ಝಾಕೀರ್‌ ನಾಯ್ಕ್‌ ಪ್ರಕಾರ ಮದರ ಥೆರೆಸಾ ನರಕಕ್ಕೆ ಹೋಗುತ್ತಾರೆ ಯಾಕೆಂದರೆ…

ಭಾರತದಿಂದ ಪರಾರಿಯಾಗಿರುವ ಇಸ್ಲಾಮಿಸ್ಟ್ ಬೋಧಕ ಝಾಕಿರ್ ನೈಕ್‌, ಭಾನುವಾರ ಕ್ರೈಸ್ತ ಸಂತರಾದ ಮದರ್ ತೆರೇಸಾ ಮುಸ್ಲಿಮೇತರಳಾಗಿರುವುದರಿಂದ ನರಕಕ್ಕೆ ಹೋಗುತ್ತಾಳೆ ಎಂದು ಹೇಳಿದ್ದಾರೆ. ಮದರ್ ತೆರೇಸಾ ಅವರಂತಹ ‘ನೀತಿವಂತರು’ ಮತ್ತು ‘ಒಳ್ಳೆಯ’ ಮುಸ್ಲಿಮೇತರರು ಸಹ ನರಕಕ್ಕೆ ಹೋಗುತ್ತಾರೆಯೇ ಎಂದು ಸಭಿಕರೊಬ್ಬರು ಪ್ರಶ್ನೆ ಕೇಳಿದಾಗ ಅವರು ಈ ರೀತಿ ಉತ್ತರಿಸಿದ್ದಾರೆ. ಇದನ್ನು ಓಪ್‌ ಇಂಡಿಯಾ ಸುದ್ದಿ ಪೋರ್ಟಲ್‌ ವರದಿ … Continued

ಮತ್ತೆ ಗರಿಷ್ಠ ಮಟ್ಟ ತಲುಪಿದ ಕಚ್ಚಾ ತೈಲ ಬೆಲೆ..!

ಪೆಟ್ರೋಲ್, ಡೀಸೆಲ್ ದರ ತೀವ್ರ ಹೆಚ್ಚಾಗಿರುವ ಸಂದರ್ಭದಲ್ಲಿ ಮತ್ತೆ ಕಚ್ಚಾ ತಐಲ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಇದು ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕಚ್ಚಾ ತೈಲ ಬೆಲೆಯು 20 ತಿಂಗಳ ಬಳಿಕ ಮತ್ತೆ ಗರಿಷ್ಠ ಮಟ್ಟ ತಲುಪಿದೆ. ಸೌದಿ ಅರೇಬಿಯಾದ ಇಂಧನ ದೈತ್ಯ ಅರಾಮ್ಕೊ ಒಡೆತನದ ಸಂಸ್ಕರಣಾ ಕೇಂದ್ರದ ಮೇಲೆ ಕ್ಷಿಪಣಿ ದಾಳಿಯ ನಂತರ ಹಾಗೂ … Continued

ಸ್ವಿಟ್ಜರ್‌ಲ್ಯಾಂಡ್‌ :ಜನಮತ ಗಣನೆಯಲ್ಲಿ ಬುರ್ಖಾ ನಿಷೇಧ ಪ್ರಸ್ತಾಪಕ್ಕೆ ಜಯ

ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಬುರ್ಖಾ ಅಥವಾ ಪರದೆ ನಿಷೇಧಿಸುವ ಪ್ರಸ್ತಾಪವು ಭಾನುವಾರ ನಡೆದ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಅಲ್ಪಮತದಿಂದ ಜಯ ಗಳಿಸಿತು. ಶೇ.51.2-48.8 ಅಂತರದಿಂದ ಅಂಗೀಕರಿಸಲ್ಪಟ್ಟು ಸ್ವಿಸ್ ಸಂವಿಧಾನ ತಿದ್ದುಪಡಿ ಮಾಡುವ ಕ್ರಮಕ್ಕೆ ಬೆಂಬಲಿಸಿದೆ.ನೇರ ಪ್ರಜಾಪ್ರಭುತ್ವದ ಸ್ವಿಸ್ ವ್ಯವಸ್ಥೆಯಡಿಯಲ್ಲಿನ ಪ್ರಸ್ತಾಪವು ಇಸ್ಲಾಂ ಧರ್ಮವನ್ನು ನೇರವಾಗಿ ಉಲ್ಲೇಖಿಸುವುದಿಲ್ಲ ಮತ್ತು ಹಿಂಸಾತ್ಮಕ ಬೀದಿ ಪ್ರತಿಭಟನಾಕಾರರನ್ನು ,ಮುಖವಾಡ ಧರಿಸುವುದನ್ನು ತಡೆಯುವ ಗುರಿ ಹೊಂದಿದೆ, ಆದರೂ … Continued

