ನಾವು ಭಯೋತ್ಪಾದನೆ ಬೀಜ ಬಿತ್ತಿದ್ದೇವೆ, ಇಸ್ರೇಲ್‌-ಭಾರತದಲ್ಲೂ ಪ್ರಾರ್ಥನೆ ಮಾಡುವಾಗ ಭಕ್ತರು ಕೊಲ್ಲಲ್ಪಟ್ಟಿಲ್ಲ; ಪೇಶಾವರ ಸ್ಫೋಟದ ಬಗ್ಗೆ ಪಾಕ್ ರಕ್ಷಣಾ ಸಚಿವ

ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಮಂಗಳವಾರ ತಮ್ಮ ದೇಶವು ಭಯೋತ್ಪಾದನೆಯ ಬೀಜಗಳನ್ನು ಬಿತ್ತಿದೆ ಎಂದು ಹೇಳಿದ್ದಾರೆ. ಅಲ್ಲದೆ “ಭಾರತ ಅಥವಾ ಇಸ್ರೇಲ್‌ನಲ್ಲಿಯೂ ಸಹ ಪ್ರಾರ್ಥನೆಯ ಸಮಯದಲ್ಲಿ ಯಾರೂ ಕೊಲ್ಲಲ್ಪಟ್ಟಿಲ್ಲ, ಆದರೆ ಇದು ಪಾಕಿಸ್ತಾನದಲ್ಲಿ ಸಂಭವಿಸಿದೆ” ಎಂದು ಅವರು ಹೇಳಿದ್ದಾರೆ ಎಂದು ಡಾನ್ ವರದಿ ಮಾಡಿದೆ. ಪೇಶಾವರದ ಮಸೀದಿಯೊಂದರಲ್ಲಿ ಸಂಭವಿಸಿದ ಭಾರೀ ಸ್ಫೋಟದಲ್ಲಿ 100 ಮಂದಿ … Continued

ಹೃದಯಾಘಾತದ ಬಗ್ಗೆ 80% ನಿಖರತೆಯೊಂದಿಗೆ ಮುನ್ಸೂಚನೆ ನೀಡುವ ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ ಸಾಧನ ಅಭಿವೃದ್ಧಿಪಡಿಸಿದ ಇಸ್ರೇಲ್‌ ಸಂಶೋಧಕರು…!

ಇಸ್ರೇಲ್‌ನ ಸಂಶೋಧಕರು ಇಸಿಜಿ ಪರೀಕ್ಷೆಗಳನ್ನು ವಿಶ್ಲೇಷಿಸುವ ಮತ್ತು ಅಭೂತಪೂರ್ವ ನಿಖರತೆಯ ದರದೊಂದಿಗೆ ಹೃದಯ ವೈಫಲ್ಯವನ್ನು ಊಹಿಸುವ ಸಾಮರ್ಥ್ಯವಿರುವ ಕೃತಕ ಬುದ್ಧಿಮತ್ತೆ ಸಾಧನ ತಯಾರಿಸಿದ್ದಾರೆ. ಇಸ್ರೇಲ್‌ನ ಸಂಶೋಧಕರು ಕೃತಕ ಬುದ್ಧಿಮತ್ತೆ (artificial intelligence) ಉಪಕರಣವನ್ನು ತಯಾರಿಸಿದ್ದು, ಅದು ಇಸಿಜಿ (ECG) ಪರೀಕ್ಷೆಗಳನ್ನು ವಿಶ್ಲೇಷಿಸುತ್ತದೆ ಮತ್ತು ಅದು ಸಂಭವಿಸಬಹುದಾದ ಹೃದಯ ವೈಫಲ್ಯವನ್ನು ವಾರಗಳ ಮೊದಲು ಊಹಿಸುತ್ತದೆ ಎಂದು ಹೇಳಲಾಗಿದೆ. … Continued

ಪೆಗಾಸಸ್ ಬಗ್ಗೆ ಸತ್ಯ ಕೋರಿ ಇಸ್ರೇಲಿಗೆ ಪತ್ರ ಬರೆಯಲು ಪ್ರಧಾನಿ ಮೋದಿಗೆ ಸುಬ್ರಮಣಿಯನ್ ಸ್ವಾಮಿ ಒತ್ತಾಯ

ನವದೆಹಲಿ: ಇಸ್ರೇಲ್ ಗೆ ಕಣ್ಗಾವಲು ತಂತ್ರಾಂಶ ಪೆಗಾಸಸ್ ಗೂಢಚರ್ಯೆ ಪ್ರಕರಣದ ಸಂಬಂಧ ನಾವು ಮುಚ್ಚಿಡುವಂಥದ್ದು ಏನೂ ಇಲ್ಲದಿದ್ದರೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್ ಪ್ರಧಾನಿಗೆ ಪತ್ರ ಬರೆದು ಸತ್ಯ ತಿಳಿಸುವಂತೆ ಹೇಳಲಿ ಎಂದು ಬಿಜೆಪಿ ಹಿರಿಯ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, … Continued