ರಿಜ್ವಾನ್, ಶಾದಾಬ್ ಅವರನ್ನು ನಿಂದಿಸಿದ್ದ ಬಾಬರ್‌ ಆಜಂ: ವಿಶ್ವಕಪ್‌ನಲ್ಲಿ ಪಾಕಿಸ್ತಾನದ ನಾಯಕತ್ವದ ಗದ್ದಲದ ನಡುವೆ ಮಾಜಿ ವೇಗಿಯಿಂದ ಹೊಸ ಬಾಂಬ್

ಭಾರತದಲ್ಲಿ ವಿಶ್ವಕಪ್ ಅಭಿಯಾನದಲ್ಲಿ ಪಾಕಿಸ್ತಾನ ತಂಡದ ಸತತ ಮೂರು ಪಂದ್ಯಗಳ ಸೋಲಿನ ನಡುವೆ ತಂಡದ ನಾಯಕ ಮತ್ತು ತಂಡದ ಇತರ ಆಟಗಾರರ ನಡುವೆ ಭಿನ್ನಾಭಿಪ್ರಾಯವಿದೆ ಎಂಬ ವದಂತಿಗಳು ದಟ್ಟವಾಗಿವೆ. 1992ರ ವಿಶ್ವಕಪ್‌ ಚಾಂಪಿಯನ್‌ ತಂಡವಾದ ಪಾಕಿಸ್ತಾನ ತಂಡವು ತಮ್ಮ ಐದು ಪಂದ್ಯಗಳಲ್ಲಿ ಮೂರರಲ್ಲಿ ಸೋತು ಪಂದ್ಯಾವಳಿಯಿಂದ ನಿರ್ಗಮಿಸುವ ಅಂಚಿನಲ್ಲಿದೆ, ಏಕೆಂದರೆ ಇನ್ನು ಉಳಿದಿರುವ ನಾಲ್ಕು ಪಂದ್ಯಗಳಲ್ಲಿ … Continued

ಒತ್ತೆಯಾಳುಗಳ ಬಗ್ಗೆ ಮಾಹಿತಿ ನೀಡಿದರೆ ಯೋಗ್ಯ ಬಹುಮಾನ, ಸೂಕ್ತ ರಕ್ಷಣೆ : ಕರಪತ್ರಗಳನ್ನು ಗಾಜಾದಲ್ಲಿ ಹಾಕಿದ ಇಸ್ರೇಲ್ ಸೇನೆ

ಗಾಜಾ: ಹಮಾಸ್‌ ಒತ್ತೆಯಾಳುಗಳಾಗಿ ಇರಿಸಿಕೊಂಡವರ ಬಗ್ಗೆ ಮಾಹಿತಿ ನೀಡಿ ಎಂದು ಇಸ್ರೇಲ್‌ನ ಸೇನೆಯು ಮಂಗಳವಾರ ಗಾಜಾದಲ್ಲಿ ಕರಪತ್ರಗಳನ್ನು ಹಾಕಿದೆ ಮತ್ತು ಹಾಗೆ ಮಾಹಿತಿ ನೀಡುವವರಿಗೆ ರಕ್ಷಣೆ ಮತ್ತು ಬಹುಮಾನ ನೀಡಲಾಗುವುದು ಎಂದು ಪ್ಯಾಲೆಸ್ಟೀನಿಯಾದವರಿಗೆ ತಿಳಿಸಿದೆ. ಅಕ್ಟೋಬರ್ 7ರಂದು 1,400 ಜನರನ್ನು ಕೊಂದ ಇಸ್ರೇಲ್‌ಗೆ ಗಡಿಯಾಚೆಗಿನ ದಾಳಿಯ ಸಮಯದಲ್ಲಿ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್‌ 200 ಕ್ಕೂ … Continued

ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಹೀನಾಯ ಸೋಲು : ಪಾಕಿಸ್ತಾನದ ಆಟಗಾರರಿಗೆ ʼ8 ಕೆಜಿ ಮಟನ್ʼ ಟೀಕೆ ಮಾಡಿದ ವಾಸಿಂ ಅಕ್ರಂ | ವೀಕ್ಷಿಸಿ

ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್‌ನಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಾಕಿಸ್ತಾನ ಕ್ರಿಕೆಟ್ ತಂಡವು ಅವರ ಕಳಪೆ ಪ್ರದರ್ಶನ ನೀಡಿ ಹೀನಾಯವಾಗಿ ಸೋತ ನಂತರ ತನ್ನ ತವರಿನಲ್ಲಿ ಸಾಕಷ್ಟು ಟೀಕೆಗೆ ಒಳಗಾಗುತ್ತಿದೆ. ಪಾಕಿಸ್ತಾನ ತಂಡದ ಆಟಗಾರರ ಫಿಟ್‌ನೆಸ್ ಮಟ್ಟಗಳಿಗಾಗಿ ಐಕಾನಿಕ್ ವೇಗಿ ವಾಸಿಂ ಅಕ್ರಂ ತಮ್ಮ ದೇಶದ ಆಟಗಾರನ್ನು ಹಿಗ್ಗಾಮುಗ್ಗಾ ಟೀಕಿಸಿದ್ದಾರೆ. ಪಾಕಿಸ್ತಾನ ಮೂಲದ ಸ್ಪೋರ್ಟ್ಸ್ ಚಾನೆಲ್‌ನಲ್ಲಿ ನಡೆದ ಪಂದ್ಯದ … Continued

ವೀಡಿಯೊ | ‘ಪ್ರತಿ ಒತ್ತೆಯಾಳುವಿಗೆ 10000 ಅಮೆರಿಕನ್‌ ಡಾಲರ್‌ ಹಣ, ಅಪಾರ್ಟ್‌ಮೆಂಟಿನಲ್ಲಿ ಮನೆ ಕೊಡುವ ಭರವಸೆ’: ಮೇಲಧಿಕಾರಿಗಳು ನೀಡಿದ್ದ ಸೂಚನೆ ಬಹಿರಂಗಪಡಿಸಿದ ಹಮಾಸ್ ಉಗ್ರರು

ಇಸ್ರೇಲಿ ಅಧಿಕಾರಿಗಳು ಸೋಮವಾರ ಹಮಾಸ್ ಭಯೋತ್ಪಾದಕರು ವೀಡಿಯೊ ಮುಂದೆ ದಾಳಿ ಬಗ್ಗೆ ತಪ್ಪೊಪ್ಪಿಕೊಂಡ ವೀಡಿಯೊ ಬಿಡುಗಡೆ ಮಾಡಿದ್ದಾರೆ. ವೀಡಿಯೋದಲ್ಲಿ, ಹಮಾಸ್‌ ಉಗ್ರರು ಇಸ್ರೇಲ್‌ ನಾಗರಿಕರನ್ನು ಅಪಹರಿಸಿ ಗಾಜಾಕ್ಕೆ ಒತ್ತೆಯಾಳಾಗಿ ಒಯ್ದರೆ ತಮಗೆ ಹಮಾಸ್‌ ನಾಯಕರು ಭಾರೀ ಹಣ ನೀಡುವ ಬಗ್ಗೆ ಭರವಸೆ ನೀಡಿದ್ದರು ಎಂದು ಹೇಳಿಕೊಂಡಿದ್ದಾರೆ. ಇಸ್ರೇಲ್ ಸೆಕ್ಯುರಿಟೀಸ್ ಅಥಾರಿಟಿ(ISA)ಯು ಹಮಾಸ್ ಭಯೋತ್ಪಾದಕರು ವಿಚಾರಣೆಯ ಸಮಯದಲ್ಲಿ … Continued

