಕೊರೊನಾ ಅಲೆ: ಬೆಂಗಳೂರಲ್ಲಿ ವೃದ್ಧರಿಗಿಂತ ಯುವಕರಿಗೇ ಹೆಚ್ಚು ಸೋಂಕು..!

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯದ ಸರಿಸುಮಾರು ಶೇ.೬೦ರಷ್ಟು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ಮಾರ್ಚ್ ಮಧ್ಯದಲ್ಲಿ ಪ್ರಕರಣಗಳು ಹೆಚ್ಚಾಗಲು ಪ್ರಾರಂಭಿಸಿದಾಗಿನಿಂದ ನಗರದಲ್ಲಿ ಹೆಚ್ಚಾಗಿ ಯುವಕರು ಹಾಗೂ ಮಕ್ಕಳಲ್ಲಿ ಕೊರೊನಾ ವೈರಸ್‌ ಸೋಂಕು ಕಂಡುಬರುತ್ತಿರುವುದು ೨ನೇ ಅಲೆಯ ಕಳವಳಕಾರಿ ವಿಷಯವಾಗಿದೆ. ಈ ಕಾರಣಕ್ಕಾಗಿಯೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪ್ರದಾನಿ ಮೋದಿ ಜೊತೆಗಿನ ವರ್ಚ್ಯುಲ್‌ ಸಭೆಯಲ್ಲಿ ಎಲ್ಲ ವಯಸ್ಸಿನವರಿಗೂ ಕೊರೊನಾ … Continued

ಸಿಡಿ ಪ್ರಕರಣದ ಯುವತಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಲು ಕೋರ್ಟ್ ಅನುಮತಿ, ಯಾವುದೇ ಕ್ಷಣದಲ್ಲಿ ಹಾಜರು

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಕೋರ್ಟ್ ಗೆ ಹಾಜರಾಗಿ ಹೇಳಿಕೆ ದಾಖಲಿಸಲು ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಅನುಮತಿ ನೀಡಿದೆ. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಯ ಪರ ವಕೀಲ ಜಗದೀಶ್ ಯುವತಿಗೆ ಎಸ್‌ಐಟಿ ಮೇಲೆ ಹಾಗೂ ಪೊಲೀಸರ ಮೇಲೆ ಯಾವುದೇ ನಂಬಿಕೆ ಇಲ್ಲ ಹಾಗಾಗಿ ಕೋರ್ಟ್ ಮುಂದೆ … Continued

ಭಾರತದಲ್ಲಿ ಎರಡನೇ ದಿನವೂ ದೈನಂದಿನ ಕೊರೊನಾ ಪ್ರಕರಣ ತುಸು ಇಳಿಕೆ

ನವ ದೆಹಲಿ: ದೇಶದಲ್ಲಿ ಎರಡನೇ ಅಲೆಯಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದ್ದು ಕಳೆದ 24 (ಮಂಗಳವಾರ) 56,211 ಹೊಸ ಕೊರೊನಾ ಸೋಂಕುಗಳು ಪತ್ತೆಯಾಗಿವೆ.ಒಂದೇ ದಿನ ಕೊರೊನಾ ಸೋಂಕಿಗೆ 271 ಜನರು ಮೃತಪಟ್ಟಿದ್ದಾರೆ. 37,028 ಜನ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ದೇಶದಲ್ಲಿ ಈವರೆಗೆ ಕೊರೊನಾ ಸೋಂಕು ಪೀಡಿತರಾದವರ ಸಂಖ್ಯೆ 1,20,95,855ಕ್ಕೆ ಏರಿಕೆ ಆಗಿದೆ.‌ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 1,62,114ಕ್ಕೆ … Continued

ಹೆಲ್ಮೆಟ್ ಧರಿಸದ ಕಾರಣಕ್ಕೆ 9 ತಿಂಗಳ ಗರ್ಭಿಣಿ 3 ಕಿಮೀ ನಡೆಯುವಂತೆ ಮಾಡಿದ ಪೊಲೀಸರು…!