ಶ್ರೀಲಂಕಾದಲ್ಲೂ ಬಿಜೆಪಿ ಶಾಖೆ ತೆರೆದಿದೆಯೇ? ಶ್ರೀಲಂಕಾ ಭಾರತೀಯ ಜನತಾ ಪಕ್ಷಕ್ಕೂ ಬಿಜೆಪಿಗೂ ಸಂಬಂಧವಿದೆಯೇ..?

ಕೇಂದ್ರದ ಆಡಳಿರೂಢ ಪಕ್ಷವಾದ ಭಾರತೀಯ ಜನತಾ ಪಕ್ಷವು ಶ್ರೀಲಂಕಾದಲ್ಲಿ ‘ಶಾಖೆ’ ಪ್ರಾರಂಭಿಸಿದೆ ಎಂಬ ಹೇಳಿಕೆಯೊಂದಿಗೆ ಒಂದು ಚಿತ್ರ ಅಂತರ್ಜಾಲದಲ್ಲಿ ಭಾರೀ ವೈರಲ್ ಆಗಿದೆ…! ಈ ಚಿತ್ರವು ವಿ.ಮುತ್ತುಸ್ವಾಮಿಯವರಾಗಿದ್ದು, ಅವರನ್ನು ಶ್ರೀಲಂಕಾ ಭಾರತೀಯ ಜನತಾ ಪಕ್ಷದ ನಾಯಕ ಎಂದು ಬಣ್ಣಿಸಲಾಗಿದೆ. ಇದರಿಂದ ಶ್ರೀಲಂಕಾದಲ್ಲಿ ಬಿಜೆಪಿ ಶಾಖೆ ತೆರೆದಿದೆಯೇ ಎಂದು ಹಲವರು ಆಶ್ಚರ್ಯಪಡುವಷ್ಟರ ಮಟ್ಟಿಗೆ ಈ ಚಿತ್ರ ವೈರಲ್‌ … Continued

ಮಂಗಳನ ನೆಲದಲ್ಲಿ ಸಂಚರಿಸಿದ ಪರ್ಸವರೆನ್ಸ್

ವಾಶಿಂಗ್ಟನ್: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಂಗಳ ಗ್ರಹಕ್ಕೆ ಕಳುಹಿಸಿರುವ ಬಾಹ್ಯಾಕಾಶ ನೌಕೆ ಪರ್ಸವರೆನ್ಸ್ ಮಾರ್ಚ್ 4ರಂದು ಮಂಗಳನ ನೆಲದಲ್ಲಿ ಮೊದಲ ಬಾರಿಗೆ ಸಂಚರಿಸಿದೆ. ಪರ್ಸವರೆನ್ಸ್ ಸುಮಾರು 6.5 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಕ್ರಮಿಸಿತು. ಪರ್ಸವರೆನ್ಸ್ ರೋವರ್ ನೌಕೆಯು 33 ನಿಮಿಷಗಳ ಕಾಲದ ಸಂಚರಿಸಿದ್ದು, 3 ಮೀಟರ್‌ವರೆಗೆ ಮುಂದಡಿಯಿಟ್ಟಿತು. ಆನಂತರ ಅದು ಎಡಕ್ಕೆ 150 ಡಿಗ್ರಿಗಳಷ್ಟು … Continued

ಒಂದು ವರ್ಷದಲ್ಲಿ ಅತಿ ಹೆಚ್ಚು ಇಂಟರ್ನೆಟ್‌ ಸ್ಥಗಿತ: ವಿಶ್ವದಲ್ಲಿ ಭಾರತ ನಂ.೧…!

