ಮಾನವನ ಬುದ್ಧಿವಂತಿಕೆಯನ್ನೂ ಮೀರಿಸುವ ʼಸೂಪರ್‌ಹ್ಯೂಮನ್ ಎಐʼ ಶೀಘ್ರವೇ ಬರಲಿದೆ ; ಈಗಲೇ ಎಚ್ಚರಿಕೆ ಕ್ರಮ ಬೇಕು : ಡೀಪ್‌ಮೈಂಡ್‌ ಸಿಇಒ

ಕೃತಕ ಬುದ್ಧಿಮತ್ತೆ (AI) ಕ್ಷೇತ್ರವು ಮಾನವ ಇತಿಹಾಸದ ಅತ್ಯಂತ ನಿರ್ಣಾಯಕ ಘಟ್ಟವನ್ನು ತಲುಪಿದೆ. ಮಾನವ ಮೆದುಳಿನ ಬಹುತೇಕ ಎಲ್ಲ ಜ್ಞಾನಾತ್ಮಕ ಸಾಮರ್ಥ್ಯಗಳನ್ನು ಹೊಂದಿರುವ ಕೃತಕ ಸಾಮಾನ್ಯ ಬುದ್ಧಿಮತ್ತೆ  (Artificial General Intelligence–AGI) ಇನ್ನೇನು ಕೆಲವೇ ವರ್ಷಗಳಲ್ಲಿ ವಾಸ್ತವವಾಗುವ ಸಾಧ್ಯತೆಯಿದೆ. ಹೀಗಾಗಿ, ಈ ತಂತ್ರಜ್ಞಾನವು ಮಾನವಕುಲದ ಹಿತಕ್ಕಾಗಿ ಕಾರ್ಯನಿರ್ವಹಿಸುವಂತೆ ಈಗಿನಿಂದಲೇ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಅತ್ಯಗತ್ಯ … Continued

ಸೊಳ್ಳೆಗಳ ನಾಶಕ್ಕೆ 3.2 ಕೋಟಿ ‘ಸೊಳ್ಳೆಗಳ ಮಹಾಸೈನ್ಯ’ವನ್ನೇ ಪರಿಸರಕ್ಕೆ ಬಿಡುತ್ತಿದೆ ಗೂಗಲ್‌ ! ಇದು ಹೇಗೆ ಕೆಲಸ ಮಾಡುತ್ತದೆ ಗೊತ್ತೆ ?

ವಾಷಿಂಗ್ಟನ್: ಸೊಳ್ಳೆಗಳ ಕಾಟವನ್ನು ತಗ್ಗಿಸಲು ಅಥವಾ ಅವುಗಳ ಸಂತತಿಯನ್ನು ನಾಶಪಡಿಸಲು ಲಕ್ಷಾಂತರ ಸೊಳ್ಳೆಗಳನ್ನೇ ಪರಿಸರಕ್ಕೆ ಮುಕ್ತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದರೆ ಯಾರಿಗಾದರೂ ಆಶ್ಚರ್ಯವಾಗಬಹುದು. ಆದರೆ, ಜಾಗತಿಕ ತಂತ್ರಜ್ಞಾನ ದೈತ್ಯ ‘ಗೂಗಲ್’ ಸಂಸ್ಥೆ ಈಗ ಇಂತಹದ್ದೊಂದು ವಿಭಿನ್ನ ಹಾಗೂ ಅಚ್ಚರಿಯ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ಸೊಳ್ಳೆಗಳಿಂದ ಹರಡುವ ಪ್ರಾಣಾಂತಿಕ ಕಾಯಿಲೆಗಳನ್ನು ನಿಯಂತ್ರಿಸುವ ಪ್ರಯೋಗದ ಭಾಗವಾಗಿ, ಅಮೆರಿಕದ … Continued

ಡಿಜಿಟಲ್ ಲೋಕದಲ್ಲಿ ಒಂದಾಗೋಣ ಬಾ…: ಎಐ ಚಾಟ್‌ಬಾಟ್ ಅನ್ನೇ ‘ಪತ್ನಿ’ ಎಂದು ನಂಬಿ ಅದರ ಮಾತಿಗೆ ಉದ್ಯೋಗಿ ಆತ್ಮಹತ್ಯೆ !?