ಶ್ರೀಲಂಕಾಕ್ಕೆ ತೆರಳುವ ಭಾರತ, ಇತರ 6 ರಾಷ್ಟ್ರಗಳ ಪ್ರಯಾಣಿಕರಿಗೆ ʼಉಚಿತ ಪ್ರವಾಸಿ ವೀಸಾʼ

ಕೊಲಂಬೊ: ಭಾರತ ಮತ್ತು ಇತರ ಆರು ದೇಶಗಳ ಪ್ರಯಾಣಿಕರಿಗೆ ಉಚಿತ ಪ್ರವಾಸಿ ವೀಸಾ ನೀಡುವ ನೀತಿಗೆ ಶ್ರೀಲಂಕಾ ಕ್ಯಾಬಿನೆಟ್ ಅನುಮೋದನೆ ನೀಡಿದೆ ಎಂದು ವಿದೇಶಾಂಗ ಸಚಿವ ಅಲಿ ಸಬ್ರಿ ಸೋಮವಾರ ಹೇಳಿದ್ದಾರೆ. ಸಾಲದ ಸುಳಿಯಲ್ಲಿ ಸಿಲುಕಿರುವ ದ್ವೀಪ ರಾಷ್ಟ್ರದ ಪ್ರವಾಸೋದ್ಯಮ ಕ್ಷೇತ್ರವನ್ನು ಮರುನಿರ್ಮಾಣ ಮಾಡುವ ಪ್ರಯತ್ನಗಳ ನಡುವೆ ಈ ಕ್ರಮ ಬಂದಿದೆ. ಇದನ್ನು ಪ್ರಾಯೋಗಿಕ ಯೋಜನೆಯಾಗಿ … Continued

ಹಮಾಸ್‌ ವಿರುದ್ಧ ಇಸ್ರೇಲ್‌ಗೆ “ಆತ್ಮ ರಕ್ಷಣೆಯ ಹಕ್ಕಿದೆ ” : ನಿಲುವು ಬದಲಿಸಿದ ಚೀನಾ

ಯುದ್ಧದ ಬಗೆಗಿನ ತನ್ನ ನಿಲುವಿನ ಬಗ್ಗೆ ಟೀಕೆಗೆ ಒಳಗಾದ ನಂತರ ಚೀನಾ ಈಗ ತನ್ನ ನಿಲುವನ್ನು ಬದಲಾಯಿಸಿದೆ. ಹಮಾಸ್ ವಿರುದ್ಧ ಇಸ್ರೇಲ್ ಆತ್ಮರಕ್ಷಣೆಯ ಹಕ್ಕನ್ನು ಹೊಂದಿದೆ ಎಂದು ಚೀನಾ ಒಪ್ಪಿಕೊಂಡಿದೆ. ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ವಾಷಿಂಗ್ಟನ್‌ಗೆ ಉನ್ನತ ಮಟ್ಟದ ಭೇಟಿಗಾಗಿ ತಯಾರಿ ನಡೆಸುತ್ತಿರುವಾಗ ಈ ಹೇಳಿಕೆ ಬಂದಿದೆ. “ಪ್ರತಿಯೊಂದು ದೇಶವೂ ಆತ್ಮರಕ್ಷಣೆಯ … Continued

ಇಸ್ರೇಲ್‌ನ ತೀಕ್ಷ್ಣ ಎಚ್ಚರಿಕೆ ನಡುವೆ ಇನ್ನಿಬ್ಬರು ಒತ್ತೆಯಾಳು ಬಿಡುಗಡೆ ಮಾಡಿದ ಹಮಾಸ್ ಗುಂಪು

ಇಸ್ರೇಲಿ ಒತ್ತೆಯಾಳುಗಳಲ್ಲಿ ಇಬ್ಬರು ಮಹಿಳೆಯರನ್ನು ಹಮಾಸ್ ಸೋಮವಾರ ಬಿಡುಗಡೆ ಮಾಡಿದೆ ಎಂದು ಗುಂಪು ಹೇಳಿದೆ. ಹಮಾಸ್‌ನ ಸಬ್ಬತ್ ದಾಳಿಯ ನಂತರ ಗಾಜಾದ ಮೇಲೆ ಇಸ್ರೇಲ್ ದಾಳಿಗಳಲ್ಲಿ 5,000 ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ ಎಂದು ಹಮಾಸ್ ಹೇಳಿದೆ. ಕತಾರ್ ಮತ್ತು ಈಜಿಪ್ಟ್‌ನ ಮಧ್ಯಸ್ಥಿಕೆಯ ನಂತರ “ಮಾನವೀಯ” ಕಾರಣಗಳಿಗಾಗಿ ಇಬ್ಬರು ಮಹಿಳೆಯರನ್ನು ಬಿಡುಗಡೆ ಮಾಡಲಾಗಿದೆ ಎಂದು ಹಮಾಸ್ … Continued

