ಅಮೆರಿಕದ ವ್ಯಾಪಾರದ ಕೊರತೆ ೧೨ ವರ್ಷಗಳಲ್ಲೇ ಅತಿ ಹೆಚ್ಚು

ವಾಷಿಂಗ್ಟನ್‌: ಅಮೆರಿಕದ ವ್ಯಾಪಾರ ಕೊರತೆ ಕಳೆದ ವರ್ಷಗಳಲ್ಲಿ ಅತಿ ಹೆಚ್ಚು ಅಂದರೆ 17.7% ಏರಿಕೆಯಾಗಿ 679 ಬಿಲಿಯನ್ ಡಾಲರ್‌ ಗಳಿಗೆ ತಲುಪಿದೆ. ಅಮೆರಿಕವು ವಿದೇಶದಲ್ಲಿ ಮಾರಾಟ ಮಾಡುವ ಸರಕು ಮತ್ತು ಸೇವೆಗಳ ಮೌಲ್ಯ ಮತ್ತು ಅದು ಖರೀದಿಸುವ ವಸ್ತುಗಳ ನಡುವಿನ ಅಂತರವು 2019 ರಲ್ಲಿ 577 ಬಿಲಿಯನ್ ಡಾಲರ್‌ಗಳಿಗೆ ಏರಿದೆ ಎಂದು ವಾಣಿಜ್ಯ ಇಲಾಖೆ ಶುಕ್ರವಾರ … Continued

ರಷ್ಯಾದಿಂದ ಪೋಲೆಂಡ್, ಜರ್ಮನಿ, ಸ್ವೀಡನ್‌ ರಾಜತಾಂತ್ರಿಕರ ಉಚ್ಚಾಟನೆ

ಮಾಸ್ಕೊ: ಜೈಲಿನಲ್ಲಿದ್ದ ಕ್ರೆಮ್ಲಿನ್ ಆಡಳಿತದ ಕಟು ವಿಮರ್ಶಕ ಅಲೆಕ್ಸಿ ನವಲ್ನಿ ಅವರನ್ನು ಬೆಂಬಲಿಸಿ ಕಳೆದ ತಿಂಗಳು ಪ್ರದರ್ಶನಗಳಲ್ಲಿ ಭಾಗವಹಿಸಿದ್ದಕ್ಕಾಗಿ ಪೋಲೆಂಡ್, ಜರ್ಮನಿ ಮತ್ತು ಸ್ವೀಡನ್‌ನ ರಾಜತಾಂತ್ರಿಕರನ್ನು ಹೊರಹಾಕಲಾಗುತ್ತಿದೆ ಎಂದು ಮಾಸ್ಕೋ ಶುಕ್ರವಾರ ಹೇಳಿದೆ. ಯುರೋಪಿಯನ್ ಒಕ್ಕೂಟದ ಉನ್ನತ ರಾಜತಾಂತ್ರಿಕ ಜೋಸೆಫ್‌ ಬೊರೆಲ್ ಮಾಸ್ಕೋದಲ್ಲಿ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರನ್ನು ಭೇಟಿಯಾದ ನಂತರ ಮತ್ತು ರಷ್ಯಾದೊಂದಿಗಿನ … Continued

ದಕ್ಷಿಣ ಚೀನಾ ಸಾಗರದಲ್ಲಿ ಅಮೆರಿಕ ಯುದ್ಧ ನೌಕೆಗಳಿಗೆ ಪ್ರತಿಯಾಗಿ ಚೀನಾದಿಂದಲೂ ನಿಯೋಜನೆ

ಪೀಪಲ್ಸ್ ಲಿಬರೇಶನ್ ಆರ್ಮಿಯ ದಕ್ಷಿಣ ಥಿಯೇಟರ್ ಕಮಾಂಡ್ ಯುಎಸ್ಎಸ್ ಜಾನ್ ಎಸ್ ಮೆಕೇನ್ ಅವರನ್ನು ಎಸ್ಸಿಎಸ್ ಪ್ರದೇಶದ ಕ್ಸಿಶಾ ದ್ವೀಪದ (ಇಂಗ್ಲಿಷ್ನಲ್ಲಿ ಪ್ಯಾರಾಸೆಲ್ ದ್ವೀಪ) ಹತ್ತಿರದಿಂದ ಓಡಿಸಲು ಯುದ್ಧನೌಕೆಗಳು ಮತ್ತು ವಿಮಾನಗಳನ್ನು ನಿಯೋಜಿಸಿದೆ ಎಂದು ಚೀನಾ ಹೇಳಿದೆ. ಜನವರಿಯಲ್ಲಿ ಜೋ ಬಿಡನ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಚೀನಾ ಈ ಕ್ರಮ ಕೈಗೊಂಡಿದೆ. … Continued