ವಾಷಿಂಗ್ಟನ್: ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವು ಮನುಷ್ಯನಂತೆ ವರ್ತಿಸುವ ಗುಣಲಕ್ಷಣಗಳನ್ನು ಅಳವಡಿಸಿಕೊಳ್ಳುತ್ತಿರುವುದು ಜಾಗತಿಕ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪೂರಕವೆಂಬಂತೆ, ಗೂಗಲ್‌ನ ‘ಜೆಮಿನಿ’ ಚಾಟ್‌ಬಾಟ್‌ ಜೊತೆ ನಿರಂತರ ಸಂವಾದ ನಡೆಸಿದ 36 ವರ್ಷದ ಜೋನಾಥನ್ ಗವಾಲಾಸ್ ಎಂಬ ವ್ಯಕ್ತಿ ಮಾನಸಿಕವಾಗಿ ದಿಕ್ಕುತಪ್ಪಿ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಮಗನ ಸಾವಿಗೆ ಗೂಗಲ್ … Continued

ಗೂಗಲ್ ಸಿಇಒ ಸುಂದರಪಿಚೈ ವೇತನದಲ್ಲಿ ಭಾರಿ ಏರಿಕೆ : 63,61,79,82,000 ರೂ. ಪ್ಯಾಕೇಜ್ ಘೋಷಣೆ…!

ಕ್ಯಾಲಿಫೋರ್ನಿಯಾ: ಆಲ್ಫಾಬೆಟ್ ಇಂಕ್‌ನ (Alphabet Inc) ಒಡೆತನದ ಗೂಗಲ್ ಸಂಸ್ಥೆಯು ತನ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸುಂದರ ಪಿಚೈ ಅವರ ವೇತನವನ್ನು ಮುಂದಿನ ಮೂರು ವರ್ಷಗಳ ಅವಧಿಗೆ ಬರೋಬ್ಬರಿ 692 ಮಿಲಿಯನ್ ಡಾಲರ್ (63,61,79,82,000 ರೂ.) ವರೆಗೆ ಅಂದರೆ ಸುಮಾರು 6,361 ಕೋಟಿ ರೂಪಾಯಿ ಹೆಚ್ಚಿಸಿದೆ. ಈ ಭಾರಿ ಮೊತ್ತದೊಂದಿಗೆ ಪಿಚೈ ಅವರು ವಿಶ್ವದ … Continued

ಮಾನಹಾನಿ ಸುದ್ದಿ : ಕರ್ನಾಟಕ ಹೈಕೋರ್ಟ್​ ಮೆಟ್ಟಿಲೇರಿದ ಶ್ರೀಲಂಕಾ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ

ಬೆಂಗಳೂರು : ಶ್ರೀಲಂಕಾದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಎಎಚ್‌ಎಂ ದಿಲೀಪ ನವಾಜ್‌ ಅವರು ತನ್ನ ವಿರುದ್ಧದ ಎಲ್ಲ ಮಾನಹಾನಿ ಸುದ್ದಿ/ಲೇಖನ ಮತ್ತು ಯುಆರ್‌ಎಲ್‌ಗಳನ್ನು ತೆಗೆದುಹಾಕುವಂತೆ ಕೋರಿ ಕರ್ನಾಟಕ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ. ಶ್ರೀಲಂಕಾದ ನ್ಯಾಯಮೂರ್ತಿ ದಿಲೀಪ ನವಾಜ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ ಮಗದುಮ್‌ ಅವರ ಏಕಸದಸ್ಯ ಪೀಠ ಈ … Continued

2025 : ಭಾರತದಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲಾದ ಟಾಪ್‌ 10 ಪದಗಳು ಯಾವ್ಯಾವುದು ಗೊತ್ತೆ..?