ಒಂದು ವರ್ಷದಲ್ಲಿ ವಿಶ್ವದಲ್ಲಿ ಅತಿ ಹೆಚ್ಚು ಸಲ ಇಂಟರ್‌ನೆಟ್‌ ಸ್ಥಗಿತಗೊಳಿಸಿದ್ದು ಮಾಡಿದ್ದು ಭಾರತ…! ಲಾಭರಹಿತ ಸಂಸ್ಥೆ ಆಕ್ಸೆಸ್ ನೌ ಅವರ ವರದಿಯ ಪ್ರಕಾರ, 2020ರ ಅವಧಿಯಲ್ಲಿ 29 ದೇಶಗಳಲ್ಲಿ ಕನಿಷ್ಠ 155 ಸಲ ಅಂತರ್ಜಾಲ ಸ್ಥಗಿತಗೊಳಿಸುವಿಕೆ ದಾಖಲಿಸಲಾಗಿದೆ. ಮತ್ತು ಒಟ್ಟಾರೆ ಸಂಖ್ಯೆ 2019ಕ್ಕಿಂತ ಕಡಿಮೆಯಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದ್ದರೂ, ಎರಡೂ ವರ್ಷಗಳಲ್ಲಿ ಭಾರತವು ಅಗ್ರಸ್ಥಾನದಲ್ಲಿದೆ ಎಂದು … Continued

ಕೊವಿಡ್‌-೧೯: ಸಾಂಪ್ರದಾಯಿಕ ಔಷಧ ಬಳಕೆಗೆ ಚೀನಾ ಅನುಮೋದನೆ

  ಚೀನಾ ದೇಶವು ಕೊರೊನಾ ವೈರಸ್ (ಕೋವಿಡ್ -19) ಚಿಕಿತ್ಸೆಗಾಗಿ ಮೂರು ಸಾಂಪ್ರದಾಯಿಕ ಚೀನೀ ಔಷಧಿ (ಟಿಸಿಎಂ) ಉತ್ಪನ್ನಗಳನ್ನು ಮಾರಾಟ ಮಾಡಲು ಅನುಮೋದನೆ ನೀಡಿದೆ. ” ಕೋವಿಡ್ -19 ಚಿಕಿತ್ಸೆಗೆ ಹೆಚ್ಚಿನ ಆಯ್ಕೆಗಳನ್ನು ಒದಗಿಸುವ” ಉತ್ಪನ್ನಗಳಿಗೆ ವಿಶೇಷ ಅನುಮೋದನೆ ವಿಧಾನ ಬಳಸಲಾಗಿದೆ ಎಂದು ದೇಶದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನಗಳ ಆಡಳಿತವು ಘೋಷಿಸಿದೆ ಎಂದು ಸಿಎನ್‌ಎನ್‌ ಸುದ್ದಿ … Continued

ಭಾರತೀಯ ಅಮೆರಿಕನ್ನರು ಅಮೆರಿಕವನ್ನೇ ಸ್ವಾಧೀನ ಪಡಿಸಿಕೊಳ್ಳುತ್ತಿದ್ದಾರೆ: ಸ್ವಾತಿ ಮೋಹನ್‌ ಜೊತೆ ಹಾಸ್ಯ ಮಾಡಿದ ಅಮೆರಿಕ ಅಧ್ಯಕ್ಷ ಬೈಡನ್‌

