ಆದಿತ್ಯ ಠಾಕ್ರೆಗೆ ಕೊರೊನಾ ಸೋಂಕು

ಮುಂಬೈ: ಮಹಾರಾಷ್ಟ್ರ ಪರಿಸರ ಖಾತೆ ಸಚಿವ ಆದಿತ್ಯ ಠಾಕ್ರೆ ಮತ್ತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ ಅವರಿಗೆ ಶನಿವಾರ ಕೊವಿಡ್‌ ಸೋಂಕು ದೃಢಪಟ್ಟಿದೆ. ಈ ಕುರಿತು ಟ್ವೀಟ್‌ ಮಾಡಿರುವ ಸಚಿವ ಆದಿತ್ಯ ಠಾಕ್ರೆ, ಕೋವಿಡ್‌ನ ಸೌಮ್ಯ ರೋಗಲಕ್ಷಣಗಳನ್ನು ಹೊಂದಿದ್ದು, ನಾನು ಪರೀಕ್ಷಿಸಿಕೊಂಡಿದ್ದೇನೆ ಮತ್ತು ಪರೀಕ್ಷೆಯಲ್ಲಿ ಕೊವಿಡ್‌ ಪಾಸಿಟಿವ್‌ ದೃಢಪಟ್ಟಿದೆ. ಹೀಗಾಗಿ ನನ್ನೊಂದಿಗೆ … Continued

ಕಂಬಳದಲ್ಲಿ ೮.೯೬ ಸೆಕೆಂಡ್‌ಗಳಲ್ಲಿ ೧೦೦ ಮೀ ಓಡಿಹೊಸ ದಾಖಲೆ ಬರೆದ ಶ್ರೀನಿವಾಸಗೌಡ

ಬೆಳ್ತಂಗಡಿ ತಾಲೂಕು ವೇಣೂರ-ಪೆರ್ಮುಡದಲ್ಲಿ ನಡೆದ ಸೂರ್ಯ-ಚಂದ್ರ ಜೋಡುಕೆರೆ ಕಂಬಳದಲ್ಲಿ ಮಿಜಾರು ಅಶ್ವತ್ಥಪುರ ಶ್ರೀನಿವಾಸಗೌಡ ೮.೯೬ ಸೆಕೆಂಡ್‌ಗಳಲ್ಲಿ ೧೦೦ ಮೀ. ಓಡಿ ಹೊಸ ದಾಖಲೆ ಮಾಡಿದ್ದಾರೆ. ಕಂಬಳದ ೧೨೫ ಮೀ. ಕೆರೆಯನ್ನು ೧೧.೨೧ ಸೆಕೆಂಡ್‌ಗಳಲ್ಲಿ ಶ್ರೀನಿವಾಸಗೌಡ ತಲುಪಿದ್ದಾರೆ. ಕಂಬಳದ ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲ್‌ ಪಾಣಿಲ ಬಾಡ ಪೂಜಾರಿ ಅವರ ಕೋಣಗಳನ್ನು ಅವರು ಓಡಿಸಿದ್ದಾರೆ. ಕಳೆದ ವರ್ಷ … Continued

ವಿಶ್ವದ ಸಂತಸವಾಗಿರುವ ದೇಶಗಳ ಪಟ್ಟಿ ಬಿಡುಗಡೆ : ಪಾಕಿಸ್ತಾನವು ಭಾರತಕ್ಕಿಂತ ಹೆಚ್ಚು ಸಂತೋಷವಾಗಿದೆ..!

ವಿಶ್ವದಲ್ಲಿ ಅತ್ಯಂತ ಸಂತಸವಾಗಿರುವ ರಾಷ್ಟ್ರಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ವಿಶ್ವಸಂಸ್ಥೆಯು ಶುಕ್ರವಾರ ಬಿಡುಗಡೆ ಮಾಡಿದ ವಿಶ್ವ ಸಂತೋಷ ವರದಿ 2021ರ ಪಟ್ಟಿಯಲ್ಲಿ ಫಿನ್ಲೆಂಡ್ ಅಗ್ರಸ್ಥಾನದಲ್ಲಿದ್ದು, 149 ರಾಷ್ಟ್ರಗಳ ಪೈಕಿ ಭಾರತ 139ನೇ ಸ್ಥಾನ ಪಡೆದುಕೊಂಡಿದೆ. ವಿಶೇಷವೆಂದರೆ ಪಾಕಿಸ್ತಾನವು ಭಾರಕ್ಕಿಂತ ಹೆಚ್ಚು ಸಂತೋಷ ಇರುವ ರಾಷ್ಟ್ರವಾಗಿದೆ. ಯಾಕೆಂದರೆ ಅದು 105ನೇ ಸ್ಥಾನದಲ್ಲಿದೆ. ವಿಶ್ವದ 149 ದೇಶಗಳ ನಾಗರಿಕರು … Continued