ನವದೆಹಲಿ : 2025 ರಲ್ಲಿ, ಜನರು ಇಂಟರ್ನೆಟ್‌ನಲ್ಲಿ ಸುದ್ದಿಗಳನ್ನು ಹುಡುಕಲಿಲ್ಲ; ಅವರು ಹೊಸ ಪದಗಳು ಮತ್ತು ಅವುಗಳ ಅರ್ಥಗಳಿಗಾಗಿ ಗೂಗಲ್‌(Google)ನಲ್ಲಿ ವ್ಯಾಪಕವಾಗಿ ಹುಡುಕಿದ್ದಾರೆ. ಕೆಲವೊಮ್ಮೆ, ಸಾಮಾಜಿಕ ಮಾಧ್ಯಮ, ಚಲನಚಿತ್ರಗಳು, ಆಟಗಳು ಮತ್ತು ಜಾಗತಿಕ ಘಟನೆಗಳಿಂದಾಗಿ ಕೆಲವು ಪದಗಳು ಇದ್ದಕ್ಕಿದ್ದಂತೆ ಜನಪ್ರಿಯವಾಗುತ್ತವೆ ಮತ್ತು ಜನರಿಗೆ ಅವುಗಳ ಬಗ್ಗೆ ಹೆಚ್ಚು ತಿಳಿದಿರುವುದಿಲ್ಲ. 2025 ರಲ್ಲಿ ಗೂಗಲ್‌ ಇಂಡಿಯಾ (Google … Continued

ಸ್ಪರ್ಧಾ ನಿಯಮಗಳ ಉಲ್ಲಂಘನೆ : ಗೂಗಲ್‌ ಗೆ 3.5 ಶತಕೋಟಿ ಡಾಲರ್ ದಂಡ ವಿಧಿಸಿದ ಯುರೋಪಿಯನ್ ಒಕ್ಕೂಟ

ತನ್ನದೇ ಆದ ಡಿಜಿಟಲ್ ಜಾಹೀರಾತು ಸೇವೆಗಳನ್ನು ಸಪೋರ್ಟ್‌ ಮಾಡುವ ಮೂಲಕ ಸ್ಪರ್ಧಾತ್ಮಕ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಯುರೋಪಿಯನ್ ಒಕ್ಕೂಟವು ಗೂಗಲ್‌ (Google)ಗೆ $3.5 ಶತಕೋಟಿ ದಂಡ ವಿಧಿಸಿದೆ. ಇದು ತಂತ್ರಜ್ಞಾನ ದೈತ್ಯದ ನಾಲ್ಕನೇ ಪ್ರಮುಖ ನಂಬಿಕೆ-ವಿರೋಧಿ ದಂಡ (antitrust penalty)ವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಗ್ರಾಹಕರು ಮತ್ತು ಸ್ಪರ್ಧಿಗಳಿಬ್ಬರಿಗೂ ಹಾನಿ ಮಾಡಿದ ಗೂಗಲ್‌ನ ಸ್ಪರ್ಧಾತ್ಮಕ-ವಿರೋಧಿ ಅಭ್ಯಾಸಗಳಿಗಾಗಿ ದಂಡ … Continued

ಬೇರೆ ಕಂಪನಿಗೆ ಹೋಗದಂತೆ ತಡೆಯಲು ಭಾರತದ ಮೂಲದ ಈ ವ್ಯಕ್ತಿಗೆ ಸುಮಾರು 850 ಕೋಟಿ ರೂ. ಆಫರ್‌ ನೀಡಿ ಉಳಿಸಿಕೊಂಡಿತ್ತಂತೆ ಗೂಗಲ್‌..! ಯಾರು ಗೊತ್ತೆ..?