ಬರಿಪಾಡಾ: ಒಡಿಶಾದಲ್ಲಿ ಪೊಲೀಸ್ ಸಂವೇದನಾಶೀಲತೆಯ ಆಘಾತಕಾರಿ ಘಟನೆಯಲ್ಲಿ, ಒಂಭತ್ತು ತಿಂಗಳ ಗರ್ಭಿಣಿಯನ್ನು 3 ಕಿ.ಮೀ ನಡೆಯುವಂತೆ ಮಾಡಿದ ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕ ಟೀಕೆ ವ್ಯಕ್ತವಾಗಿದೆ. ಹೆಲ್ಮೆಟ್ ಇಲ್ಲದೆ ಪಿಲಿಯನ್ ಸವಾರಿ ಮಾಡುತ್ತಿದ್ದಾಳೆ ಎಂದು ದಂಡ ಪಾವತಿಸಲು ಪತಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಕಾರಣ ಗರ್ಭಿಣಿಯೂ ಮೂರು ಕಿಮೀ ನಡೆಯಬೇಕಾಯಿತು. ಒಡಿಶಾದ ಮಯೂರ್ಭಂಜ್ ಜಿಲ್ಲೆಯಲ್ಲಿ ಭಾನುವಾರ … Continued

ದೆಹಲಿಯಲ್ಲಿ ತೀವ್ರ ಶಾಖದ ಅಲೆ, 76 ವರ್ಷದಲ್ಲೇ ಮಾರ್ಚಿನಲ್ಲಿ ಅತಿ ಹೆಚ್ಚು ಉಷ್ಣತೆ ಎಂದ ಐಎಂಡಿ..!

ನವ ದೆಹಲಿ: ಹೋಳಿ ದಿನದಂದು ದೆಹಲಿಯು ಹೋಳಿಯ ದಿನವೇ ಗರಿಷ್ಠ ತಾಪಮಾನ ಕಂಡಿತು. ಈ ದಿನ 40.1 ಡಿಗ್ರಿ ಸೆಲ್ಸಿಯಸ್ ವರೆಗೆ ತಾಪಮಾನ ಏರಿತ್ತು. ಇದು 76 ವರ್ಷಗಳಲ್ಲಿ ಮಾರ್ಚಿನಲ್ಲಿ ಕಂಡ ಅತಿ ಹೆಚ್ಚು ತಾಪಮಾನದ ದಿನವಾಗಿದೆ ಎಂದು ಭಾರತ ಹವಾಮಾನ ಇಲಾಖೆ ಸೋಮವಾರ ತಿಳಿಸಿದೆ. ನಗರಕ್ಕೆ ಪ್ರತಿನಿಧಿ ದತ್ತಾಂಶವನ್ನು ಒದಗಿಸುವ ಸಫ್ದರ್ಜಂಗ್ ವೀಕ್ಷಣಾಲಯವು ಗರಿಷ್ಠ … Continued

ಕರ್ನಾಟಕದಲ್ಲಿ ಸೋಮವಾರವೂ ದೈನಂದಿನ ಪ್ರಕರಣಗಳ ಹೆಚ್ಚಳ..ಬೆಂಗಳೂರಲ್ಲೇ ಶೇ.60ಕ್ಕಿಂತ ಹೆಚ್ಚು ಪ್ರಕರಣ..!

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ದೈನಂದಿನ ಪ್ರಕರಣದಲ್ಲಿ ಸೋಮವಾರವೂ ಹೆಚ್ಚಳವಾಗಿದೆ. ಕಳೆದ 24 ಗಂಟೆಯಲ್ಲಿ ಹೊಸದಾಗಿ 2,792 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.ಒಟ್ಟು ೧೬ ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 9,89,804ಕ್ಕೆ ಏರಿಕೆಯಾಗಿದೆ.ಒಂದೇ ದಿನದಲ್ಲಿ 1,964 ಸೋಂಕಿತರು ಬಿಡುಗಡೆಯಾಗಿದ್ದು, 9,53,416 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ … Continued