ದಾಖಲೆ ಸೋರಿಕೆ ಪ್ರಕರಣ : ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್, ಶಾ ಮಹಮೂದ್ ಖುರೇಷಿ ವಿರುದ್ಧ ದೋಷಾರೋಪ

ಇಸ್ಲಾಮಾಬಾದ್‌ : ದೇಶದ ರಹಸ್ಯ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನದ ವಿಶೇಷ ನ್ಯಾಯಾಲಯವು ಸೋಮವಾರ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಉಪಾಧ್ಯಕ್ಷ ಶಾ ಮಹಮೂದ್ ಖುರೇಷಿ ವಿರುದ್ಧ ದೋಷಾರೋಪ ಹೊರಿಸಿದೆ. ಈ ಪ್ರಕರಣದಲ್ಲಿ ಖಾನ್ ಮತ್ತು ಖುರೇಷಿ ಇಬ್ಬರೂ ತಾವು ನಿರ್ದೋಷಿಗಳೆಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪಾಕಿಸ್ತಾನದ … Continued

ಇಸ್ರೇಲಿ ವೈಮಾನಿಕ ದಾಳಿಯಲ್ಲಿ ಹಿರಿಯ ಹಮಾಸ್ ನಾಯಕ ಸಾವು

ಟೆಲ್ ಅವಿವ್ : ಇಸ್ರೇಲ್ ವಾಯುದಾಳಿಯಲ್ಲಿ ಭಾನುವಾರ ಗಾಜಾದಲ್ಲಿ ಹಮಾಸ್ ಭಯೋತ್ಪಾದಕ ಸಂಘಟನೆಯ ಪ್ರಾದೇಶಿಕ ಫಿರಂಗಿದಳದ ಉಪ ಮುಖ್ಯಸ್ಥ ಮುಹಮ್ಮದ್ ಕಟಮಾಶ್‌ ಸಾವಿಗೀಡಾಗಿದ್ದಾರೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಪ್ರಕಟಿಸಿದೆ. ಮುಹಮ್ಮದ್ ಕಟಮಾಶ್‌ ಹಮಾಸ್‌ ಗುಂಪಿನ ಸೆಂಟ್ರಲ್ ಕ್ಯಾಂಪ್ಸ್ ಬ್ರಿಗೇಡ್‌ನಲ್ಲಿ ಬೆಂಕಿ ಮತ್ತು ಫಿರಂಗಿ ನಿರ್ವಹಣೆ ಹೊಣೆ ಹೊತ್ತಿದ್ದರು ಮತ್ತು ಗಾಜಾ ಪಟ್ಟಿಯ ಎಲ್ಲಾ … Continued

4 ವರ್ಷಗಳ ನಂತರ ಪಾಕಿಸ್ತಾನಕ್ಕೆ ಬಂದಿಳಿದ ಮಾಜಿ ಪ್ರಧಾನಿ ನವಾಜ್ ಷರೀಫ್

ಇಸ್ಲಾಮಾಬಾದ್‌ : ಪಾಕಿಸ್ತಾನದಲ್ಲಿ ಮೂರು ಬಾರಿ ಪ್ರಧಾನಿಯಾಗಿದ್ದ ಮತ್ತು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ ಪಕ್ಷದ ಮುಖ್ಯಸ್ಥ ನವಾಜ್ ಷರೀಫ್, ನಾಲ್ಕು ವರ್ಷಗಳ ನಂತರ ತಾಯ್ನಾಡಿಗೆ ಬಂದಿದ್ದಾರೆ. ಜನವರಿ 2024 ರಲ್ಲಿ ನಡೆಯಲಿರುವ ಪಾಕ್ ಸಂಸತ್ತಿನ ಚುನಾವಣೆಗೆ ಮುಂಚಿತವಾಗಿ ತನ್ನ ಪಕ್ಷದ ಪ್ರಚಾರವನ್ನು ಪ್ರಾರಂಭಿಸಲು ನವಾಜ್‌ ಷರೀಫ್‌ ಶನಿವಾರ ದೇಶಕ್ಕೆ ಮರಳಿರುವುದು ಪಾಕ್ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. … Continued