ಪೊಲೀಸರೇ ಬೆಚ್ಚಿಬಿದ್ದರು ; ಕುಟುಂಬದ ನಾಲ್ವರು- ಸ್ನೇಹಿತೆಯನ್ನು ಕೊಂದು ಠಾಣೆಗೆ ಬಂದು ಶರಣಾದ 23 ವರ್ಷದ ವ್ಯಕ್ತಿ …!
ತಿರುವನಂತಪುರಂ : ಕುಟುಂಬವೊಂದರಲ್ಲಿ ನಡೆದ ಬಹು ಜನರ ಕೊಲೆ ಪ್ರಕರಣದಲ್ಲಿ ತಿರುವನಂತಪುರದ ವೆಂಜರಮೂಡು ಮೂಲದ 23 ವರ್ಷದ ವ್ಯಕ್ತಿಯೊಬ್ಬ ತನ್ನ ಕುಟುಂಬದ ನಾಲ್ವರು ಹಾಗೂ ಸ್ನೇಹಿತೆಯನ್ನು ಕೊಂದು ತಾಯಿಯನ್ನು ಗಂಭೀರವಾಗಿ ಗಾಯಗೊಳಿಸಿ ಪೊಲೀಸರಿಗೆ ಶರಣಾಗಿದ್ದಾನೆ. ಅವರನ್ನು ಕೊಂದ ನಂತರ ಆರೋಪಿ, ಅಫಾನ್ ವಿಷ ಸೇವಿಸಿ ಫೆಬ್ರವರಿ 24 ರಂದು ಸೋಮವಾರ ಸಂಜೆ 6: ೧5 ರ … Continued