ಹೋರಾಟವು ಕೃಷಿ ಮಸೂದೆ ರದ್ದುಪಡಿಸುವುದರೊಂದಿಗೆ ಆರಂಭ: ವಿಡಿಯೋ ಕ್ಲಿಪಿಂಗ್‌ನಲ್ಲಿ ಮೊ ಧಾಲಿವಾಲ ಹೇಳಿಕೆ

ಸ್ವೀಡಿಷ್ ಕಾರ್ಯಕರ್ತೆ ಗ್ರೆಟಾ ಥನ್ಬರ್ಗ್ ಟ್ವೀಟ್ ಮಾಡಿರುವ ವಿವಾದಾತ್ಮಕ ‘ಟೂಲ್‌ ಕಿಟ್’ ರಚಿಸಿದ್ದಾನೆ ಎಂದು ಹೇಳಲಾಗುತ್ತಿರುವ ಕೆನಡಾದ ವ್ಯಾಂಕೋವರ್ ಮೂಲದ ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ (ಪಿಜೆಎಫ್) ಸಂಸ್ಥಾಪಕ ಮೊ ಧಾಲಿವಾಲ್, ಭಾರತದಲ್ಲಿನ ಕೃಷಿ ಪ್ರತಿಭಟನೆಯನ್ನು ಪ್ರತ್ಯೇಕತಾವಾದಿ ಖಲಿಸ್ತಾನಿ ಚಳವಳಿಗೆ ಉತ್ತೇಜನ ನೀಡಲು ಬಳಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ರೈತರ ಆಂದೋಲನದಡಿಯಲ್ಲಿ ಪ್ರತ್ಯೇಕತಾವಾದಿ ಚಳವಳಿಗೆ ಉತ್ತೇಜನ ನೀಡುವ … Continued

ಟೂಲ್‌ಕಿಟ್‌ ತನಿಖೆ: ಭಾರತದಿಂದ ಕೆನಡಾ ನೆರವು ಕೇಳುವ ಸಾಧ್ಯತೆ

ಕೃಷಿ ಕಾನೂನುಗಳ ವಿರುದ್ಧದ ಆಂದೋಲನವನ್ನು ಬೆಂಬಲಿಸುವವರಿಗೆ ಟೂಲ್‌ಕಿಟ್‌ ರೂಪಿಸಿದ ವ್ಯಕ್ತಿಗಳು ಮತ್ತು ಗುಂಪುಗಳ ತನಿಖೆಯಲ್ಲಿ ಭಾರತವು ಕೆನಡಾದ ನೆರವನ್ನು ಕೇಳುವ ಸಾಧ್ಯತೆಯಿದೆ. ನವದೆಹಲಿಯಲ್ಲಿ ಗಣರಾಜ್ಯೋತ್ಸವದಂದು ಹಿಂಸಾಚಾರಕ್ಕೆ ಸಂಬಂಧಿಸಿದ ಕುರಿತು ಕೆನಡಾದಲ್ಲಿ ಕಾನೂನು ಜಾರಿ ಸಂಸ್ಥೆಗಳ ಸಹಕಾರ ನಮಗೆ ಬೇಕಾದಾಗ ನಾವು ಅದನ್ನು ಕೆನಡಾದ ಸರ್ಕಾರದಿಂದ ಪಡೆದುಕೊಳ್ಳುತ್ತೇವೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಟೂಲ್‌ಕಿಟ್ ಅನ್ನು … Continued