ನವದೆಹಲಿ: ಒಂದು ದಶಕದ ಹಿಂದೆ, ಈಗ X ಎಂದು ಕರೆಯಲ್ಪಡುವ ಈ ಹಿಂದಿನ ಟ್ವಿಟರ್‌ ಕಂಪನಿಗೆ ಸೇರದಂತೆ ತಡೆಯಲು ಗೂಗಲ್ ಕಂಪನಿಯು ಭಾರತೀಯ-ಅಮೇರಿಕನ್ ಉದ್ಯಮಿಯೊಬ್ಬರಿಗೆ 100 ಮಿಲಿಯನ್ ಡಾಲರ್‌ (ಈಗ ಸುಮಾರು 854 ಕೋಟಿ ರೂ.) ಗಳಷ್ಟು ಪಾವತಿಸಿದ ವಿಷಯ ಈಗ ಬಹಿರಂಗವಾಗಿದೆ. ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ತಮ್ಮ ಪಾಡ್‌ಕ್ಯಾಸ್ಟ್‌ನ ಇತ್ತೀಚಿನ ಸಂಚಿಕೆಯಲ್ಲಿ, ಯೂಟ್ಯೂಬ್ … Continued

ಮುಯ್ಯಿಗೆ ಮುಯ್ಯಿ | ಅಮೆರಿಕದಿಂದ ಕಲ್ಲಿದ್ದಲು, ಅನಿಲ ಆಮದಿನ ಮೇಲೆ ಶೇ.15 ಸುಂಕ ವಿಧಿಸಿದ ಚೀನಾ; ಗೂಗಲ್‌ ವಿರುದ್ಧ ತನಿಖೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾದ ಸರಕುಗಳ ಮೇಲೆ 10% ಸುಂಕವನ್ನು ವಿಧಿಸಿದ ನಂತರ, ಮುಯ್ಯಿಗೆ ಮುಯ್ಯಿ ಎಂಬಂತೆ ಚೀನಾ ಸಹ ಅಮೆರಿಕದ ಕೆಲವು ಸರಕುಗಳ ಮೇಲೆ ಸುಂಕವನ್ನು ವಿಧಿಸಿದೆ ಹಾಗೂ ಗೂಗಲ್‌ ಗೆ ಸಂಬಂಧಿಸಿ ತನಿಖೆಗೆ ಆದೇಶಿಸಿದೆ. ಸ್ಟೇಟ್ ಅಡ್ಮಿನಿಸ್ಟ್ರೇಷನ್ ಫಾರ್ ಮಾರ್ಕೆಟ್ ರೆಗ್ಯುಲೇಶನ್‌ನ ಮಂಗಳವಾರ ಹೇಳಿಕೆಯ ಪ್ರಕಾರ, ಆಪಾದಿತ ನಂಬಿಕೆಯ ಉಲ್ಲಂಘನೆಗಳಿಗಾಗಿ ಚೀನಾವು … Continued

“ಸಾವಿನ ನಂತರ ಏನಾಗುತ್ತದೆ?…ಯೂ ಟ್ಯೂಬ್‌ ಸರ್ಚ್‌ ಮಾಡಿದ ನಂತರ ಗುಂಡು ಹಾರಿಸಿಕೊಂಡು ಸಾವಿಗೀಡಾದ 15 ವರ್ಷದ ಬಾಲಕ…!!

ಮೀರತ್‌ : 15ರ ಹರೆಯದ ಬಾಲಕನೊಬ್ಬ ತನ್ನ ಸ್ನೇಹಿತರೊಂದಿಗೆ ಓಡಾಡುವುದನ್ನು ತಪ್ಪಿಸುವ ಸಲುವಾಗಿ ತಾಯಿ ಮತ್ತು ಅಣ್ಣ ಸೇರಿ ಆತನ ರಾಯಲ್ ಎನ್‌ಫೀಲ್ಡ್ ಬುಲೆಟ್ ಅನ್ನು ಮಾರಾಟ ಮಾಡಿದ ನಂತರ ಬಾಲಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ತನ್ನ ಕುಟುಂಬದ ನಿರ್ಧಾರದಿಂದ ಕೋಪಗೊಂಡ ಬಾಲಕ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 9ನೇ … Continued