ಹೋಳಿ ಬಣ್ಣ ಹಚ್ಚುವುದನ್ನು ತಡೆದಿದ್ದಕ್ಕೆ ಯುವಕನನ್ನು ಹತ್ಯೆ ಮಾಡಿದರು…!
ಜೈಪುರ: ರಾಜಸ್ಥಾನದ ದೌಸಾ ಜಿಲ್ಲೆಯಲ್ಲಿ ಹೋಳಿ ಹಬ್ಬಕ್ಕೆ ಮುನ್ನ ಮೂವರು ವ್ಯಕ್ತಿಗಳು ಬಣ್ಣ ಬಳಿಯುವುದನ್ನು ತಡೆಯಲು ಯತ್ನಿಸಿದ 25 ವರ್ಷದ ಯುವಕನನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬುಧವಾರ ಸಂಜೆ ರಾಲ್ವಾಸ್ ಗ್ರಾಮದಲ್ಲಿ ಅಶೋಕ, ಬಬ್ಲು ಮತ್ತು ಕಾಲುರಾಮ ಅವರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿದ್ದ ಹಂಸರಾಜ ಎಂಬವರಿಗೆ ಬಣ್ಣ … Continued