ರಿಹಾನಾ ಟ್ವೀಟ್‌ಗೆ ಭಾರತ ನಿರ್ಲಕ್ಷ್ಯ: ಬಾರ್ಬಡೋಸ್‌ಗೆ ಕೊರೊನಾ ಲಸಿಕೆ ಪೂರೈಕೆ

  ಬಾರ್ಬಡಿಯನ್ ಪಾಪ್‌ ಗಾಯಕಿ ರಾಬಿನ್ ರಿಹಾನ್ನಾ ಫೆಂಟಿ ಅವರು ಭಾರತದಲ್ಲಿ ರೈತರ ಪ್ರತಿಭಟನೆಯ ಬಗ್ಗೆ ಮಾಡಿದ ಟ್ವೀಟ್‌ ಈಗ ಭಾರತದಲ್ಲಿ ಕೋಲಾಹಲಕ್ಕೆ ಕಾರಣವಾಗಿದ್ದರೂ ಭಾರತದ ಬಾರ್ಬ್‌ಡೋಸಿಗೆ ೧ ಲಕ್ಷ ಕೊವಿಡ್‌ ಡೋಸ್‌ ಪೂರೈಸಿದೆ. ಬಾರ್ಬಡೋಸ್ ಪ್ರಧಾನಿ ಮಿಯಾ ಅಮೋರ್ ಮೊಟ್ಲಿ ಅವರು 1, 00,000 ಡೋಸ್ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾ ಕೊರೊನಾ ವೈರಸ್ ಲಸಿಕೆಕೆ ಪೂರೈಕೆಗಾಗಿ ಪ್ರಧಾನಿ … Continued

ಕೆಂಪುಕೋಟೆ ಹಿಂಸಾಕೃತ್ಯವು ಸಹ ಕ್ಯಾಪಿಟಲ್‌ ಹಿಂಸಾಕೃತ್ಯದ ಘಟನೆಯಿಂದಾದ ಭಾವನೆಯನ್ನೇ ಸೃಷ್ಟಿಸಿದೆ: ಭಾರತ

ನವ ದೆಹಲಿ: ಕೃಷಿ ಸುಧಾರಣೆಗಳತ್ತ ಭಾರತ ಕೈಗೊಳ್ಳುತ್ತಿರುವ ಕ್ರಮಗಳನ್ನು ಯುಎಸ್ ಸ್ಟೇಟ್ ಡಿಪಾರ್ಟ್ಮೆಂಟ್ “ಒಪ್ಪಿಕೊಂಡಿದೆ” ಎಂದು ಗುರುವಾರ ಹೇಳಿರುವ ಭಾರತದ ವಿದೇಶಾಂಗ ಸಚಿವಾಲಯವು ಭಾರತದಲ್ಲಿ ರೈತ ಪ್ರತಿಭಟನೆಗಳಿಗೆ ಅಮೆರಿಕಾದ ವಿದೇಶಾಂಗ ಸಚಿವಾಲಯವು ನೀಡಿದ ಪ್ರತಿಕ್ರಿಯೆಗೆ ಯಾವುದೇ ಪ್ರತಿಭಟನೆಯನ್ನು “ಭಾರತದ ಪ್ರಜಾಪ್ರಭುತ್ವದ ನೀತಿಗಳು ಮತ್ತು ರಾಜಕೀಯದ ಸನ್ನಿವೇಶದಲ್ಲಿ ನೋಡಬೇಕು ಎಂದು ಹೇಳಿದೆ. ಭಾರತ ಮತ್ತು ಅಮೆರಿಕ ಎರಡೂ … Continued

