42 ವರ್ಷಗಳಿಂದ ಬಹ್ರೇನ್‌ನಲ್ಲಿ ಸಿಲುಕಿ ಬರಲಾಗದೇ ಒದ್ದಾಡುತ್ತಿದ್ದ ಭಾರತದ ವ್ಯಕ್ತಿ ಕೊನೆಗೂ ಮನೆಗೆ ವಾಪಸ್‌…! ಆಗಿದ್ದೇನು..?

ನವದೆಹಲಿ: ಕಳೆದ 42 ವರ್ಷಗಳಿಂದ ಬಹ್ರೇನ್‌ನಲ್ಲಿ ಸಿಲುಕಿಕೊಂಡಿದ್ದ ಭಾರತೀಯ ವ್ಯಕ್ತಿಯೊಬ್ಬರು ಕೊನೆಗೂ ಕೇರಳದಲ್ಲಿರುವ ತಮ್ಮ ಕುಟುಂಬದೊಂದಿಗೆ ಮತ್ತೆ ಒಂದಾಗುತ್ತಿದ್ದಾರೆ. ಗೋಪಾಲನ್ ಚಂದ್ರನ್ ಎಂದು ಎಂಬ ವ್ಯಕ್ತಿ, ಉತ್ತಮ ಉದ್ಯೋಗಾವಕಾಶಗಳನ್ನು ಹುಡುಕುತ್ತಾ ಮಧ್ಯಪ್ರಾಚ್ಯ ದೇಶಕ್ಕೆ ತೆರಳಿ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ಅಲ್ಲಿ ಸಿಲುಕಿಕೊಂಡಿದ್ದರು. ಭಾರತ ಮತ್ತು ವಿದೇಶಗಳಲ್ಲಿ ಅನ್ಯಾಯವನ್ನು ಎದುರಿಸುತ್ತಿರುವ ಭಾರತೀಯರ ಪರವಾಗಿ ಹೋರಾಡುವ ನಿವೃತ್ತ … Continued

ಬೆಂಗಳೂರು ಲೈಂಗಿಕ ದೌರ್ಜನ್ಯ ಪ್ರಕರಣ | 3 ರಾಜ್ಯಗಳು, 700 ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ : ಕೇರಳದಲ್ಲಿ ಆರೋಪಿ ಬಂಧನ

ಬೆಂಗಳೂರು : ಈ ವಾರದ ಆರಂಭದಲ್ಲಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರು 700 ಸಿಸಿಟಿವಿಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ ನಂತರ ಅಂತಿಮವಾಗಿ ಕೇರಳದ ದೂರದ ಹಳ್ಳಿಯಲ್ಲಿ ಆತನನ್ನು ಭಾನುವಾರ ಕೇರಳದ ನಡುವನ್ನೂರ್ ಪಟ್ಟಣದ ಬಳಿ ಸೆರೆಹಿಡಿದಿದ್ದಾರೆ. ಪೊಲೀಸರು 10 ದಿನಗಳ ಕಾಲ ನಡೆಸಿದ … Continued

ವೀಡಿಯೊ…| ವಿದ್ಯಾರ್ಥಿ ಕೈಯಿಂದ ಪರೀಕ್ಷಾ ಹಾಲ್ ಟಿಕೆಟ್ ಕಸಿದುಕೊಂಡು ಹೋದ ಹದ್ದು..! ಮುಂದಾಗಿದ್ದು ಅನಿರೀಕ್ಷಿತ..

ಬೇಟೆಗಾರ ಪಕ್ಷಿಗಳಾದ ಹದ್ದುಗಳು ಕೇವಲ ನುರಿತ ಬೇಟೆಗಾರರು ಮಾತ್ರವಲ್ಲದೆ, ಅವುಗಳ ಗುಟ್ಟಾಗಿ ಕದಿಯುವ ತಂತ್ರಗಳಿಗೂ ಹೆಸರುವಾಸಿಯಾಗಿವೆ. ಆಹಾರವನ್ನು ಮನುಷ್ಯರಿಂದಲೂ ಕಸಿದುಕೊಳ್ಳಲು ತಿಳಿದಿರುವ ಹದ್ದುಗಳು ತಮ್ಮ ತೀಕ್ಷ್ಣವಾದ ಡೈವಿಂಗ್ ಕೌಶಲ್ಯ ಮತ್ತು ನಂಬಲಾಗದ ವೇಗವನ್ನು ಬಳಸಿಕೊಂಡು ತಮಗೆ ಬೇಕಾದುದನ್ನು ಕಸಿದುಕೊಳ್ಳುತ್ತವೆ. ಆದರೆ ಇಲ್ಲೊಂದು ವಿಚಿತ್ರ ಮತ್ತು ಅನಿರೀಕ್ಷಿತ ಘಟನೆಯೊಂದರಲ್ಲಿ, ಕೇರಳದ ಕಾಸರಗೋಡಿನಲ್ಲಿ ಹದ್ದು ವ್ಯಕ್ತಿಯ ಪರೀಕ್ಷೆಯ ದಿನವನ್ನು … Continued