ಆರ್‌ಎಸ್ಎಸ್‌ ಸರಕಾರ್ಯವಾಹರಾಗಿ ಕನ್ನಡಿಗ ದತ್ತಾತ್ರೇಯ ಹೊಸಬಾಳೆ ಆಯ್ಕೆ

  ಬೆಂಗಳೂರು:ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸರಕಾರ್ಯವಾಹರಾಗಿ ದತ್ತಾತ್ರೇಯ ಹೊಸಬಾಳೆ ಅವರನ್ನು ಶನಿವಾರ ಆಯ್ಕೆ ಮಾಡಲಾಗಿದೆ. 2009ರಿಂದ ದಾಖಲೆಯ 12 ವರ್ಷಗಳಿಂದ ಈ ಸ್ಥಾನದಲ್ಲಿದ್ದ ಸುರೇಶ್ ‘ಭಯ್ಯಾಜಿ’ ಜೋಶಿ ಅವರ ಜಾಗಕ್ಕೆ ಕರ್ನಾಟಕದವರಾದ ದತ್ತಾತ್ರೇಯ ಹೊಸಬಾಳೆ ಅವರನ್ನು ಆಯ್ಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆಯುತ್ತಿರುವ ಆರೆಸ್ಸೆಸ್‌ನ ವಾರ್ಷಿಕ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಈ ನಿರ್ಧಾರ … Continued

ಮಾರ್ಚ್ 27-ಏಪ್ರಿಲ್ 4ರ ನಡುವೆ ಬ್ಯಾಂಕಿಗೆ ಸಾಲುಸಾಲು ರಜೆಗಳು…!

ನೀವು ಕೆಲವು ಬಾಕಿ ಉಳಿದಿರುವ ಬ್ಯಾಂಕ್ ಕೆಲಸಗಳನ್ನು ಹೊಂದಿದ್ದರೆ, ಈ ವಾರ ಅದನ್ನು ಮಾಡಿ, ಇಲ್ಲದಿದ್ದರೆ, ಅದನ್ನು ಪೂರೈಸಲು ಏಪ್ರಿಲ್ 3 ರವರೆಗೆ ಕಾಯಬೇಕಾಗುತ್ತದೆ. ಮಾರ್ಚ್ 27 ಮತ್ತು ಏಪ್ರಿಲ್ 4 ರ ನಡುವೆ ಕೇವಲ 2 ಕೆಲಸದ ದಿನಗಳು ಮಾತ್ರ ಇವೆ. ಭಾರತದಾದ್ಯಂತ ಎರಡನೇ ಶನಿವಾರ ಮತ್ತು ಹೋಳಿ ಹಬ್ಬದ ಕಾರಣದಿಂದ ಮಾರ್ಚ್ 27 … Continued

ಸಂಕ್ಷಿಪ್ತ ಸ್ಥಗಿತದ ನಂತರ ಫೇಸ್‌ಬುಕ್, ವಾಟ್ಸಾಪ್, ಇನ್‌ಸ್ಟಾಗ್ರಾಮ್ ಸೇವೆಗಳ ಮರುಸ್ಥಾಪನೆ

ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ವಾಟ್ಸಾಪ್ ಬಳಕೆದಾರರು ಶುಕ್ರವಾರ ಸಂಜೆ ಸ್ಥಗಿತದ ತೊಂದರೆ ಎದುರಿಸಿದ್ದು, ಇದರ ಪರಿಣಾಮ ಸಾವಿರಾರು ಜನರು ತಮ್ಮ ಕುಂದುಕೊರತೆಗಳನ್ನು ಪ್ರಸಾರ ಮಾಡಲು ಟ್ವಿಟರ್‌ಗೆ ಮೊರೆ ಹೋಗಿದ್ದರು. ರಾತ್ರಿ ೧೦:೩೦ರ ಆಸುಪಾಸು ಆರಂಭವಾದ ತೊಂದರೆ ಸುಮಾರು 45 ನಿಮಿಷಗಳ ಕಾಲ ನಡೆಯಿತು. ಕೆಲವರಿಗೆ ಸಂದೇಶಗಳನ್ನು ಕಳುಹಿಸಲು ಅಥವಾ ಸ್ವೀಕರಿಸಲು ಅಥವಾ ಅಪ್ಲಿಕೇಶನ್‌ಗಳ ಮೂಲಕ ಕರೆ … Continued

ಶತಾಬ್ದಿ ಎಕ್ಸ್ ಪ್ರೆಸ್ ನಲ್ಲಿ ಬೆಂಕಿ ಅವಘಡ, ಜೀವಹಾನಿಯಾಗಿಲ್ಲ: ಸ್ಪಷ್ಟನೆ

ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ ರೈಲು ನಿಲ್ದಾಣದಲ್ಲಿ ಶನಿವಾರ ಶತಾಬ್ದಿ ಎಕ್ಸ್ ಪ್ರೆಸ್ ಜನರೇಟರ್ ಮತ್ತು ಲಗೇಜ್‌ ಬೋಗಿಯೊಂದರಲ್ಲಿ ಬೆಂಕಿ ಅವಘಡ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಬೆಳಗ್ಗೆ 6-45ರ ಸುಮಾರಿನಲ್ಲಿ ಘಟನೆ ಸಂಭವಿಸಿದ್ದು, ನವದೆಹಲಿ- ಲಖನೌ ಶತಾಬ್ದಿ ಎಕ್ಸ್ ಪ್ರೆಸ್ ಬೆಳಗ್ಗೆ 6-41ರ ಹೊತ್ತಿಗೆ ಗಾಜಿಯಾಬಾದ್ ನಿಲ್ದಾಣಕ್ಕೆ ಬಂದಾಗ ಜನರೇಟರ್ ಮತ್ತು ಲಗ್ಗೇಜ್ … Continued