ವಿಶ್ವಸಂಸ್ಥೆ ಮಾಹಿತಿ.. ಭಾರತಕ್ಕೆ ಆತಂಕ

ಜಾಗತಿಕ ಭಯೋತ್ಪಾದಕ ಸಮೂಹ ಐಎಸ್‍ಐ ಮತ್ತು ಇಸ್ಲಾಮಿಕ್ ಸ್ಟೇಟ್ ಇನ್ ಇರಾಕ್ ಮತ್ತು ಲೆವೆಂಟ್- ಖೋರಾಸಾನ್ಸ್ (ಐಎಸ್‍ಐಎಲ್-ಕೆ) ನಾಯಕ ಶಿಹಾಬ್ ಅಲ್-ಮುಹಾಜಿರ್ ಭಾರತದಲ್ಲಿ ಉಗ್ರ ಕಾರ್ಯಾಚರಣೆಗಳ ಮುಖ್ಯಸ್ಥನಾಗಿ ನೇಮಕಗೊಂಡಿದ್ದಾನೆ ಎಂದು ವಿಶ್ವಸಂಸ್ಥೆ ಹೇಳಿದೆ. ಈ ಹಿಂದಿನ ಹಕ್ಕಾನಿ ನೆಟ್‍ವರ್ಕ್‍ನೊಂದಿಗೆ ಶಿಹಾಬ್ ಅಲ್-ಮುಹಾಜಿರ್ ಸಂಬಂಧ ಹೊಂದಿರಬಹುದು ಎಂದು ವಿಶ್ವಸಂಸ್ಥೆ ಹೇಳಿದ್ದು, ಈತ ಭಾರತ ಸೇರಿದಂತೆ ಅಫ್ಘಾನಿಸ್ತಾನ, ಬಾಂಗ್ಲಾದೇಶ, … Continued

ಕೊರೊನಾ ನಿವಾರಣೆಗೆ ಸಿಂಗಲ್ ಡೋಸ್ ಲಸಿಕೆ ..!

ನವ ದೆಹಲಿ: ಕೋವಿಡ್-19 ಸೋಂಕಿನಿಂದ ಚೇತರಿಸಿಕೊಂಡ ರೋಗಿಗಳಿಗೆ ನೀಡುತ್ತಿರುವ ಎರಡು ಶಾಟ್‍ಗಳ ಲಸಿಕೆ ಬದಲಿಗೆ ಸದ್ಯದಲ್ಲೇ ಬರಲಿರುವ ಎಂಆರ್‍ಎನ್‍ಎ ಲಸಿಕೆಯ ಒಂದೇ ಒಂದು ಶಾಟ್ ಮಾತ್ರ ಸಾಕಾಗಬಹುದು ಎಂದು ಸಂಶೋಧನಾ ನಿರತ ವಿಜ್ಞಾನಿಗಳು ಹೇಳಿದ್ದಾರೆ. ನೊವೆಲ್ ಕೊರೊನಾ ವೈರಸ್‍ನಿಂದ ಸೋಂಕಿನಿಂದ ಚೇತರಿಸಿಕೊಂಡ ಜನರು ಮಾಡೆರ್ನಾ ಅಥವಾ ಫೈಜರ್‌ ಹೀಗೆ ಎರಡು ಕೋವಿಡ್-19 ಲಸಿಕೆ ತೆಗೆದುಕೊಳ್ಳುತ್ತಿದ್ದವವರಿಗೆ ಈಗ … Continued

ತೇಜಸ್‌ ಯುದ್ಧ ವಿಮಾನ ಖರೀದಿಗೆ ೬ ದೇಶಗಳ ಆಸಕ್ತಿ

ಬೆಂಗಳೂರು: ಆಗ್ನೇಯ ಏಷಿಯಾ ಹಾಗೂ ಮಧ್ಯ ಪ್ರಾಚ್ಯ ದೇಶಗಳು ಕಡಿಮೆ ಬೆಲೆಯಲ್ಲಿ ದೊರೆಯುವ ಯುದ್ಧ ವಿಮಾನ ತೇಜಸ್‌ ಖರೀದಿಗೆ ಆಸಕ್ತಿ ತೋರಿವೆ ಎಂದು ಹಿಂದೂಸ್ತಾನ ಏರೋನಾಟಿಕ್ಸ್‌ ಲಿಮಿಟೆಡ್‌ ಚೇರಮನ್‌ ಆರ್.‌ ಮಾಧವನ್‌ ತಿಳಿಸಿದ್ದಾರೆ. ಏರೋ ಇಂಡಿಯಾದಲ್ಲಿ ಮಾತನಾಡಿದ ಅವರು, ೩೦೯ ಕೋಟಿ ರೂ. ಮೊತ್ತದ ಯುದ್ಧ ವಿಮಾನ ತೇಜಸ್‌ ರಫ್ತಿಗೆ ನಾವು ಉತ್ಸುಕರಾಗಿದ್ದೇವೆ. ಇದು ಸ್ಪರ್ಧಾತ್ಮಕ … Continued