ವಕ್ಫ್ ತಿದ್ದುಪಡಿ ಮಸೂದೆ ಚರ್ಚೆ; ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ವಿರುದ್ಧ ಕೇರಳದ ಪ್ರಮುಖ ಮುಸ್ಲಿಂ ಸಂಘಟನೆಯ ಮುಖವಾಣಿ ವಾಗ್ದಾಳಿ

ತಿರುವನಂತಪುರಂ: ಪ್ರಭಾವಿ ಮುಸ್ಲಿಂ ಸಂಘಟನೆಯಾದ ಸಮಸ್ತ ಕೇರಳ ಜೆಮ್-ಇಯ್ಯತುಲ್ ಉಲೆಮಾದ ಮುಖವಾಣಿಯಾದ ಸುಪ್ರಭಾತಂ, ವಕ್ಫ್ ತಿದ್ದುಪಡಿ ಮಸೂದೆಯ ಬಗ್ಗೆ ಮೌನವಾಗಿರುವ ಕಾಂಗ್ರೆಸ್ ನಾಯಕರಾದ ಪ್ರಿಯಾಂಕಾ ಗಾಂಧಿ ವಾದ್ರಾ ಮತ್ತು ರಾಹುಲ್ ಗಾಂಧಿ ಅವರನ್ನು ಟೀಕಿಸಿದೆ. ಏಪ್ರಿಲ್ 4 ರಂದು ಪ್ರಕಟವಾದ ಸಂಪಾದಕೀಯದಲ್ಲಿ, ಪತ್ರಿಕೆಯು ಸಂಸತ್ತಿನಲ್ಲಿ ವಕ್ಫ್ ತಿದ್ದುಪಡಿ ಮಸೂದೆ ಚರ್ಚೆಯ ಸಮಯದಲ್ಲಿ ಪ್ರಿಯಾಂಕಾ ಗಾಂಧಿ ಅವರ … Continued

ಕೇರಳ ಬಿಜೆಪಿಯ ನೂತನ ಅಧ್ಯಕ್ಷರಾಗಿ ಮಾಜಿ ಸಚಿವ ರಾಜೀವ ಚಂದ್ರಶೇಖರ ಆಯ್ಕೆ

ತಿರುವನಂತಪುರಂ : ಭಾರತೀಯ ಜನತಾ ಪಕ್ಷದ (ಬಿಜೆಪಿ) ಕೇರಳ ರಾಜ್ಯ ಘಟಕದ ನೂತನ ಅಧ್ಯಕ್ಷರಾಗಿ ಕೇಂದ್ರದ ಮಾಜಿ ಐಟಿ ಸಚಿವ ಮತ್ತು ತಂತ್ರಜ್ಞ-ರಾಜಕಾರಣಿ ರಾಜೀವ ಚಂದ್ರಶೇಖರ ಸೋಮವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಸೋಮವಾರ ಬಿಜೆಪಿಯ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಬಿಜೆಪಿ ರಾಜ್ಯ ಪರಿಷತ್ ಸಭೆಯಲ್ಲಿ ಪಕ್ಷದ ಕೇಂದ್ರ ವೀಕ್ಷಕ ಪ್ರಹ್ಲಾದ ಜೋಶಿ ರಾಜ್ಯಾಧ್ಯಕ್ಷ … Continued

ರೈಲು ಹಳಿ ಮೇಲೆ ಮಹಿಳೆ, ಇಬ್ಬರು ಪುತ್ರಿಯರ ಶವ ಪತ್ತೆ

ಕೊಟ್ಟಾಯಂ : ಶುಕ್ರವಾರ ಮುಂಜಾನೆ ಕೇರಳದ ಕೊಟ್ಟಾಯಂ ಜಿಲ್ಲೆಯ ಎಟ್ಟುಮನೂರ್ ಬಳಿ ರೈಲ್ವೆ ಹಳಿಗಳ ಮೇಲೆ ಮಹಿಳೆ ಮತ್ತು ಆಕೆಯ ಇಬ್ಬರು ಹೆಣ್ಣುಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ. ಮೃತರನ್ನು 42 ವರ್ಷ ವಯಸ್ಸಿನ ಶೈನಿ ಕುರಿಯಾಕೋಸ್ ಮತ್ತು ಅವರ ಪುತ್ರಿಯರಾದ 11 ವರ್ಷದ ಅಲೀನಾ ಮತ್ತು 10 ವರ್ಷದ ಇವಾನಾ ಎಂದು ಗುರುತಿಸಲಾಗಿದ್ದು, ಇವರಿಬ್ಬರೂ ಕೇರಳದ ಥೆಲ್ಲಕೋಮ್‌ನ … Continued