ಭಾರತೀಯ-ಅಮೆರಿಕನ್ನರು ದೇಶವನ್ನು ಸ್ವಾಧೀನಪಡಿಸಿಕೊಳ್ಳುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಗುರುವಾರ ಹೇಳಿದ್ದಾರೆ. ಸಮುದಾಯದ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಆಡಳಿತದಲ್ಲಿ ಸ್ಥಾನ ಪಡೆಯುತ್ತಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ತಮ್ಮ ಅಧ್ಯಕ್ಷತೆಯ 50 ದಿನಗಳಿಗಿಂತ ಕಡಿಮೆ ಅವಧಿಯಲ್ಲಿ, ಬೈಡೆನ್ ತಮ್ಮ ಭಾಷಣ ಬರಹಗಾರರಿಂದ ಹಿಡಿದು ನಾಸಾವರೆಗಿನ ಸರ್ಕಾರದ ಪ್ರತಿಯೊಂದು ವಿಭಾಗದ ವರೆಗಿನ ಆಡಳಿತದ ಪ್ರಮುಖ ನಾಯಕತ್ವ ಸ್ಥಾನಗಳಿಗೆ … Continued

ಐಸ್‌ಲ್ಯಾಂಡ್ : ಒಂದು ವಾರದಲ್ಲಿ ೧೮ ಸಾವಿರಕ್ಕೂ ಹೆಚ್ಚು ಸಲ ಭೂಮಿ ನಡುಕ..!!!

ಐಸ್‌ಲ್ಯಾಂಡ್ ಕಳೆದ ವಾರದಲ್ಲಿ ನಡುಕಗಳ ಸರಣಿಯನ್ನು ದಾಖಲಿಸಿದೆ. ಐಸ್ಲ್ಯಾಂಡಿಕ್ ಮೆಟಿಯೊಲಾಜಿಕಲ್ ಕಚೇರಿ (ಐಸಿಒ) ಪ್ರಕಾರ, ಒಂದು ವಾರದಲ್ಲಿ 18,000ಕ್ಕೂ ಹೆಚ್ಚು ನಡುಕ ದಾಖಲಾಗಿದೆ. ದೇಶದ ಹೆಚ್ಚಿನ ಭಾಗಗಳಲ್ಲಿ “ಭೂಕಂಪನ ನಡುಕ ಹೆಚ್ಚಳ” ಪತ್ತೆಯಾಗಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಶಿಲಾಪಾಕ ಚಲನೆಗಳು ಒಂದು ಕಾರಣವಾದರೆ ಕೈಲಿರ್‌ಗೆ ಸಮೀಪದಲ್ಲಿ (ಲಾವಾ-ಉತ್ಪಾದಿಸುವ) ಸ್ಫೋಟ ಸಂಭವಿಸುವ ಸಾಧ್ಯತೆಯಿದೆ” ಎಂದು ಇಲಾಖೆ … Continued

ಮ್ಯಾನ್ಮಾರ್‌ನಲ್ಲಿ ಸೇನಾ ವಿರೋಧಿ ಪ್ರತಿಭಟನೆ ತೀವ್ರ: ಹಿಂಸಾಚಾರಕ್ಕೆ ೩೮ ಜನರ ಸಾವು

ಯಾಂಗೋನ್‌: ಮ್ಯಾನ್ಮಾರ್‌ನಲ್ಲಿ ಸೈನ್ಯ ದಂಗೆ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಹತ್ತಿಕ್ಕಲು ಸೇನಾ ಪಡೆಗಳು ಅಶ್ರುವಾಯು, ರಬ್ಬರ್‌ ಬುಲೆಟ್‌, ಗುಂಡಿನ ದಾಳಿ ನಡೆಸುತ್ತಿದೆ. ಬುಧವಾರ ನಡೆದ ಹಿಂಸಾಚಾರದಲ್ಲಿ 38 ಮಂದಿ ಮೃತಪಟ್ಟಿದ್ದಾರೆ ಎಂದು ವಿಶ್ವಸಂಸ್ಥೆ ಹೇಳಿದೆ. ಮ್ಯಾನ್ಮಾರ್‌ನಲ್ಲಿ ಎಷ್ಟು ಜನ ಸಾವಿಗೀಡಾಗಿದ್ದಾರೆ ಎನ್ನುವುದು ಖಚಿತಪಡಿಸಲು ಸಾಧ್ಯವಾಗಿಲ್ಲ. ಆದರೆ, ಬುಧವಾರ 38 ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ. ಹೆಚ್ಚುತ್ತಿರುವ … Continued