ಭಾರತದಲ್ಲಿ ಮತ್ತೆ ಕೊರೊನಾ ಹೆಚ್ಚಳ…40,953 ತಲುಪಿದ ದೈನಂದಿನ ಸೋಂಕು..!!

ನವ ದೆಹಲಿ : ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಅಬ್ಬರ ಹೆಚ್ಚಾಗುತ್ತಿದೆ. ಕಳೆದ 24 ತಾಸಿನಲ್ಲಿ 40,953 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಕೇಮದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ. ಕಳೆದ ನವೆಂಬರ್‌ 28ರ ನಂತರ ಇದು ಅತಿ ಹೆಚ್ಚಿನ ಪ್ರಕರಣವಾಗಿದೆ. ಕೊರೊನಾ ದೇಶಾದ್ಯಂತ ಮತ್ತೆ ಎಚ್ಚರಿಕೆ ಗಂಟೆ ಬಾರಿಸುತ್ತಿದೆ. ಕೇಂದ್ರ ಆರೋಗ್ಯ … Continued

ಉದ್ಯೋಗ-ಶಿಕ್ಷಣದಲ್ಲಿ ಎಷ್ಟು ತಲೆಮಾರುಗಳ ವರೆಗೆ ಮೀಸಲಾತಿ ಮುಂದುವರಿಯುತ್ತದೆ: ಸುಪ್ರೀಂ ಕೋರ್ಟ್‌

ನವ ದೆಹಲಿ: ಉದ್ಯೋಗ ಮತ್ತು ಶಿಕ್ಷಣದಲ್ಲಿ ಎಷ್ಟು ತಲೆಮಾರುಗಳ ವರೆಗೆ ಮೀಸಲಾತಿ ಮುಂದುವರೆಯುತ್ತದೆ ಎಂದು ಸುಪ್ರೀಂಕೋರ್ಟ್ ಕೇಳಿದೆ. ಶುಕ್ರವಾರ ಮರಾಠಾ ಮೀಸಲಾತಿ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಒಟ್ಟಾರೆ ಶೇಕಡ 50 ರಷ್ಟು ಮೀಸಲಾತಿ ಮಿತಿಯನ್ನು ತೆಗೆದುಹಾಕಿದರೆ ಉದ್ಬವಿಸಬಹುದಾದ ಅಸಮಾನತೆಯ ಬಗ್ಗೆಯೂ ತನ್ನ ಕಳವಳ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ಅಶೋಕ್ ಭೂಷಣ್ ನೇತೃತ್ವದ ಐವರು ನ್ಯಾಯಾಧೀಶರ ಸಾಂವಿಧಾನಿಕ … Continued

ಕೋವಿಡ್ -19 ಭಾರತದ ಮಧ್ಯಮ ವರ್ಗಕ್ಕೆ ಹೆಚ್ಚು ಕಾಡಿದೆ, ಚೀನಾಕ್ಕಿಂತಲೂ ಹೆಚ್ಚು ಬಡತನಕ್ಕೆ ಕಾರಣವಾಗಿದೆ: ಅಧ್ಯಯನದಲ್ಲಿ ಬೆಳಕಿಗೆ

ಕೋವಿಡ್ -19 ವೈರಸ್‌ನಿಂದ ಉಂಟಾದ ಆರ್ಥಿಕ ಕುಸಿತದಿಂದಾಗಿ ಭಾರತವು ತನ್ನ ಮಧ್ಯಮ ವರ್ಗದ ಅತಿದೊಡ್ಡ ಕುಸಿತ ಕಂಡಿದ್ದು, ನೆರೆಯ ಚೀನಾಕ್ಕಿಂತ ಹೆಚ್ಚು ಬಡತನದ ತೀವ್ರತೆ ಅನುಭವಿಸಿದೆ ಎಂದು ವಾಷಿಂಗ್ಟನ್ ಮೂಲದ ಪ್ಯೂ ಇನ್ಸ್ಟಿಟ್ಯೂಟಿನ ಹೊಸ ಅಧ್ಯಯನವೊಂದು ಹೇಳಿದೆ. ಕೊವಿಡ್‌ -19 ಸಾಂಕ್ರಾಮಿಕದಿಂದ ಸುಮಾರು 32 ಮಿಲಿಯನ್ ಭಾರತೀಯರು ಮಧ್ಯಮ ವರ್ಗದಿಂದ ಹೊರಬಿದ್ದಿದ್ದು, 75 ಮಿಲಿಯನ್ ಜನ … Continued