ಪೊಲೀಸರೇ ಬೆಚ್ಚಿಬಿದ್ದರು ; ಕುಟುಂಬದ ನಾಲ್ವರು- ಸ್ನೇಹಿತೆಯನ್ನು ಕೊಂದು ಠಾಣೆಗೆ ಬಂದು ಶರಣಾದ 23 ವರ್ಷದ ವ್ಯಕ್ತಿ …!

ತಿರುವನಂತಪುರಂ : ಕುಟುಂಬವೊಂದರಲ್ಲಿ ನಡೆದ ಬಹು ಜನರ ಕೊಲೆ ಪ್ರಕರಣದಲ್ಲಿ ತಿರುವನಂತಪುರದ ವೆಂಜರಮೂಡು ಮೂಲದ 23 ವರ್ಷದ ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರು ಹಾಗೂ ಸ್ನೇಹಿತೆಯನ್ನು ಕೊಂದು ತಾಯಿಯನ್ನು ಗಂಭೀರವಾಗಿ ಗಾಯಗೊಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಅವರನ್ನು ಕೊಂದ ನಂತರ ಆರೋಪಿ, ಅಫಾನ್ ವಿಷ ಸೇವಿಸಿ ಫೆಬ್ರವರಿ 24 ರಂದು ಸೋಮವಾರ ಸಂಜೆ 6: ೧5 ರ … Continued

ಕೇಂದ್ರ ಅಬಕಾರಿ-ಜಿಎಸ್‌ಟಿ ಹಿರಿಯ ಅಧಿಕಾರಿ, ಕುಟುಂಬ ಮನೆಯಲ್ಲಿ ಶವವಾಗಿ ಪತ್ತೆ

ಎರ್ನಾಕುಲಂ : ಕೇಂದ್ರೀಯ ಅಬಕಾರಿ ಮತ್ತು ಜಿಎಸ್‌ಟಿಯ ಹೆಚ್ಚುವರಿ ಕಮಿಷನರ್, ಅವರ ತಾಯಿ ಮತ್ತು ಸಹೋದರಿ ಕೇರಳದ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಕೇರಳದ ಎರ್ನಾಕುಲಂ ಜಿಲ್ಲೆಯ ಕಾಕ್ಕನಾಡ್ ಕಸ್ಟಮ್ಸ್ ಕ್ವಾರ್ಟರ್ಸ್‌ನಲ್ಲಿ ಜಾರ್ಖಂಡ್ ಮೂಲದ ಕುಟುಂಬ ವಾಸವಾಗಿತ್ತು. ನಾಲ್ಕು ದಿನಗಳ ರಜೆ ಮುಗಿದರೂ ಅವರು ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಜಿಎಸ್‌ಟಿಯ ಹೆಚ್ಚುವರಿ ಆಯುಕ್ತ ಮನೀಶ್ ವಿಜಯ … Continued

ಮುಂಜಾನೆ ಹುಂಜ ಕೂಗಿದ್ದಕ್ಕೆ ದೂರು ದಾಖಲಿಸಿದ ವ್ಯಕ್ತಿ…!

ತಿರುವನಂತಪುರಂ: ವ್ಯಕ್ತಿಯೊಬ್ಬ ಪಕ್ಕದ ಮನೆಯ ಹುಂಜವೊಂದು ತನ್ನ ನಿದ್ರೆಗೆ ಭಂಗ ತರುತ್ತಿದೆ ಎಂದು ಅದರ ವಿರುದ್ಧ ಆರ್‌ಡಿಒನಲ್ಲಿ ದೂರು ದಾಖಲಿಸಿದ ಘಟನೆ ವರದಿಯಾಗಿದೆ. ಈ ಸುದ್ದಿ ಈಗ ಎಲ್ಲೆಡೆ ವೈರಲ್‌(Viral ) ಆಗುತ್ತಿದೆ. ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಹಳ್ಳಿಯೊಂದರಲ್ಲಿ ರಾಧಾಕೃಷ್ಣ ಕುರುಪ್ ಎಂಬವರು ಮುಂಜಾನೆ 3 ಗಂಟೆಗೆ ಪಕ್ಕದ ಮನೆಯವರ ಹುಂಜ ಕೂಗುತ್ತಾ ಕಿರಿಕಿರಿ ಮಾಡುತ್ತಿದೆ. … Continued